6
  • Latest

ಪ್ರೇಯಸಿಯ ಪತಿ ಕೊಂದು ಜೈಲು ಸೇರಿದ ಪ್ರೀತಂ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಪ್ರೇಯಸಿಯ ಪತಿ ಕೊಂದು ಜೈಲು ಸೇರಿದ ಪ್ರೀತಂ!

AchyutKumar by AchyutKumar
February 23, 2025
in ರಾಜ್ಯ
advt advt advt
ADVERTISEMENT

ನಾಲ್ಕು ತಿಂಗಳ ಹಿಂದೆ ಪೂಜಾರನ್ನು ವರಿಸಿದ್ದ ಗಂಗಾಧರ ಶನಿವಾರ ಸಂಜೆ ಶಿರಸಿ ಬಸ್ಸಿನಲ್ಲಿ ಕೊಲೆಯಾಗಿದ್ದು, ಕೊಲೆ ಮಾಡಿದ ಪ್ರೀತಂ ಡಿಸೋಜಾ’ರನ್ನು ಪೊಲೀಸರು 30 ನಿಮಿಷದ ಒಳಗೆ ಬಂಧಿಸಿದ್ದಾರೆ. ಪ್ರೀತಂ ಹಾಗೂ ಪೂಜಾ ನಡುವಿನ ಹಳೆಯ ಪ್ರೇಮ ಪುರಾಣ ಗಂಗಾಧರ ಅವರ ಕೊಲೆಗೆ ಕಾರಣ ಎಂಬ ಮಾತುಗಳು ದಟ್ಟವಾಗಿದೆ.

ಪೂಜಾ ಹಾಗೂ ಪ್ರೀತಂ 10 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಕೆಲ ತಿಂಗಳ ಹಿಂದೆ ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳಿದ್ದ ಪೂಜಾ ಅವರು ಪ್ರೀತಂ ಪ್ರೀತಿ ನಿರಾಕರಿಸಿದ್ದರು. ಬೆಂಗಳೂರಿನಲ್ಲಿ ಪರಿಚಯವಾಗಿದ್ದ ಸಾಗರದ ಗಂಗಾಧರ ಅವರನ್ನು ವರಿಸಿದ್ದರು. ಇದರಿಂದ ಸಿಟ್ಟಾಗಿದ್ದ ಪ್ರೀತಂ ನೂತನ ದಂಪತಿ ಅಚನಳ್ಳಿಯ ಸಂಬoಧಿಕರ ಮನೆಗೆ ಬಂದಿದ್ದರನ್ನು ಅರಿತಿದ್ದರು. ಅವರು ಮರಳುವಾಗ ಬೆಂಗಳೂರಿಗೆ ಚಲಿಸುತ್ತಿದ್ದ ಬಸ್ಸು ಏರಿ ಗಂಗಾಧರ ಅವರ ಎದೆಗೆ ಚಾಕು ಇರಿದಿದ್ದು, ಆಸ್ಪತ್ರೆ ಸೇರುವ ಮುನ್ನವೇ ಗಂಗಾಧರ ಕೊನೆ ಉಸಿರೆಳೆದರು. ಈ ವೇಳೆ ಪೂಜಾ ಅವರ ಕೈಗೆ ಸಹ ಪ್ರೀತಿಂ ಚಾಕು ತಾಗಿಸಿದ್ದಾರೆ.

Advertisement. Scroll to continue reading.
ADVERTISEMENT
ADVERTISEMENT

ಪ್ರಕರಣಕ್ಕೆ ಹೊಸ ತಿರುವು
ಕೊಲೆ ನಂತರ ಬಸ್ಸಿನಿಂದ ಹಾರಿ ಪರಾರಿಯಾಗಿದ್ದ ಪ್ರೀತಂ’ರನ್ನು ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ಪೂಜಾ ಅವರ ಕುಮ್ಮಕ್ಕಿನಿಂದಲೇ ಗಂಗಾಧರ ಅವರ ಕೊಲೆ ನಡೆದಿದೆ ಎಂದು ಗಂಗಾಧರ ಅವರ ಕುಟುಂಬದವರು ದೂರಿದ್ದಾರೆ.

Advertisement. Scroll to continue reading.

ಶಿರಸಿಗೆ ಧಾವಿಸಿದ ಗಂಗಾಧರ ಅವರ ಕುಟುಂಬದವರು ಕೊಲೆಯ ಹಿಂದಿನ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. `ಪ್ರೀತಂ ಹಾಗೂ ಪೂಜಾ ನಡುವೆ ಪ್ರೀತಿ ಇದ್ದ ವಿಚಾರ ಕುಟುಂಬದವರಿಗೆ ಗೊತ್ತಿತ್ತು. ಆದರೆ, ಮದುವೆ ಆದ ನಂತರ ಪ್ರೀತಂ’ರನ್ನು ಮರೆತಿರುವುದಾಗಿ ಪೂಜಾ ಹೇಳಿದ್ದು, ಅದೆಲ್ಲವೂ ಸುಳ್ಳು ಎಂದು ಇದೀಗ ಅರಿವಾಗಿದೆ’ ಎಂದು ಗಂಗಾಧರ ಅವರ ಸಹೋದರ ಸಂತೋಷ್ ಹೇಳಿದ್ದಾರೆ.

ShareSendTweetShare
ADVERTISEMENT
Previous Post

ಅಂದರ್ ಬಾಹರ್: ಏಳು ಜನವರ ವಿರುದ್ಧ ಕಾನೂನು ಕ್ರಮ!

Next Post

ಪರಶಿವನ ಜಾತ್ರೆಗೆ ಯಾಣ ಸನ್ನಿದ್ಧ!

Next Post

ಪರಶಿವನ ಜಾತ್ರೆಗೆ ಯಾಣ ಸನ್ನಿದ್ಧ!

DC interested in empowering Anganwadis: Nutritional treatment for malnourished children!

ಫೆ 24: ಈ ಊರಿನಲ್ಲಿ ನಿಷೇಧಾಜ್ಞೆ!

ಗುಜರಿ ವ್ಯಾಪಾರಿ ಅಪಹರಿಸಿದ ಉದ್ದಿಮೆದಾರರು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.