6
  • Latest

ಗ್ಯಾಸು.. ಗ್ಯಾಸು | ಕಂಟೇನರ್ ಒಡೆದು ಗುಳುಗೆ ಕದ್ದ ಭೂಪ ಯಾರು?

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Sunday, July 5, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಗ್ಯಾಸು.. ಗ್ಯಾಸು | ಕಂಟೇನರ್ ಒಡೆದು ಗುಳುಗೆ ಕದ್ದ ಭೂಪ ಯಾರು?

AchyutKumar by AchyutKumar
in ರಾಜ್ಯ

ಗೋವಾದಿಂದ ಬೆಳಗಾವಿ ಕಡೆ ಹೋಗುತ್ತಿದ್ದ ಕಂಟೇನರ್ ಲಾರಿಯ ಬಾಗಿಲು ಒಡೆದ ಕಳ್ಳರು ಲಕ್ಷ ರೂ ಮೌಲ್ಯದ ಏಳು ಬಾಕ್ಸ್ ಗ್ಯಾಸ್ ಗುಳಿಗೆಗಳನ್ನು ಅಪಹರಿಸಿದ್ದಾರೆ. ಆಸಿಡಿಟಿ ಹಾಗೂ ಗ್ಯಾಸ್’ನಿಂದ ಬಳಲುತ್ತಿದ್ದವರಿಗೆ ನೀಡುವ ಔಷಧಿ ಅದಾಗಿದ್ದು, ಈ ಪ್ರಮಾಣದಲ್ಲಿ ಗ್ಯಾಸ್ ಗುಳುಗೆ ಅಪಹರಿಸಿದವರು ಯಾರು? ಎಂದು ಯಾರಿಗೂ ಗೊತ್ತಾಗಿಲ್ಲ.

ರಾಜಸ್ಥಾನದ ಮನೋಹರ ಸಿಂಗ್ ಅವರು 2024ರ ಡಿಸೆಂಬರ್ 14ರಂದು `ಡೈಜೆನ್ ಅಸಿಡಿಟಿ & ಗ್ಯಾಸ್ ರಿಲೀಫ್ ಟ್ಯಾಬ್ಲೆಟ್ ಆರೆಂಜ್’ ಎಂಬ ಔಷಧಿಯನ್ನು ಸಾಗಿಸುತ್ತಿದ್ದರು. ಗೋವಾದಿಂದ ಬೆಳಗಾವಿ ಕಡೆ ಹೊರಟ ಕಂಟೇನರ್ ಜೊಯಿಡಾ ಬಳಿಯ ರಾಮನರದ ತಿನ್ನೆಘಾಟ್ ಪ್ರವೇಶಿಸಿದಾಗ ದುಷ್ಕಮಿಗಳು ಆ ಕಂಟೇನರ್ ಮೇಲೆ ಕಣ್ಣು ಹಾಕಿದರು. ಚಲಿಸುತ್ತಿರುವ ಕಂಟೇನರಿನ ಬಾಗಿಲು ಒಡೆದು ಅಲ್ಲಿದ್ದ 113530ರೂ ಮೌಲ್ಯದ ಗುಳುಗೆಗಳನ್ನು ಅಪಹರಿಸಿದ್ದರು.

ಖಾನಾಪುರ ತಲುಪಿದ ನಂತರ ಕಂಟೇನರ್ ಬಾಗಿಲು ಒಡೆದಿರುವುದು ಚಾಲಕ ಮನೋಹರ ಸಿಂಗ್ ಅರಿವಿಗೆ ಬಂದಿತು. ಕೂಡಲೇ ಅವರು ಕಂಪನಿಗೆ ತಿಳಿಸಿ ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಆ ದೂರು ತನಿಖೆಗಾಗಿ ಇದೀಗ ರಾಮನಗರ ಪೊಲೀಸ್ ಠಾಣೆಗೆ ವರ್ಗವಾಗಿದೆ. ಆ ಪ್ರಮಾಣದಲ್ಲಿ ಗ್ಯಾಸ್ ಗುಳಿಗೆ ಕದ್ದವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆದರೆ, ಈವರೆಗೂ ಔಷಧಿ ಕದ್ದವರು ಸಿಕ್ಕಿಲ್ಲ.

ShareSendTweetShare
Previous Post

ಊಟ-ತಿಂಡಿ ಬಿಟ್ಟು ಸರಾಯಿ ಕುಡಿಯುತ್ತಿದ್ದ ವ್ಯಸನಿ ಸಾವು!

Next Post

ಗುಡ್ಡಕ್ಕೆ ಗುದ್ದಿದ ಸರ್ಕಾರಿ ಬಸ್ಸು

Next Post

ಗುಡ್ಡಕ್ಕೆ ಗುದ್ದಿದ ಸರ್ಕಾರಿ ಬಸ್ಸು

Gambling in the name of Friends Club: 17 people sentenced to prison!

ಕುಮಟಾ-ಹೊನ್ನಾವರ | ಜೂಜಾಡುತ್ತಿದ್ದವರ ಮೇಲೆ ಪೊಲೀಸ್ ದಾಳಿ!

ಮರದ ಮೇಲೆ ಮೊಬೈಲ್ ಹರಕೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.