6
  • Latest
This forest guard is more dangerous than that snake!

ಆ ಹಾವಿಗಿಂತಲೂ ಅಪಾಯ ಈ ಅರಣ್ಯ ಸಿಬ್ಬಂದಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಆ ಹಾವಿಗಿಂತಲೂ ಅಪಾಯ ಈ ಅರಣ್ಯ ಸಿಬ್ಬಂದಿ!

AchyutKumar by AchyutKumar
March 6, 2025
in ಸ್ಥಳೀಯ
This forest guard is more dangerous than that snake!
advt advt advt
ADVERTISEMENT

ಮನೆಯೊಳಗೆ ಪದೇ ಪದೇ ನಾಗರಹಾವು ಬರುತ್ತಿದ್ದ ಕಾರಣ ಸಿದ್ದಾಪುರ ತಂಡಾಗುoಡಿಯ ವಿನಾಯಕ ಗೌಡ ಕುಟುಂಬದವರು ಮನೆ ಪಕ್ಕ ಇನ್ನೊಂದು ಜೋಪಡಿ ನಿರ್ಮಿಸಿಕೊಂಡಿದ್ದರು. ಇದನ್ನು ಸಹಿಸದ 30ಕ್ಕೂ ಅಧಿಕ ಅರಣ್ಯ ಸಿಬ್ಬಂದಿ ಗುರುವಾರ ಅವರ ಜೋಪಡಿ ಮೇಲೆ ದಾಳಿ ನಡೆಸಿ, ಕುಟುಂಬದವರನ್ನು ಥಳಿಸಿದರು. ಅರಣ್ಯ ಸಿಬ್ಬಂದಿ ದೌಜನ್ಯಕ್ಕೆ ನಲುಗಿದ ದಂಪತಿ ಇದೀಗ ಶಿರಸಿ ಆಸ್ಪತ್ರೆ ಸೇರಿದ್ದಾರೆ.

ಸಿದ್ದಾಪುರ ತಾಲೂಕಿನ ತಂಡಾಗುoಡಿ ಗ್ರಾಮಪಂಚಾಯತಿ ವ್ಯಾಪ್ತಿಯ ತಾರಖಂಡ ಗ್ರಾಮದಲ್ಲಿ ಅನಾಧಿಕಾಲದಿಂದಲೂ ಕೆರಿಯಾ ಅಜ್ಜು ಗೌಡ ಕುಟುಂಬದವರು ವಾಸವಾಗಿದ್ದಾರೆ. ಆ ಕ್ಷೇತ್ರದಲ್ಲಿ ಅವರ ಹಳೆಯ ಮನೆಯೂ ಇದೆ. ಆ ಮನೆಯಲ್ಲಿ ಸದ್ಯ ವಿದ್ಯಾ ಗೌಡ ಹಾಗೂ ವಿನಾಯಕ ಗೌಡ ದಂಪತಿ ವಾಸವಾಗಿದ್ದಾರೆ. ಆದರೆ, ಈಚೆಗೆ ಮನೆಯೊಳಗೆ ಪದೇ ಪದೇ ನಾಗರ ಹಾವು ಕಾಣಿಸಿಕೊಳ್ಳುತ್ತಿದ್ದು, ನಾಗ ನಡೆಯಿಂದ ಹೊರಗೆ ಬದುಕುವುದಕ್ಕಾಗಿ ಮನೆಗೆ ತಾಗಿ ಆ ಕುಟುಂಬದವರು ಜೋಪಡಿ ನಿರ್ಮಿಸಿಕೊಂಡಿದ್ದರು. ಆದರೆ, ಇದನ್ನು ಹೊಸ ಅತಿಕ್ರಮಣ ಎಂದು ಪರಿಗಣಿಸಿದ ಅರಣ್ಯ ಸಿಬ್ಬಂದಿ ಮನುಷ್ಯತ್ವವನ್ನು ಮರೆತು ಆ ಕುಟುಂಬದವರ ಮೇಲೆ ದೌರ್ಜನ್ಯ ನಡೆಸಿದರು.

Advertisement. Scroll to continue reading.
ADVERTISEMENT
ADVERTISEMENT

ಅರಣ್ಯ ಅತಿಕ್ರಮಣದಾರರ ಮೇಲೆ ಕೈ ಮಾಡುವ ಅಧಿಕಾರ ಯಾವ ಅಧಿಕಾರಿಗೂ ಇಲ್ಲ. ಅದಾಗಿಯೂ ದುಷ್ಟ ಅಧಿಕಾರಿಗಳು ವಿದ್ಯಾ ಗೌಡ ಅವರ ಮೇಲೆ ಕೈ ಮಾಡಿದರು. ಪರಿಣಾಮ ವಿದ್ಯಾ ಗೌಡ ಅವರು ಅಲ್ಲಿಯೇ ಮೂರ್ಚೆ ಬಿದ್ದರು. ವಿನಾಯಕ ಗೌಡ ಅವರನ್ನು ಸಹ ಥಳಿಸಿದರು. ಕೆಟ್ಟದಾಗಿ ನಿಂದಿಸಿ ಹಿಂಸಿಸಿದರು. ಅದಾದ ನಂತರ ಈ ದಂಪತಿಯನ್ನು ಅರಣ್ಯ ಇಲಾಖೆ ವಾಹನದಲ್ಲಿ ಕಚೇರಿಗೆ ತರಲು ಪ್ರಯತ್ನಿಸಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವಿದ್ಯಾ ಗೌಡ ಅವರನ್ನು ಅರಣ್ಯಾಧಿಕಾರಿಗಳೇ ಶಿರಸಿ ಆಸ್ಪತ್ರೆಗೆ ದಾಖಲಿಸಿದರು.

Advertisement. Scroll to continue reading.

ಈ ವಿಷಯ ಅರಿತ ಅರಣ್ಯ ಹಕ್ಕು ಹೋರಾಟಗಾರ, ನ್ಯಾಯವಾದಿ ರವೀಂದ್ರ ನಾಯ್ಕ ಆಸ್ಪತ್ರೆಗೆ ದೌಡಾಯಿಸಿದರು. ಚಿಕಿತ್ಸೆ ಪಡೆಯುತ್ತಿರುವ ದಂಪತಿಗ ಧೈರ್ಯ ಹೇಳಿದರು. ಅರಣ್ಯ ಸಿಬ್ಬಂದಿ ಕ್ರಮ ಖಂಡಿಸಿದ ಅವರು ಸೂಕ್ತ ತನಿಖೆಗೆ ಒತ್ತಾಯಿಸಿದರು.

ShareSendTweetShare
ADVERTISEMENT
Previous Post

ವಸತಿ ಯೋಜನೆ: ಮಾಹಿತಿ ನೀಡದ ಅಧಿಕಾರಿ ವಿರುದ್ಧ ವೃದ್ಧೆಯ ದೂರು!

Next Post

ಹೊಸಳ್ಳಿ ರೈತನಿಗೆ ಹಗ್ಗ ಕಟ್ಟಿ ಥಳಿಸಿದ ಆಗಂತುಕರು!

Next Post

ಹೊಸಳ್ಳಿ ರೈತನಿಗೆ ಹಗ್ಗ ಕಟ್ಟಿ ಥಳಿಸಿದ ಆಗಂತುಕರು!

A student died after being attacked by a warden!

ವಾರ್ಡನ್ ಕಾಟ ಸಹಿಸದೇ ಸಾವನಪ್ಪಿದ ವಿದ್ಯಾರ್ಥಿನಿ!

The electricity is not working.. there is no water.. the crops are not growing!

ವಿದ್ಯುತ್ ಸರಿಯಿಲ್ಲ.. ನೀರು ಸಿಗುತ್ತಿಲ್ಲ.. ಬೆಳೆಯೂ ಬರುತ್ತಿಲ್ಲ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.