6
  • Latest
Son threatens to blow up house built by father!

ಅಪ್ಪ ಕಟ್ಟಿದ ಮನೆ ಬ್ಲಾಸ್ಟ್ ಮಾಡುವಾಗಿ ಬೆದರಿಸಿದ ಮಗ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಪ್ಪ ಕಟ್ಟಿದ ಮನೆ ಬ್ಲಾಸ್ಟ್ ಮಾಡುವಾಗಿ ಬೆದರಿಸಿದ ಮಗ!

AchyutKumar by AchyutKumar
in ಸ್ಥಳೀಯ
Son threatens to blow up house built by father!

ಭಟ್ಕಳದಲ್ಲಿ ನಡೆದ ದಾಯಾದಿಗಳ ಕಲಹ ಮನೆಯನ್ನು ಬ್ಲಾಸ್ಟ್ ಮಾಡುವ ಬೆದರಿಕೆಯವರೆಗೆ ಹೋಗಿದೆ. 35 ಲಕ್ಷ ರೂ ವೆಚ್ಚದಲ್ಲಿ ನವೀಕರಿಸಲಾದ ಮನೆಯನ್ನು ಬ್ಲಾಸ್ಟ್ ಮಾಡುವುದಾಗಿ ಒಡಹುಟ್ಟಿದವರೇ ಹೇಳಿದ್ದರಿಂದ ಮನೆ ರಕ್ಷಣೆಗಾಗಿ ಮಹ್ಮದ್ ಫೈಜಾನ್ ಪೊಲೀಸರ ಮೊರೆ ಹೋಗಿದ್ದಾರೆ!

ಭಟ್ಕಳದ ಸೂಸಗಡಿ ಹೋಬಳಿಯ ಪಾತಿಮಾ ಕೌಸರ್ ಅವರ ಜಾಗದಲ್ಲಿ ಅವರ ಪತಿ ಮಹ್ಮದ್ ಅಶ್ರಫ್ ಮನೆ ನಿರ್ಮಿಸಿಕೊಂಡು ವಾಸವಾಗಿದ್ದರು. ಮಹ್ಮದ್ ಅಶ್ರಫ್ ಅವರ ಸಾವಿನ ನಂತರ ಅವರ ಮಗ ಮಹ್ಮದ್ ಫೈಜಾನ್ 35 ಲಕ್ಷ ರೂ ವೆಚ್ಚ ಮಾಡಿ ಆ ಮನೆಯ ನವೀಕರಣ ಕೆಲಸ ಮಾಡಿಕೊಂಡಿದ್ದರು. ತಾಯಿ ಪಾತಿಮಾ ಕೌಸರ್ ಹಾಗೂ ಸಹೋದರ-ಸಹೋದರಿಯರೆಲ್ಲರೂ ಸೇರಿ 2024ರ ಅಕ್ಟೊಬರ್ 10ರಂದು ಆ ಮನೆಯ ಹಕ್ಕನ್ನು ಮಹ್ಮದ್ ಫೈಜಾನ್ ಅವರಿಗೆ ಬಿಟ್ಟು ಕೊಟ್ಟಿದ್ದರು. ಇದೇ ಆಧಾರದಲ್ಲಿ ಪುರಸಭೆಯಿಂದ ನಮೂನೆ 3 ಸಹ ಸಿಕ್ಕಿದ್ದು, ಮಹ್ಮದ್ ಫೈಜಾನ್ ಅಲ್ಲಿ ನೆಮ್ಮದಿಯಿಂದ ವಾಸವಾಗಿದ್ದರು.

ಆದರೆ, ಮಾರ್ಚ 5ರಂದು ಸುಲ್ತಾನ್ ಸ್ಟಿಟ್’ನಲ್ಲಿ ವಾಸಿಸುವ ಮಹ್ಮದ್ ಫೈಜಾನ್ ಅವರ ಸಹೋದರ ಮಹ್ಮದ್ ರಿಯಾನ್ ಹಾಗೂ ಮುಗ್ದಂ ಕಾಲೋನಿಯಲ್ಲಿ ವಾಸಿಸುವ ಸಹೋದರಿ ಖತೀಜಾ ಇಜಾ ಜೊತೆ ಅವರ ತಾಯಿ ಪಾತಿಮಾ ಕೌಸರ್ ಅಲ್ಲಿಗೆ ಬಂದರು. ಸ್ನೇಹಿತ ಅಹ್ಮದ್ ಇಬ್ರಾಹಿಂ ಜೊತೆ ನಡೆದು ಹೋಗುತ್ತಿದ್ದ ಮಹ್ಮದ್ ಫೈಜಾನ್ ಅವರನ್ನು ಅಡ್ಡಗಟ್ಟಿದರು. ತಮಗೆ ಹಕ್ಕಿಲ್ಲದ ಮನೆಯಲ್ಲಿ ಭಾಗ ಕೇಳಿದರು. ಇದಕ್ಕೆ ನಿರಾಕರಿಸಿದಾಗ ಮಹ್ಮದ್ ಫೈಜಾನ್ ಮೇಲೆ ಬೈಕ್ ಹತ್ತಿಸುವ ಪ್ರಯತ್ನ ನಡೆಸಿದರು.

`ಮನೆ ಮತ್ತು ಜಾಗ ನಿನಗೆ ಕೊಡುವುದಿಲ್ಲ. ನಿನ್ನ ಕೊಂದು ಬಿಸಾಕುತ್ತೇವೆ’ ಎಂದು ಬೆದರಿಸಿದರು. `ಇಡೀ ಮನೆಯನ್ನು ಬ್ಲಾಸ್ಟ್ ಮಾಡಿ ನಿನ್ನ ಕುಟುಂಬ ನಾಶ ಮಾಡುವೆ’ ಎಂದು ಮಹ್ಮದ್ ರಿಯಾನ್ ಕೂಗಾಡಿದರು. ಇದರಿಂದ ಬೆದರಿದ ಮಹ್ಮದ್ ಫೈಜಾನ್ ಭಟ್ಕಳ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು. ತಮ್ಮೊಂದಿಗೆ ಮನೆಗೂ ರಕ್ಷಣೆ ನೀಡುವಂತೆ ಅವರು ಬೇಡಿಕೊಂಡರು.

 

ShareSendTweetShare
Previous Post

ಕಾರು ಕೆಟ್ಟಿತು.. ಸ್ನೇಹ ಮುರಿಯಿತು: ಕಾರು ಕೊಟ್ಟು ಕೆಟ್ಟ ಸ್ನೇಹಿತ!

Next Post

ಭದ್ರತೆಗೆ ನೀಡಿದ ಚೆಕ್ ದುರುಪಯೋಗ: ವ್ಯವಸ್ಥಾಪಕನ ಜೊತೆ ಸೊಸೈಟಿ ನಿರ್ದೇಶಕರ ವಿರುದ್ಧ ದೂರು

Next Post
Misuse of cheque given to security Complaint filed against society director along with manager

ಭದ್ರತೆಗೆ ನೀಡಿದ ಚೆಕ್ ದುರುಪಯೋಗ: ವ್ಯವಸ್ಥಾಪಕನ ಜೊತೆ ಸೊಸೈಟಿ ನಿರ್ದೇಶಕರ ವಿರುದ್ಧ ದೂರು

Housing project Elderly woman files complaint against officer who provided information!

ವಸತಿ ಯೋಜನೆ: ಮಾಹಿತಿ ನೀಡದ ಅಧಿಕಾರಿ ವಿರುದ್ಧ ವೃದ್ಧೆಯ ದೂರು!

This forest guard is more dangerous than that snake!

ಆ ಹಾವಿಗಿಂತಲೂ ಅಪಾಯ ಈ ಅರಣ್ಯ ಸಿಬ್ಬಂದಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.