6
  • Latest

ಮಸೀದಿ ಮುಂದೆ ಮಾರಾಮಾರಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮಸೀದಿ ಮುಂದೆ ಮಾರಾಮಾರಿ!

AchyutKumar by AchyutKumar
February 8, 2025
in ಸ್ಥಳೀಯ
advt advt advt
ADVERTISEMENT

ನಮಾಜ್ ಮಾಡಲು ಮಸೀದಿಗೆ ತೆರಳಿದ ಕುಟುಂಬದ ಮೇಲೆ 18 ಜನರ ಗುಂಪು ದಾಳಿ ಮಾಡಿದೆ. ಮಸೀದಿ ಆವರಣದೊಳಗೆ ಕಾಲಿಗೆ ಹಾಕಿದ ಬೂಟು ಬಿಟ್ಟಿರುವುದು ಈ ಹೊಡೆದಾಟಕ್ಕೆ ಮೂಲ ಕಾರಣ!

ಸಿದ್ದಾಪುರ ತಾಲೂಕಿನ ಬಿಳಗಿಯ ಅಜೀಜ್ ಸಾಬ್ ಅವರು ಫೆ 7ರಂದು ಅಹಲ್ಲೆ ಸುನ್ನತ್ ಜಾಮೀಯಾ ಮಸೀದಿಗೆ ನಮಾಜ್ ಮಾಡಲು ಹೋಗಿದ್ದರು. ಅವರ ಅಣ್ಣ ಶಕತ್ ಹಾಗೂ ತಾಯಿ ಶಕೀಲಾ ಸಹ ಜೊತೆಗಿದ್ದರು. ಮಸೀದಿ ಬಾಗಿಲ ಬಳಿ ಅಜೀಜ್ ಸಾಬ್ ತಮ್ಮ ಬೂಟುಗಳನ್ನು ಬಿಟ್ಟಿದ್ದರು.

Advertisement. Scroll to continue reading.
ADVERTISEMENT
ADVERTISEMENT

ಇದನ್ನು ಸಹಿಸದ ಅಲ್ಲಿದ್ದ ಜನ ಅದನ್ನು ಬಿಸಾಡಿದ್ದರು. ನಮಾಜ್ ಮುಗಿಸಿ ಹೊರ ಬಮದ ಅಜೀಜ್ ಸಾಬ್ `ಇಲ್ಲಿದ್ದ ಬೂಟು ಎಲ್ಲಿ?’ ಎಂದು ಪ್ರಶ್ನಿಸಿದರು. ಇದರಿಂದ ಸಿಟ್ಟಾದ ಅಲ್ಲಿದ್ದ ಜನ `ನಾವೇ ಬಿಸಾಡಿದ್ದು’ ಎಂದರು. ಇದನ್ನು ಪ್ರಶ್ನಿಸಿದ ಕಾರಣ ಅಜೀಜ್ ಅಣ್ಣ ಶಕೀಲಾ ಮೇಲೆ ಕೆಲವರು ಆಕ್ರಮಣ ಮಾಡಿದರು. ತಪ್ಪಿಸಲು ಹೋದ ತಾಯಿ ಶಕಿಲಾ ಅವರನ್ನು ಕೆಟ್ಟದಾಗಿ ನಿಂದಿಸಿದರು.

Advertisement. Scroll to continue reading.

ಆ ಮೂವರಿಗೂ 18 ಜನ ಸೇರಿ ಥಳಿಸಿದರು. ಈ ಹಿನ್ನಲೆ ಅಮೀರುದ್ದಿನ್ ಸಾಬ್, ಇಲಿಯಾಸ್ ಸಾಬ್, ಮಹಮ್ಮದ್ ಸಾಬ್, ನನ್ನೆಸಾಬ್ ಇಮಾಮ್, ಅಮ್ರಾನ್ ರಪಿ, ಫೈಜಲ್ ಸಾಬ್, ಅಹಮ್ಮದ್ ಸಾಬ್, ಫಯಾಜ್ ಸಾಬ್, ಮುಬಾರಕ ಸಾಬ್, ರಫಿಕ್ ಸಾಬ್, ರಫಿ ಉಮರ್ ಸಾಬ್, ಮುಸ್ತಾಕ್ ಸಾಬ್, ಖಾದರ್ ಸಾಬ್, ಅದ್ನಾನ್ ಸಾಬ್, ಯಾಸಿನ್ ಸಾಬ್, ಅಬ್ರಾಜ್ ಖಾನ್, ಆಯಿಷಾ ಸಾಬ್, ಶಬಾನಾ ಸಾಬ್ ವಿರುದ್ಧ ಅಜೀಜ್ ಸಾಬ್ ಪೊಲೀಸ್ ದೂರು ನೀಡಿದ್ದಾರೆ.

ShareSendTweetShare
ADVERTISEMENT
Previous Post

ಚಿನ್ನ ಕಣ್ಮರೆ: ಭೂಪತಿ ಮಾಡಿದ ಕಿತಾಪತಿ!

Next Post

ಹಣ್ಣು ಮಾರುವ ಹೆಣ್ಣಿಗೆ ಹಣ ನಷ್ಟ!

Next Post

ಹಣ್ಣು ಮಾರುವ ಹೆಣ್ಣಿಗೆ ಹಣ ನಷ್ಟ!

ಸೆಂಟ್ ಮಿಲಾಗ್ರಿಸ್ | ಬಡವರ ಬದುಕು ಹೈರಾಣಾಗಿಸಿದ ಅಧಿಕ ಬಡ್ಡಿ ಸಾಲ!

ಜನಮನ ಗೆದ್ದ ನಾಟ್ಯ ಮಯೂರಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.