6
  • Latest

ಮದ್ಯ ಸಾಗಿಸಿ ಸಿಕ್ಕಿಬಿದ್ದ ಮಂಡ್ಯದ ಗಂಡು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಮದ್ಯ ಸಾಗಿಸಿ ಸಿಕ್ಕಿಬಿದ್ದ ಮಂಡ್ಯದ ಗಂಡು!

AchyutKumar by AchyutKumar
February 6, 2025
in ರಾಜ್ಯ
advt advt advt
ADVERTISEMENT

ಗೋವಾದಿoದ ಮಂಡ್ಯಕ್ಕೆ ಕಾರಿನಲ್ಲಿ ಸರಾಯಿ ಸಾಗಿಸುತ್ತಿದ್ದ ಇಬ್ಬರನ್ನು ಅಂಕೋಲಾ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. `ನಾವು ಇದನ್ನು ದುಡ್ಡು ಕೊಟ್ಟು ತಂದಿದ್ದೇವೆ. ಅಕ್ರಮ ಅಲ್ಲ’ ಎಂದು ವಾದಿಸಿದರೂ ಪೊಲೀಸರು ಅವರನ್ನು ಬಿಟ್ಟಿಲ್ಲ!

ಗೋವಾ ಸರಾಯಿಯನ್ನು ಕರ್ನಾಟಕಕ್ಕೆ ತರುವುದು ಅಪರಾಧ ಎಂಬ ಅರಿವು ಮಂಡ್ಯದ ಸ್ನೇಹಿತರಿಗೆ ಇರಲಿಲ್ಲ. ಹೀಗಾಗಿ ಗೋವಾ ಪ್ರವಾಸಕ್ಕೆ ಹೋಗಿದ್ದ ಅವರು ಸ್ನೇಹಿತರ ಒತ್ತಾಯದ ಮೇರೆಗೆ ಕಾರಿನ ತುಂಬ ಮದ್ಯದ ಬಾಟಲಿ ಹಾಕಿಕೊಂಡು ಊರ ಕಡೆ ಹೊರಟಿದ್ದರು. ಗಡಿಭಾಗದಲ್ಲಿ ಅವರನ್ನು ಯಾರು ಹಿಡಿದಿರಲಿಲ್ಲ. ಆದರೆ, ಅಂಕೋಲಾ ಪೊಲೀಸರು ಅವರನ್ನು ಕೊನೆಗೂ ಬಿಡಲೇ ಇಲ್ಲ!

ADVERTISEMENT
ADVERTISEMENT

ಮಂಡ್ಯದ ದಿವಾಕರ ಈರಯ್ಯ, ಮಾದೇವ ಕೆ ಗೋವಾ ಪ್ರವಾಸ ಮಾಡಿದರು. ಅವರ ಸ್ನೇಹಿತರಾದ ಆಕಾಶ ಹಾಗೂ ಸಂತೋಷ ಸೇರಿ ಅಲ್ಲಿಂದ ಸರಾಯಿ ತರುವಂತೆ ಫುಸಲಾಯಿಸಿದ್ದರು. ಹೀಗಾಗಿ ಮರಳುವಾಗ ಕಾರಿನಲ್ಲಿ 80 ಸಾವಿರ ರೂ ಮೌಲ್ಯದ ಬಗೆ ಬಗೆಯ ಮದ್ಯಗಳನ್ನು ತುಂಬಿಕೊoಡರು. ರಾಜಾರೋಷವಾಗಿ ಹೆದ್ದಾರಿ ಮೂಲಕವೇ ಅದನ್ನು ಗಡಿ ದಾಡಿಸಿದರು. ಶುಕ್ರವಾರ ನಸುಕಿನ 5 ಗಂಟೆ ಅವಧಿಯಲ್ಲಿ ಪೊಲೀಸರು ಅವರ ಕಾರಿಗೆ ಅಡ್ಡಲಾಗಿ ಕೈ ಮಾಡಿದರು.

Advertisement. Scroll to continue reading.
Advertisement. Scroll to continue reading.

ತಪಾಸಣೆ ನಡೆಸಿದ ಪೊಲೀಸರು ಸರಾಯಿ ಬಾಟಲಿಗಳನ್ನು ವಶಕ್ಕೆ ಪಡೆದು, ಫೋನ್ ಮೂಲಕ ಸರಾಯಿ ತರಲು ಸೂಚಿಸಿದ ಆಕಾಶ, ಸಂತೋಷ ಜೊತೆ ದಿವಾಕರ ಈರಯ್ಯ, ಮಾದೇವ ಕೆ ವಿರುದ್ಧವೂ ಪ್ರಕರಣ ದಾಖಲಿಸಿದರು. ಇನ್ನೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಸಂತೋಷ ಪೊಲೀಸ್ ಸಿಬ್ಬಂದಿ ಎಂಬ ಮಾಹಿತಿಯಿದ್ದು, ಈ ಹಿಂದೆ ಸಹ ಅಕ್ರಮ ಮದ್ಯ ಮಾರಾಟ ಮಾಡಿ ಸಿಕ್ಕಿ ಬಿದ್ದಿದ್ದ. ಸದ್ಯ ಮಂಡ್ಯದ ಜನರ ಬಳಿ ಮದ್ಯ ತರಿಸಿಕೊಂಡು ಆತ ಇನ್ನೊಂದು ಪ್ರಕರಣವನ್ನು ಮೈಮೇಲೆಳೆದುಕೊಂಡಿದ್ದಾನೆ.

 

ShareSendTweetShare
ADVERTISEMENT
Previous Post

ಹಳೆ ಪಾತ್ರೆ.. ಹಳೆ ಕಬ್ಬಿಣ | ಗುಜುರಿ ವ್ಯಾಪಾರಿಗಳ ನಡುವೆ ಮಾರಾಮಾರಿ!

Next Post

ದೋಣಿ ಮುಳುಗಿತು.. ಮೀನು ಸಮುದ್ರ ಸೇರಿತು!

Next Post

ದೋಣಿ ಮುಳುಗಿತು.. ಮೀನು ಸಮುದ್ರ ಸೇರಿತು!

ಒಂದು ಲಕ್ಷದ ಸಾಲಕ್ಕೆ 12 ಲಕ್ಷ ರೂ ಬಡ್ಡಿ: ಆದರೂ ಅಸಲು ಇನ್ನೂ ಬಾಕಿ!

ಹಳ್ಳಿ ಊರಿಗೆ ದಾರಿ ಸಮಸ್ಯೆ: ಪರಿಶೀಲನೆಗೆ ಬಂದವರ ಮುಂದೆ ಚಪ್ಪಲಿ ತೋರಿಸಿದವನ ವಿರುದ್ಧ ದೂರು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.