6
  • Latest

ಉಚಿತ ವಿಮೆ | ಕೊನೆ ಗೌಡರಿಗೆ ತಲುಪುವವರೆಗೆ ಶೇರ್ ಮಾಡಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಉಚಿತ ವಿಮೆ | ಕೊನೆ ಗೌಡರಿಗೆ ತಲುಪುವವರೆಗೆ ಶೇರ್ ಮಾಡಿ!

AchyutKumar by AchyutKumar
January 27, 2025
in ಸ್ಥಳೀಯ
advt advt advt
ADVERTISEMENT

ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಈ ಬಾರಿಯೂ ಕೊನೆ ಗೌಡರಿಗೆ ಉಚಿತ ವಿಮೆ ಮಾಡಿಸುವುದಾಗಿ ಘೋಷಿಸಿದ್ದಾರೆ. ಅಡಿಕೆ ಮರ ಏರುವವರ ಜೊತೆ ದೋಟಿ ಬಳಕೆ ಕೊನೆ ಕೊಯ್ಲು ನಡೆಸುವವರಿಗೆ ಸಹ ಅವರು ವಿಮೆ ಮಾಡಿಸುವುದಾಗಿ ಘೋಷಿಸಿದ್ದಾರೆ.

ಕಳೆದ ವರ್ಷ ಅನಂತಮೂರ್ತಿ ಚ್ಯಾರಿಟೇಬಲ್ ಟ್ರಸ್ಟಿನಿಂದ 3 ಸಾವಿರ ಕೊನೆ ಗೌಡರಿಗೆ ಅವರು ಅಂಚೆ ಇಲಾಖೆ ಮೂಲಕ ವಿಮೆ ಮಾಡಿಸಿದ್ದರು. ಈ ವರ್ಷ ಶಿರಸಿ ವ್ಯಾಪ್ತಿಯ ಕೊನೆ ಗೌಡರಿಗೆ ವಿಮೆ ಮಾಡಿಸುವುದಾಗಿ ಅವರು ಹೇಳಿಕೊಂಡಿದ್ದಾರೆ. ಈ ವಿಮೆಯ ವ್ಯಾಪ್ತಿಗೆ ಒಳಪಟ್ಟ ಕೊನೆ ಗೌಡರಿಗೆ ಅಡಿಕೆ ಕೆಲಸದ ಜೊತೆ ವಿದ್ಯುತ್ ಅವಘಡ, ಬೈಕ್ ಅಪಘಾತ, ಹಾವು ಕಚ್ಚಿ ಸಾವನಪ್ಪಿದರೆ ಸಹ ವಿಮಾ ಗ್ರಾಹಕರಿಗೆ 10 ಲಕ್ಷ ರೂ ಪರಿಹಾರ ಸಿಗಲಿದೆ.

Advertisement. Scroll to continue reading.
ADVERTISEMENT
ADVERTISEMENT

ವಿಮಾ ಅವಧಿಗೆ ಒಳಪಟ್ಟಿರುವ ದಿನಗಳಲ್ಲಿ ಯಾವುದೇ ಬಗೆಯ ಅವಘಡದಿಂದ ಸಾವನಪ್ಪಿದರೂ ಸಂತ್ರಸ್ತರ ಕುಟುಂಬಕ್ಕೆ 10 ಲಕ್ಷ ರೂ ಆರ್ಥಿಕ ನೆರವು ದೊರೆಯಲಿದೆ. ಇದಲ್ಲದೇ ಶಸ್ತ ಚಿಕಿತ್ಸೆಗೆ ಸಹ 60 ಸಾವಿರ ರೂಪಾಯಿವರೆಗೆ ನೆರವು ಸಿಗಲಿದೆ. ಈಚೆಗೆ ಕೊನೆ ಗೌಡರು ಅಪಾಯದಲ್ಲಿರುವುದನ್ನು ಅರಿತು ಅವರು ಕಳೆದ ವರ್ಷ ಘೋಷಿಸಿದ್ದ ಯೋಜನೆಯನ್ನು ಈ ವರ್ಷವೂ ಮುಂದುವರೆಸಿದ್ದಾರೆ. ಜನ ಜಾಗೃತಿಯ ಉದ್ದೇಶಕ್ಕಾಗಿ ಕೊನೆ ಗೌಡರ ಮೊದಲ ವಿಮಾ ಕಂತು ಪಾವತಿಸುವುದಾಗಿ ಅವರು ಹೇಳಿಕೊಂಡಿದ್ದು, ಮುಂದಿನ ಕಂತುಗಳನ್ನು ಗ್ರಾಹಕರೇ ಪಾವತಿಸಿಕೊಳ್ಳಬೇಕಿದೆ.

Advertisement. Scroll to continue reading.

ಜನವರಿ 29ರ ಬುಧವಾರ ಬೆಳಗ್ಗೆ ಶಿರಸಿಯ ಎಪಿಎಂಸಿಯಲ್ಲಿರುವ ಟಿಆರ್‌ಸಿ ಸಭಾ ಭವನದಲ್ಲಿ ವಿಮಾ ಯೋಜನೆ ಜಾಗೃತಿ ಕಾರ್ಯಾಗಾರ ನಡೆಯಲಿದೆ. ಆಧಾರ್ ಕಾರ್ಡ ಹಾಗೂ ಮೊಬೈಲ್ ಜೊತೆ ಕೊನೆ ಗೌಡರು ಅಲ್ಲಿ ಹಾಜರಾಗಬಹುದಾಗಿದ್ದು, ಗೊಂದಲಗಳಿದ್ದರೆ ಇಲ್ಲಿ ಫೋನ್ ಮಾಡಿ: 9740673262

ShareSendTweetShare
ADVERTISEMENT
Previous Post

ಶಿಕಾರಿ ಶೂರನಿಗೆ ಪೊಲೀಸ್ ಆತಿಥ್ಯ!

Next Post

ಡಕಾಯಿತನನ್ನೇ ಬೆದರಿಸಿದ ಕಿರಾತಕರಿವರು!

Next Post

ಡಕಾಯಿತನನ್ನೇ ಬೆದರಿಸಿದ ಕಿರಾತಕರಿವರು!

ಕೋಟಿ ಕರೆನ್ಸಿಯೊಂದಿಗೆ ವಿದೇಶಕ್ಕೆ ಹಾರುತ್ತಿದ್ದ ಭಟ್ಕಳಿಗ ಸೆರೆ!

ಮಾದಕ ವ್ಯಸನ ಮಾರಾಟ: ಮಹಿಳೆಯರಿಬ್ಬರ ಸೆರೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.