6
  • Latest

ಸರ್ಕಾರಿ ಯೋಜನೆಗೆ ಸಾವಿರ ಮರ ಬಲಿ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಸರ್ಕಾರಿ ಯೋಜನೆಗೆ ಸಾವಿರ ಮರ ಬಲಿ!

ಮರದ ನಾಟಾ ನಾಪತ್ತೆ | ನಿದ್ರೆಗೆ ಜಾರಿದ ಅರಣ್ಯಾಧಿಕಾರಿಗಳು | ಅಕ್ರಮದಲ್ಲಿ ಪ್ರಭಾವಿಗಳಿರುವ ಶಂಕೆ

AchyutKumar by AchyutKumar
in ರಾಜ್ಯ

ಕೆನರಾ ಸರ್ಕಲ್’ನಲ್ಲಿ ಮರಗಳ ಬುಡ ಬಿಟ್ಟು ಶಿರ ಮಾತ್ರ ಕಡಿದರೆ ಅದು ಅಪರಾಧವೇ ಅಲ್ಲ!
ಮುಂಡಗೋಡಿನ ಏತ ನೀರಾವರಿ ಯೋಜನೆಗೆ ಸಂಬoಧಿಸಿ ವಿದ್ಯುತ್ ಒಯ್ಯಲು ಮರಗಳ ಶಿರ ಕಡಿಯಲಾಗಿದೆ. ಶಿರಸಿ-ಯಲ್ಲಾಪುರ-ಉಮ್ಮಚ್ಗಿ-ಕಾತೂರು ಮಾರ್ಗವಾಗಿ ರಸ್ತೆ ಪಕ್ಕದಲ್ಲಿ ಮರಗಳ ಮಾರಣಹೋಮ ನಡೆದಿದ್ದು, ಮರಕ್ಕೆ ಇರುವ ಕೊಂಚ ಎಲೆಬಿಟ್ಟು ಮೇಲ್ಬಾಗವನ್ನು ತುಂಡರಿಸಲಾಗಿದೆ. ಇದಕ್ಕೆ ಅರಣ್ಯ ಇಲಾಖೆ ಅನುಮತಿಯನ್ನು ನೀಡಿಲ್ಲ. ಮರ ಕಡಿದವರ ವಿರುದ್ಧ ಕ್ರಮವನ್ನು ಜರುಗಿಸಿಲ್ಲ.
ಇನ್ನೂ ವಿಶೇಷ ಎಂದರೆ ಕಟಾವಿಗೆ ಒಳಗಾದ ಮರದ ನಾಟ ಎಲ್ಲಿ ಹೋಯಿತು? ಎಂಬುದು ಯಾರಿಗೂ ಗೊತ್ತಿಲ್ಲ. ಕದ್ದು ಸಾಗಿಸಿದವರು ಸಹ `ತಮಗೆನು ಗೊತ್ತಿಲ್ಲ’ ಎಂಬoತೆ ಮೌನವಾಗಿದ್ದು, ಅಕ್ರಮ ನಡೆದರೂ ಕ್ರಮ ಕೈಗೊಳ್ಳದ ಅಧಿಕಾರಿಗಳತ್ತ ಹೋರಾಟಗಾರರು ಬೊಟ್ಟು ಮಾಡುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕೃಷಿಕರು ತೋಟಕ್ಕೆ ಸೊಪ್ಪು ಹಾಕಲು ಸೊಪ್ಪಿನ ಬೆಟ್ಟದಲ್ಲಿರುವ ಮರದ ಸೊಪ್ಪು ಬೋಳಿಸಿದರೂ ಮನೆ ಬಾಗಿಲಿಗೆ ಅಧಿಕಾರಿಗಳು ಬರುತ್ತಾರೆ. ಆದರೆ, ಇಲ್ಲಿ ಮರದ ಬುಡ ಬಿಟ್ಟು ಸಂಪೂರ್ಣ ನಾಟಾ ಕದ್ದರೂ ಅರಣ್ಯಾಧಿಕಾರಿಗಳು ಪ್ರಶ್ನಿಸಿಲ್ಲ.  ಹೀಗಾಗಿ `ಮರದ ಬುಡ ಬಿಟ್ಟು ಶಿರಭಾಗ ಕತ್ತರಿಸಿದರೆ ಅದು ಅಪರಾಧ ಅಲ್ಲ’ ಎಂದು ಜನ ವ್ಯಂಗ್ಯವಾಡುತ್ತಿದ್ದಾರೆ.

ADVERTISEMENT
Advertisement. Scroll to continue reading.
Advertisement. Scroll to continue reading.
Previous Post

ಬೆಲೆ ಏರಿಕೆ ಬಿಸಿ: ಬಿಜೆಪಿಯಿಂದ ರಸ್ತೆ ತಡೆ

Next Post

ಬಿಜೆಪಿಗರಿಗೆ ಟೀಕಿಸುವುದೇ ಕೆಲಸ: ಪ್ರಸನ್ನ ಶೆಟ್ಟಿ ಕಿಡಿ

Next Post

ಬಿಜೆಪಿಗರಿಗೆ ಟೀಕಿಸುವುದೇ ಕೆಲಸ: ಪ್ರಸನ್ನ ಶೆಟ್ಟಿ ಕಿಡಿ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ