6
  • Latest

ಕೆಲಸಕ್ಕೆ ಬಂದ ಕೂಲಿ ಲಾರಿ ಕದ್ದ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕೆಲಸಕ್ಕೆ ಬಂದ ಕೂಲಿ ಲಾರಿ ಕದ್ದ!

AchyutKumar by AchyutKumar
in ಸ್ಥಳೀಯ

20 ದಿನಗಳ ಹಿಂದೆ ಕೆಲಸ ಕೇಳಿಕೊಂಡು ಬಂದಿದ್ದ ರಾಜೇಶ ನಾಯ್ಕ ಎಂಬಾತರು ಸಂದೀಪ ನಾಯ್ಕ ಒಡೆತನದಲ್ಲಿರುವ ಲಾರಿಯನ್ನು ಕದ್ದು ಪರಾರಿಯಾಗಿದ್ದಾರೆ. ಲಾರಿಯ ಜೊತೆ 50 ಸಾವಿರ ರೂ ಹಣವನ್ನು ಸಹ ರಾಜೇಶ ನಾಯ್ಕ ಎಗರಿಸಿದ್ದಾರೆ.

ADVERTISEMENT

ಅಂಕೋಲಾ ತಾಲೂಕಿನ ಅವರ್ಸಾದ ಕಿರಣ ನಾಯ್ಕ ಅವರು ಭೂದೇವಿ ಟ್ರಾನ್ಸಪೋರ್ಟ ಎಂಬ ಹೆಸರಿನಲ್ಲಿ ಟ್ರಾನ್ಸಪೋರ್ಟ ವ್ಯವಹಾರ ನಡೆಸುತ್ತಾರೆ. ಅವರು ಅವರ್ಸಾದ ಸಂದೀಪ ನಾಯ್ಕ ಅವರ ಭಾರತ್ ಬೆಂಜ್ ಲಾರಿಗೆ ಕುಮಟಾ ದಿವಗಿಯ ರಾಜೇಶ ನಾಯ್ಕ ಅವರನ್ನು ಚಾಲಕರನ್ನಾಗಿ ನೇಮಿಸಿದ್ದರು. ಅದರ ಪ್ರಕಾರ ಭಾರತ್ ಬೆಂಜ್ ಲಾರಿಯನ್ನು ಚಾಲಕನಿಗೆ ನೀಡಿ ಬಾಡಿಗೆಗೆ ಕಳುಹಿಸಿದ್ದರು.

ಜನವರಿ 20ರಂದು ಅವರ್ಸಾದಿಂದ ಮಂಗಳೂರಿಗೆ ಹೊರಟ ಲಾರಿ ಮಂಗಳೂರಿನಿAದ ಕೋಕ್ ತುಂಬಿಕೊoಡು ಗೋವಾದ ಕುಕ್ಕೊಳ್ಳಿಯಲ್ಲಿ ಇಳಿಸಿತು. ಅದಾದ ನಂತರ ಗೋವಾದಿಂದ ಸ್ಟೀಲ್ ರಾಡ್ ಹೇರಿಕೊಂಡು ಹೋಗಿ ಹುಬ್ಬಳಿಗೆ ಮುಟ್ಟಿಸಿತು. ಅಲ್ಲಿಂದ ಮುಂದೆ ಲಾರಿ ಮಾಲಕರಿಗೆ ಅರಿವಿಲ್ಲದೇ ಆ ಲಾರಿಯಲ್ಲಿ ವಿವಿಧ ಸಾಮಗ್ರಿಗಳನ್ನು ತುಂಬಿದ ರಾಜೇಶ ನಾಯ್ಕ ಅದನ್ನು ಮುರುಡೇಶ್ವರದಲ್ಲಿ ಖಾಲಿ ಮಾಡಿದ್ದಾರೆ. ಅದಾದ ನಂತರ ಲಾರಿ ಬಾಡಿಗೆಯಿಂದ ದೊರೆತ 50 ಸಾವಿರ ರೂ ಹಣದೊಂದಿಗೆ ಲಾರಿಯನ್ನು ಅಪಹರಿಸಿದ್ದಾರೆ.

Advertisement. Scroll to continue reading.

ಬಾಡಿಗೆಗೆ ಹೋದ ಲಾರಿ ಮರಳಿ ಬಾರದ ಬಗ್ಗೆ ಸಂದೀಪ ನಾಯ್ಕ ತಲೆಕೆಡಿಸಿಕೊಂಡಿದ್ದರು. ಚಾಲಕ ರಾಜೇಶ ನಾಯ್ಕರಿಗೆ ಪದೇ ಪದೇ ಫೋನ್ ಮಾಡುತ್ತಿದ್ದರು. ಮೊದಲು ಫೋನ್ ಸ್ವೀಕರಸಿದ ರಾಜೇಶ ನಾಯ್ಕ ನಂತರ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಈ ಹಿನ್ನಲೆ ಲಾರಿ ಹಾಗೂ ಕಾಸಿನ ಜೊತೆ ಪರಾರಿಯಾದ ರಾಜೇಶ ನಾಯ್ಕ ವಿರುದ್ಧ ಕಿರಣ ನಾಯ್ಕ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಲಾರಿ ಜೊತೆ ಅದರ ಚಾಲಕನ ಹುಡುಕಾಟದಲ್ಲಿದ್ದಾರೆ.

Advertisement. Scroll to continue reading.
Previous Post

ಸಾಧಕರಿಗೆ ಸನ್ಮಾನ.. ಬಂಧು ಮಿತ್ರರ ಜೊತೆ ವನ ಭೋಜನ: ಸರ್ಕಾರಿ ಶಾಲೆಯಲ್ಲಿ ಬಗೆ ಬಗೆಯ ಕಾರ್ಯಕ್ರಮ!

Next Post

ಕಳ್ಳರ ಹೊಟ್ಟೆಗೆ ನೀರುಣಿಸಿದ ಬೋರ್‌ವೆಲ್ ಪಂಪು!

Next Post

ಕಳ್ಳರ ಹೊಟ್ಟೆಗೆ ನೀರುಣಿಸಿದ ಬೋರ್‌ವೆಲ್ ಪಂಪು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ