6
  • Latest

ಗುಜರಿ ವ್ಯಾಪಾರಿ ಅಪಹರಿಸಿದ ಉದ್ದಿಮೆದಾರರು!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಗುಜರಿ ವ್ಯಾಪಾರಿ ಅಪಹರಿಸಿದ ಉದ್ದಿಮೆದಾರರು!

AchyutKumar by AchyutKumar
in ರಾಜ್ಯ

ಕಾರವಾರದ ಶಿರವಾಡದಿಂದ ಗುಜುರಿ ವ್ಯಾಪಾರಿಯನ್ನು ಅಪಹರಿಸಿದ್ದ ಐದು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪಹರಣಕ್ಕೆ ಒಳಗಾದ ಗುಜುರಿ ವ್ಯಾಪಾರಿಯನ್ನು ರಕ್ಷಿಸಿ ಅವರ ಕುಟುಂಬದವರೊಡನೆ ಕಳುಹಿಸಿಕೊಟ್ಟದ್ದಾರೆ.

ADVERTISEMENT

ಕಾರವಾರ ಕಾಜುಭಾಗದ ವಕೀಲೆ ನಫಿಸಾ ಮಜೀದ್ ಅವರು ತಮ್ಮ ಪತಿ ಅಬ್ದುಲ್ ಮಜೀದ್‌ರನ್ನು ಅಪಹರಣವಾಗಿರುವ ಬಗ್ಗೆ ಫೆ 22ರಂದು ಪೊಲೀಸ್ ದೂರು ನೀಡಿದ್ದರು. ಬೈಂದೂರಿನಲ್ಲಿ ಗುಜುರಿ ವ್ಯಾಪಾರ ಮಾಡಿಕೊಂಡಿರುವ ಅವರನ್ನು ದುಷ್ಕರ್ಮಿಗಳು ಅಪಹರಿಸಿದ ಬಗ್ಗೆ ಅವರು ವಿವರಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ನೆರೆ ಜಿಲ್ಲೆ ಪೊಲೀಸರ ನೆರವು ಯಾಚಿಸಿದರು.

ಮಂಗಳೂರು ಐಜಿಪಿ ಅಮಿತ್ ಸಿಂಗ್, ಕಾರವಾರ ಎಸ್ಪಿ ಎಂ ನಾರಾಯಣ ಜೊತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಅಪಹರಣಕಾರರ ಪತ್ತೆಗೆ ವಿಶೇಷ ತಂಡ ರಚಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ಎಂ, ಡಿವೈಎಸ್‌ಪಿ ಎಸ್ ವಿ ಗಿರೀಶ್, ಸಿಪಿಐ ಯು ಎಸ್ ಸಾತನಳ್ಳಿ ಹಾಗೂ ಪಿಎಸ್‌ಐ ಮಂಜುನಾಥ ಪಾಟೀಲ್ ಪ್ರಕರಣದ ಕಾರ್ಯಾಚರಣೆಗಿಳಿದರು. ಅಪಹರಣಕ್ಕೆ ಒಳಗಾದ ಅಬ್ದುಲ್ ಮಜೀದ್ ಅವರನ್ನು ಮೂಡಬಿದರೆಯಲ್ಲಿ ಪತ್ತೆ ಹಚ್ಚಿ ಅವರ ಕುಟುಂಬದವರಿಗೆ ಒಪ್ಪಿಸಿದರು.

Advertisement. Scroll to continue reading.

ಇನ್ನೂ ಅಪಹರಣ ಮಾಡಿದ ಮಂಗಳೂರಿನ ಲಾರಿ ಚಾಲಕ ಯುಸುಫ್, ಮೂಡಬಿದ್ರೆಯ ಗುಜುರಿ ವ್ಯಾಪಾರಿ ಮಹಮದ್ ರಿಯಾಜ್, ಮಂಗಳೂರಿನ ಮರಳು ವ್ಯಾಪಾರಿ ಮಹಮದ್ ರಾವುಪ್, ಕಟ್ಟಡ ಸಾಮಗ್ರಿ ಪೂರೈಕೆದಾರ ಅಬ್ಬುಕರ್ ಸಿದ್ಧಿಕ್ ಹಾಗೂ ಸಿದ್ದರದ ಗಣೇಶ ಕೋಳಂಬಕರ್’ರನ್ನು ಬಂಧಿಸಿದರು. ಇನ್ನೂ ನಾಲ್ವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರ ಹುಡುಕಾಟ ಮುಂದುವರೆದಿದೆ.

Advertisement. Scroll to continue reading.
Previous Post

ಫೆ 24: ಈ ಊರಿನಲ್ಲಿ ನಿಷೇಧಾಜ್ಞೆ!

Next Post

ಮಾವಳ್ಳಿ ಜಾತ್ರೆ: ಯಶಸ್ಸಿನ ಹಿಂದಿದೆ ನೂರಾರು ಸ್ವಯಂ ಸೇವಕರ ಶ್ರಮ!

Next Post

ಮಾವಳ್ಳಿ ಜಾತ್ರೆ: ಯಶಸ್ಸಿನ ಹಿಂದಿದೆ ನೂರಾರು ಸ್ವಯಂ ಸೇವಕರ ಶ್ರಮ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ