6
  • Latest

ಖಾಸಗಿ ನೌಕರನ ಜೊತೆ ನಿವೃತ್ತ ಬ್ಯಾಂಕ್ ಉದ್ಯೋಗಿಗೂ ಮೋಸ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಖಾಸಗಿ ನೌಕರನ ಜೊತೆ ನಿವೃತ್ತ ಬ್ಯಾಂಕ್ ಉದ್ಯೋಗಿಗೂ ಮೋಸ!

AchyutKumar by AchyutKumar
in ಸ್ಥಳೀಯ

ಆನ್‌ಲೈನ್ ಟ್ರೇಡಿಂಗ್ ಮೂಲಕ ಹೆಚ್ಚಿನ ಹಣ ಸಂಪಾದಿಸುವ ಆಸೆಗೆ ಬಿದ್ದ ಕಾರವಾರದ ಅಮೀತ ಕೋಳಂಬಕರ್ ಹಾಗೂ ಹೊನ್ನಾವರದ ಗಣಪತಿ ಹೆಗಡೆ ಮೋಸದ ಜಾಲದೊಳಗೆ ಬಿದ್ದು ಇದ್ದ ಹಣವನ್ನು ಕಳೆದುಕೊಂಡಿದ್ದಾರೆ.

ADVERTISEMENT

ಕಾರವಾರದ ಕಡವಾಡ ಮಾರುತಿ ದೇವಸ್ಥಾನ ಅಮೀತ ಕೋಳಂಬಕರ್ ಖಾಸಗಿ ನೌಕರರಾಗಿದ್ದಾರೆ. ಫೆ 12ರಂದು ಟೆಲಿಗ್ರಾಂ ಮೂಲಕ ಆನ್‌ಲೈನ್ ಟ್ರೇಡಿಂಗ್ ಮಾಹಿತಿಪಡೆದ ಅವರು `ಟಾಟಾ ಪ್ರೊಜೆಕ್ಟ್’ ಎಂಬ ಆಫ್’ನ್ನು ಮೊಬೈಲ್’ನಲ್ಲಿ ಡೌನ್‌ಲೋಡ್ ಮಾಡಿದ್ದರು. ಅಲ್ಲಿನವರು ನೀಡಿದ ಮಾಹಿತಿಯಂತೆ ಫೆ 14ರ ಒಳಗೆ 839408ರೂ ಹೂಡಿಕೆ ಮಾಡಿದ್ದರು. ಅದಾದ ನಂತರ ಅವರನ್ನು ಆಪ್ ಹಾಗೂ ಟೆಲಿಗ್ರಾಂ ಗ್ರೂಪಿನಿಂದ ಬ್ಲಾಕ್ ಮಾಡಿ, ಹಣ ವಂಚಿಸಲಾಗಿದೆ. ಹೆಚ್ಚಿನ ಹಣ ಸಿಗುವ ಆಸೆಗೆ ಬಿದ್ದ ಅವರು ಉಳಿತಾಯದ ಹಣವನ್ನು ಕಳೆದುಕೊಂಡು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅದರಂತೆ ಹೊನ್ನಾವರದ ನಿವೃತ್ತ ಬ್ಯಾಂಕ್ ನೌಕರ ಗಣಪತಿ ಹೆಗಡೆ ಅವರಿಗೂ ಅನ್ಯಾಯವಾಗಿದೆ. ಗುಣವಂತೆಯ ಕೆರೆಮನೆ ಗಣಪತಿ ಹೆಗಡೆ ಅವರಿಗೆ ಮನೋಜ ಜೋಶಿ ಎಂಬಾತ ವಾಟ್ಸಪ್ ಮೂಲಕ ಪರಿಚಯ ಮಾಡಿಕೊಂಡಿದ್ದು, ತನ್ನನ್ನು ಶೇರ್‌ಖಾನ್ ಎಂಬ ಕಂಪನಿ ಉದ್ಯೋಗಿ ಎಂದು ನಂಬಿಸಿದ್ದಾನೆ. ಅದಾದ ನಂತರ `ಫೈನಾನ್ಸಿಶಯಲ್ ಎಲೆಕ್ಷನ್ ಸ್ಪರ್ಧೆ’ಯಲ್ಲಿ ಮತ ಹಾಕುವಂತೆ ಫುಸಲಾಯಿಸಿ ಅವರನ್ನು ಶೇರ್‌ಖಾನ್ ವಿಐಪಿ ಗ್ರೂಪ್ ಎಂಬ ವಾಟ್ಸಪ್ ಗುಂಪಿಗೆ ಆಮಂತ್ರಿಸಿದ್ದಾನೆ.

Advertisement. Scroll to continue reading.

ಅಲ್ಲಿದ್ದವರು ಹಣ ಹೂಡಿಕೆ ಮಾಡುವಂತೆ ಒತ್ತಾಯ ಮಾಡಿದ್ದರಿಂದ ಗಣಪತಿ ಹೆಗಡೆ ಅವರು ಆ ಕಂಪನಿಯ ಶೇರು ಎಂದು ನಂಬಿ 1710094ರೂ ಹೂಡಿಕೆ ಮಾಡಿದ್ದಾರೆ. ಆದರೆ, ಆ ಕಂಪನಿಗೂ ಈ ವಾಟ್ಸಪ್ ಗುಂಪಿಗೂ ಯಾವುದೇ ಸಂಬoಧ ಇಲ್ಲ ಎಂದು ಆ ನಂತರ ಗೊತ್ತಾಗಿದೆ. ಯಾವುದೇ ಶೇರ್ ಹಂಚಿಕೆ ಆಗದ ಬಗ್ಗೆ ವೆಬ್‌ಸೈಟಿನಿಂದ ಮಾಹಿತಿ ಪಡೆದ ಅವರು ತಮಗಾದ ಮೋಸದ ಬಗ್ಗೆ ಕಾರವಾರ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement. Scroll to continue reading.
Previous Post

ನಾಯಿಗಳ ವಿರುದ್ಧ ನಾರಿಯರ ಕಿಡಿ!

Next Post

ಉತ್ತರ ಕನ್ನಡ | ಈ ಜಿಲ್ಲೆಯಲ್ಲಿದೆ ಪಂಚ ಆತ್ಮಲಿಂಗ ಕ್ಷೇತ್ರ!

Next Post

ಉತ್ತರ ಕನ್ನಡ | ಈ ಜಿಲ್ಲೆಯಲ್ಲಿದೆ ಪಂಚ ಆತ್ಮಲಿಂಗ ಕ್ಷೇತ್ರ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ