6
  • Latest

ಜಗಳ ತಪ್ಪಿಸಲು ಹೋದವರಿಗೂ ಬಿತ್ತು ಬಾರೀ ಪೆಟ್ಟು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಜಗಳ ತಪ್ಪಿಸಲು ಹೋದವರಿಗೂ ಬಿತ್ತು ಬಾರೀ ಪೆಟ್ಟು!

AchyutKumar by AchyutKumar
February 8, 2025
in ಸ್ಥಳೀಯ
advt advt advt
ADVERTISEMENT

ರಸ್ತೆ ಬದಿ ನಿಂತಿದ್ದ ಯುವಕನಿಗೆ ನಾಲ್ವರು ಸೇರಿ ಥಳಿಸಿದ್ದು, ಅದನ್ನು ಬಿಡಿಸಲು ಹೋದ ಮೂವರು ಹೊಡೆತ ತಿಂದಿದ್ದಾರೆ. ಹಲ್ಲೆ ನಡೆಸಿದ ನಾಲ್ವರು ತೆಲಗು ಮಾತನಾಡುತ್ತಿದ್ದು, ಅವರ ಪರಿಚಯ ಯಾರಿಗೂ ಇಲ್ಲ.

ಫೆ 7ರ ಸಂಜೆ ಭಟ್ಕಳದ ಮುರುಡೇಶ್ವರ ನಾಕಾದ ಬಳಿ ಮಾವಳ್ಳಿ-1 ಜನತಾ ಕಾಲೋನಿಯ ನಾಗೇಂದ್ರ ಆಚಾರಿ ಅವರನ್ನು ಅಡ್ಡಗಟ್ಟಿ ನಾಲ್ವರು ಜಗಳ ಮಾಡಿದ್ದಾರೆ. ಇದನ್ನು ಅವರ ತಮ್ಮ ವೀರೇಂದ್ರ ಆಚಾರಿ ನೋಡಿದ್ದು, ಜಗಳ ಬಿಡಿಲು ಹೋಗುವ ಮುನ್ನ ಅವರೆಲ್ಲರೂ ಸೇರಿ ನಾಗೇಂದ್ರರನ್ನು ಥಳಿಸಿದ್ದಾರೆ. ಅದಾದ ನಂತರ ರಸ್ತೆ ಪಕ್ಕ ಬಿಸಾಡಿ ಅವರನ್ನು ತುಳಿದಿದ್ದಾರೆ.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಇದನ್ನು ನೋಡಿದ ವೀರೇಂದ್ರ ಆಚಾರಿ ದೊಡ್ಡದಾಗಿ ಬೊಬ್ಬೆ ಹೊಡೆದರು. ಆಗ, ಅಲ್ಲಿ ಅವರ ಭಾವ ಅರುಣ ಆಚಾರಿ ಹಾಗೂ ಪಕ್ಕದ ಮನೆಯ ಕೇಶವ ನಾಯ್ಕ ಓಡೋಡಿ ಬಂದರು. ನಾಗೇಂದ್ರ ಆಚಾರಿ ಅವರ ರಕ್ಷಣೆಯಲ್ಲಿ ತೊಡಗಿದ ಅವರನ್ನು ಆ ನಾಲ್ವರು ದುಷ್ಕಮಿಗಳು ಅಡ್ಡಗಟ್ಟಿದರು. ನಾಗೇಂದ್ರ ಆಚಾರಿ ಜೊತೆ ವಿರೇಂದ್ರ ಆಚಾರಿ, ಅರುಣ ಆಚಾರಿ ಹಾಗೂ ಕೇಶವ ನಾಯ್ಕ ಸಹ ಪೆಟ್ಟು ತಿಂದರು.

ಈ ವೇಳೆ ದುಷ್ಕರ್ಮಿಗಳು ತೆಲಗು ಭಾಷೆ ಮಾತನಾಡುತ್ತಿದ್ದು, ಗೋಪಿ, ಕರ್ನ, ರಾವನ ಎಂಬ ಹೆಸರು ಹೇಳುತ್ತಿದ್ದರು. ಅದೇ ಸುಳಿವಿನ ಆಧಾರದಲ್ಲಿ ಇದೀಗ ವೀರೇಂದ್ರ ಆಚಾರಿ ಪೊಲೀಸ್ ದೂರು ನೀಡಿದ್ದಾರೆ.

ShareSendTweetShare
ADVERTISEMENT
Previous Post

ಕೈಗಡ ಸಾಲ: ಖಾಲಿ ಚೆಕ್ಕು ನೀಡಿ ಹೆದರಿದ ಮಹಿಳೆ!

Next Post

ಚಿನ್ನ ಕಣ್ಮರೆ: ಭೂಪತಿ ಮಾಡಿದ ಕಿತಾಪತಿ!

Next Post
The gold jewelry in Grandma's pillow case: Disappeared before dawn!

ಚಿನ್ನ ಕಣ್ಮರೆ: ಭೂಪತಿ ಮಾಡಿದ ಕಿತಾಪತಿ!

ಮಸೀದಿ ಮುಂದೆ ಮಾರಾಮಾರಿ!

ಹಣ್ಣು ಮಾರುವ ಹೆಣ್ಣಿಗೆ ಹಣ ನಷ್ಟ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.