6
  • Latest

ಶಿಕಾರಿ ಶೂರನಿಗೆ ಪೊಲೀಸ್ ಆತಿಥ್ಯ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಶಿಕಾರಿ ಶೂರನಿಗೆ ಪೊಲೀಸ್ ಆತಿಥ್ಯ!

AchyutKumar by AchyutKumar
in ಸ್ಥಳೀಯ

ಕಳ್ಳ ಬಂದೂಕು ಹಿಡಿದು ಊರುರು ಸುತ್ತುತ್ತಿದ್ದ ಬೇಟೆಗಾರನೊಬ್ಬನನ್ನು ರಾಮನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ADVERTISEMENT

ಜೊಯಿಡಾ ರಾಮಗರದ ಎಎಸ್‌ಐ ನಾಗಭೂಷಣ ಅವರು ಪೊಲೀಸ್ ಸಿಬ್ಬಂದಿ ನಾಮದೇವ ಕಂಕಾಳಿ, ಸದಾಶಿವ ಮಠಪತಿ, ರಾಮಪ್ಪ ಪರಸಪ್ಪಗೋಳ, ರಾಜು ಚಲವಾದಿ ಜೊತೆ ಸಂಚಾರ ಹೊರಟಿದ್ದರು. ಅವರು ಇಳವೆದಾಬೆಯ ವಜ್ರ ಜಲಪಾತದ ಬಳಿ ತೆರಳುತ್ತದ್ದಾಗ ಕಾಡಿನ ರಸ್ತೆಯಲ್ಲಿ ಬೈಕ್ ಓಡಾಡುವ ಸದ್ದು ಕೇಳಿಸಿತು.

ಬೈಕಿನಲ್ಲಿ ಓಡಾಡುತ್ತಿದ್ದ ರಾಜಾ ದೇಸಾಯಿ ಬೆನ್ನಿಗೆ ಬಂದೂಕು ಸಿಗಿಸಿಕೊಂಡಿದ್ದರು. ಪೊಲೀಸ್ ಜೀಪು ನೋಡಿದ ರಾಜಾ ದೇಸಾಯಿ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ್ದು, ಪೊಲೀಸರು ಆತನನ್ನು ಹಿಡಿದರು. `ಈ ಬಂದುಕು ನನ್ನದಲ್ಲ. ನನ್ನ ಭಾವ ಅಮೃತ ದೇಸಾಯಿ ಅವರದ್ದು’ ಎಂದು ರಾಜಾ ದೇಸಾಯಿ ಹೇಳಿದರು.

Advertisement. Scroll to continue reading.

`ಈ ಬಂದೂಕಿಗೆ ಲೈಸೆನ್ಸ್ ಇದೆಯಾ?’ ಎಂದು ಪೊಲೀಸರು ಪ್ರಶ್ನಿಸಿದರು. ಆಗ ರಾಜ ದೇಸಾಯಿ `ಇಲ್ಲ’ ಎಂದು ಹೇಳಿದರು. ಪೊಲೀಸರು ಬಂದೂಕನ್ನು ವಶಕ್ಕೆ ಪಡೆದು ಗಮನಿಸಿದಾಗ ಅದು ಮದ್ದು ತುಂಬುವ ಬಂದೂಕಾಗಿತ್ತು. ವನ್ಯಜೀವಿ ಹತ್ಯೆಗಾಗಿ ಆತ ಅಲೆದಾಡುತ್ತಿರುವ ವಿಷಯವೂ ಬೆಳಕಿಗೆ ಬಂದಿತು.

Advertisement. Scroll to continue reading.

ಪೊಲೀಸ್ ಸಿಬ್ಬಂದಿ ಬಸವರಾಜ ಮಬನೂರು, ಕೃಷ್ಣಕಾಂತ ಪಾಟೀಲ, ರಾಜಪ್ಪ ದೊಡ್ಡಮನಿ, ತನೋಜ ಬೈಲೂರು, ಸಂಜೀವ ನಾಯಕ, ರಾಜು ರಾಥೋಡ, ಪಾಂಡುರ0ಗ ನಾಯಕ, ಬಾಪು ಪಾಟೀಲ ಸೇರಿ ಅಕ್ರಮ ಬಂದೂಕು ಹಿಡಿದು ಹೊರಟಿದ್ದ ರಾಜಾ ದೇಸಾಯಿಯನ್ನು ವಶಕ್ಕೆ ಪಡೆದರು. ಆ ಮೂಲಕ ವನ್ಯಜೀವಿ ಹತ್ಯೆಯನ್ನು ತಡೆದರು. ಅದಾದ ನಂತರ ಮೇಲಧಿಕಾರಿಗಳಿಗೆ ಪೊಲೀಸರು ವರದಿ ಒಪ್ಪಿಸಿದರು.

Previous Post

ಕಳ್ಳರ ಹೊಟ್ಟೆಗೆ ನೀರುಣಿಸಿದ ಬೋರ್‌ವೆಲ್ ಪಂಪು!

Next Post

ಉಚಿತ ವಿಮೆ | ಕೊನೆ ಗೌಡರಿಗೆ ತಲುಪುವವರೆಗೆ ಶೇರ್ ಮಾಡಿ!

Next Post

ಉಚಿತ ವಿಮೆ | ಕೊನೆ ಗೌಡರಿಗೆ ತಲುಪುವವರೆಗೆ ಶೇರ್ ಮಾಡಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ