6
  • Latest

ಸೆಂಟ್ ಮಿಲಾಗ್ರಿಸ್ | ಬಡವರ ಬದುಕು ಹೈರಾಣಾಗಿಸಿದ ಅಧಿಕ ಬಡ್ಡಿ ಸಾಲ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸೆಂಟ್ ಮಿಲಾಗ್ರಿಸ್ | ಬಡವರ ಬದುಕು ಹೈರಾಣಾಗಿಸಿದ ಅಧಿಕ ಬಡ್ಡಿ ಸಾಲ!

AchyutKumar by AchyutKumar
in ಸ್ಥಳೀಯ

4.80 ಲಕ್ಷ ರೂ ಸಾಲ ಪಡೆದಿದ್ದ ಸುಲಕ್ಷಾ ಗಜೀಕರ್ 6.65ಲಕ್ಷ ರೂ ಮರುಪಾವತಿ ಮಾಡಿದ್ದಾರೆ. ಅದಾಗಿಯೂ 1.47 ಲಕ್ಷ ರೂ ಪಾವತಿಸುವಂತೆ ಸೆಂಟ್ ಮಿಲಾಗ್ರಿಸ್ ಬ್ಯಾಂಕ್ ಸಿಬ್ಬಂದಿ ಪೀಡಿಸುತ್ತಿದ್ದು, ಹಣ ಪಾವತಿಗೆ ಕಾಲಾವಕಾಶವನ್ನು ನೀಡುತ್ತಿಲ್ಲ.

ADVERTISEMENT

ಕಾರವಾರದ ಕೋಡಿಭಾಗದಲ್ಲಿರುವ ಸೆಂಟ್ ಮಿಲಾಗ್ರೀಸ್ ಶಾಖೆಯಲ್ಲಿ ಸದಾಶಿವಗಡ ತಾರಿವಾಡದ ಸುಲಕ್ಷಾ ಗಜೀಕರ್ ಅವರು 2018ರಲ್ಲಿ 4.80 ಲಕ್ಷ ರೂ ಸಾಲ ಪಡೆದಿದ್ದರು. ಅದಕ್ಕೆ ಪ್ರತಿಯಾಗಿ ಅವರು ಬಡ್ಡಿಯನ್ನು ಪಾವತಿಸುತ್ತಿದ್ದು, ಈವರೆಗೆ 665914ರೂ ಪಾವತಿ ಮಾಡಿದ್ದರು. ಇನ್ನೂ 147141ರೂ ಪಾವತಿ ಮಾಡುವಂತೆ ಬ್ಯಾಂಕಿನವರು ಸೂಚಿಸಿದ್ದು, ಅದಕ್ಕೆ ಸುಲಕ್ಷಾ ಅವರು ಕೊಂಚ ಸಮಯಾವಕಾಶ ಕೋರಿದ್ದರು.

ಅದಾಗಿಯೂ, ಫೆ 7ರಂದು ಬ್ಯಾಂಕಿನ ಐದು ಜನ ಸಾಲ ಪಡೆಯುವಾಗ ಜಾಮೀನು ನೀಡಿದ್ದ ಸದಾಶಿವಗಡ ಕಾಜುವಾಡದಲ್ಲಿರುವ ಅಶೋಕ ರೇವಣಕರ ಅವರ ಮನೆ ಬಾಗಿಲು ಬಡಿದಿದ್ದರು. ಬುಲೋರೋ ಜೀಪನ್ನು ಮನೆ ಮುಂದೆ ತಂದು ಜಾಮೀನುದಾರರ ಮಾನ ಕಳೆಯುವ ಪ್ರಯತ್ನ ನಡೆಸಿದ್ದರು. ಈ ವೇಳೆ ಅಲ್ಲಿಗೆ ಬಂದ ಸುಲಕ್ಷಾ ಅವರನ್ನು ಬ್ಯಾಂಕ್ ಸಿಬ್ಬಂದಿ ಬೆದರಿಸಿದರು. ‘ಹಣ ಕೊಡುವವರೆಗೂ ಮನೆ ಬಿಟ್ಟು ಹೋಗುವುದಿಲ್ಲ’ ಎಂದು ಪಟ್ಟು ಹಿಡಿದಿದರು.

Advertisement. Scroll to continue reading.

ನಿಯಮಾವಳಿಗಳನ್ನು ಗಾಳಿಗೆ ತೂರಿ ಬೆದರಿಸಿದ ಬ್ಯಾಂಕ್ ವರ್ತನೆ ವಿರುದ್ಧ ಸಂತ್ರಸ್ತ ಸಾಲಗಾರ್ತಿ ಸುಲಕ್ಷಾ ಗಜೀಕರ್ ಪೊಲೀಸ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಚಿತ್ತಾಕುಲ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪುಲನ್ ಡಿ ಕಲ್ಗುಟ್ಕರ್ ಅವರು ಈ ಪ್ರಕರಣದ ತನಿಖಾಧಿಕಾರಿಯಾಗಿದ್ದಾರೆ.

Advertisement. Scroll to continue reading.
Previous Post

ಹಣ್ಣು ಮಾರುವ ಹೆಣ್ಣಿಗೆ ಹಣ ನಷ್ಟ!

Next Post

ಜನಮನ ಗೆದ್ದ ನಾಟ್ಯ ಮಯೂರಿ!

Next Post

ಜನಮನ ಗೆದ್ದ ನಾಟ್ಯ ಮಯೂರಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ