6
  • Latest

ಆಸ್ತಿ ಕಲಹ: ಮಹಿಳೆ ಮೇಲೆ ಹಲ್ಲೆ ಮಾಡಿದವನಿಗೆ 10 ವರ್ಷ ಜೈಲು!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಆಸ್ತಿ ಕಲಹ: ಮಹಿಳೆ ಮೇಲೆ ಹಲ್ಲೆ ಮಾಡಿದವನಿಗೆ 10 ವರ್ಷ ಜೈಲು!

AchyutKumar by AchyutKumar
in ಸ್ಥಳೀಯ

ಆಸ್ತಿ ವಿಷಯವಾಗಿ ಸಂಬoಧಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ರಮೇಶ ಪಾವಲೆಗೆ ನ್ಯಾಯಾಲಯ 10 ವರ್ಷದ ಜೈಲು ಶಿಕ್ಷೆ ಪ್ರಕಟಿಸಿದೆ. ಜೊತೆಗೆ 19 ಸಾವಿರ ರೂ ದಂಡ ಪಾವತಿಸುವಂತೆಯೂ ಸೂಚಿಸಿದೆ.

ADVERTISEMENT

ಜೊಯಿಡಾ ತಾಲೂಕಿನ ಕ್ಯಾಸಲರಾಕ್ ಮಾರ್ಕೇಟ್ ರಸ್ತೆಯ ರಮೇಶ ಪಾವಲೆ ಹಾಗೂ ದೇವಿದಾಸ ಪಾವಲೆ ಎಂಬ ಸಹೋದರರ ನಡುವೆ ಆಸ್ತಿ ಸರಿಯಾಗಿ ವಿಭಾಗ ಆಗಿರಲಿಲ್ಲ. ಸಹೋದರಿಯರಿಗೆ ಸಹ ಆಸ್ತಿ ಭಾಗ ಸಮಾನ ಹಂಚಿಕೆ ನಡೆದಿರಲಿಲ್ಲ. ಇದೇ ವಿಷಯ ವೈಮನಸ್ಸಿಗೆ ಕಾರಣವಾಗಿತ್ತು. `ವಾಸದ ಮನೆಯಲ್ಲಿ ಪಾಲು ಬೇಕು’ ಎಂದು ರಮೇಶ ಪಾವಲೆ ತಕರಾರು ಸಲ್ಲಿಸಿದ್ದು, ಇದಕ್ಕೆ ದೇವಿದಾಸ ಪಾವಲೆ ಒಪ್ಪಿರಲಿಲ್ಲ.

2020ರ ಮೇ 29ರಂದು ದೇವಿದಾಸ ಪಾವಲೆ ಅವರ ಶೌಚಾಲಯ ನಿರ್ಮಿಸುತ್ತಿರುವಾಗ ರಮೇಶ ಪಾವಲೆ ಕೆಲಸಕ್ಕೆ ಅಡ್ಡಿಪಡಿಸಿದ್ದರು. ಇದೇ ವಿಷಯವಾಗಿ ಜಗಳ ನಡೆದಿದ್ದು, ದೇವಿದಾಸರ ಪತ್ನಿ ಸುಜಾತಾ ಪಾವಲೆ ಮೇಲೆ ದಾಳಿ ಮಾಡಿದ್ದರು. ಕತ್ತಿ ಬೀಸಿ ಅವರನ್ನು ಗಾಯಗೊಳಿಸಿದ್ದರು. ತಪ್ಪಿಸಲು ಬಂದ ಸಂದೀಪ ಗಾವಳೆ ಅವರಿಗೂ ನಿಂದಿಸಿದ್ದರು. ಹೊಡೆದಾಟ ನಿಲ್ಲಿಸಲು ತೆರಳಿದ ಓಂ ಪಾವಳೆ ಅವರಿಗೂ ದೇವಿದಾಸ ಪಾವಲೆ ಕತ್ತಿ ಬೀಸಿದ್ದರು.

Advertisement. Scroll to continue reading.

ಈ ಬಗ್ಗೆ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾಮನಗರ ಪಿಎಸ್‌ಐ ಕಿರಣ ಪಾಟೀಲ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ರಾಜೇಶ ಮಳಗಿಕರ್ ವಾದ ಮಂಡಿಸಿದರು. ಈ ಹಿನ್ನಲೆ ಶಿರಸಿಯ 1ನೇ ಅಧಿಕ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕೇಣಿ ಆದೇಶ ಹೊರಡಿಸಿದರು. ಸಂತ್ರೆಸ್ತೆಗೂ 10 ಸಾವಿರ ರೂ ಪರಿಹಾರ ಒದಗಿಸಬೇಕು ಎಂದವರು ಸೂಚಿಸಿದರು.

Advertisement. Scroll to continue reading.
Previous Post

ಹೋರಾಟ ವೇದಿಕೆ ಶ್ರಮಕ್ಕೆ ಸಿಕ್ಕಿತು ಮಾನ್ಯತೆ: ಅರಣ್ಯವಾಸಿಗಳ ಬದುಕು ಇನ್ನೂ ಕೊಂಚ ನಿರಾಳ!

Next Post

ಧಾರ್ಮಿಕ ಜಾತ್ರೆಯಲ್ಲಿ ಭಕ್ತಿಯ ಜೂಜಾಟ!

Next Post

ಧಾರ್ಮಿಕ ಜಾತ್ರೆಯಲ್ಲಿ ಭಕ್ತಿಯ ಜೂಜಾಟ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ