6
  • Latest
Sagavani tree theft: The lawyer who questioned the thieves was threatened!

ರಸ್ತೆಯಲ್ಲಿ ಸಿಕ್ಕಿತು 15 ಲಕ್ಷದ ಚೆಕ್ಕು: ಕಳೆದುಕೊಂಡವನಿಗೆ ಬಂದಿತು ವಕೀಲರ ನೋಟೀಸು!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ರಸ್ತೆಯಲ್ಲಿ ಸಿಕ್ಕಿತು 15 ಲಕ್ಷದ ಚೆಕ್ಕು: ಕಳೆದುಕೊಂಡವನಿಗೆ ಬಂದಿತು ವಕೀಲರ ನೋಟೀಸು!

AchyutKumar by AchyutKumar
in ಸ್ಥಳೀಯ
Sagavani tree theft: The lawyer who questioned the thieves was threatened!

ಕುಮಟಾದ ಗಣೇಶ ಭಂಡಾರಿ ಅವರು ಬಸ್ ನಿಲ್ದಾಣದ ಬಳಿ ತಮ್ಮ ಬ್ಯಾಗ್ ಕಳೆದುಕೊಂಡಿದ್ದಾರೆ. ಆ ಬ್ಯಾಗ್ ಕಳೆದ ಘಳಿಗೆಯಿಂದ ಅವರ ಗ್ರಹಚಾರ ಕೆಟ್ಟಿದ್ದು, ಇದೀಗ ಕೋರ್ಟು-ಕಚೇರಿ ಅಲೆದಾಟ ನಡೆಸುತ್ತಿದ್ದಾರೆ!

ADVERTISEMENT

ಫೆಬ್ರವರಿ 5ರಂದು ನೀಲ್ಕೋಡ ಯಲವಳ್ಳಿಯ ಗಣೇಶ ಭಂಡಾರಿ (53) ಕುಮಟಾ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಬೈಕಿನಲ್ಲಿ ಹೋಗುತ್ತಿದ್ದರು. ಅವರ ಜೊತೆಯಿದ್ದ ಬ್ಯಾಗ್ ಈ ವೇಳೆ ಕಾಣೆಯಾಯಿತು. ಆ ಬ್ಯಾಗಿನಲ್ಲಿ ಐಸಿಐಸಿಐ ಬ್ಯಾಂಕಿನ ಹಾಗೂ ಎಸ್‌ಬಿಐ ಬ್ಯಾಂಕಿನ ಎರಡು ಚೆಕ್ ಪುಸ್ತಕಗಳಿದ್ದವು.

ಕಳೆದ ಬ್ಯಾಗು ಕೊಡ್ಕಣಿಯ ಕಮಲಾಕರ ದೇಶಭಂಡಾರಿ (64) ಅವರಿಗೆ ಸಿಕ್ಕಿತು. ನಿವೃತ್ತ ನೌಕರರಾಗಿರುವ ಕಮಲಾಕರ ದೇಶಭಂಡಾರಿ ಆ ಬ್ಯಾಗನ್ನು ವಾರಸುದಾರರಿಗೆ ಮರಳಿಸುವ ಪ್ರಯತ್ನ ಮಾಡಲಿಲ್ಲ. ಬದಲಾಗಿ, ಆ ಬ್ಯಾಗಿನೊಳಗಿದ್ದ ಚೆಕ್’ಗೆ ನಕಲಿ ಸಹಿ ಮಾಡಿದರು. 15 ಲಕ್ಷ ರೂ ಹಣವನ್ನು ನಮೂದಿಸಿದರು. ಎರಡು ತಿಂಗಳ ಹಿಂದಿನ ತಾರೀಕು ನಮೂದಿಸಿ ಚೆಕ್’ನ್ನು ಬ್ಯಾಂಕಿಗೆ ಕೊಟ್ಟರು.

Advertisement. Scroll to continue reading.

ಆದರೆ, ಬ್ಯಾಂಕಿನವರು ಆ ಚೆಕ್ ಪುರಸ್ಕರಿಸಲಿಲ್ಲ. ಚೆಕ್ ಅಮಾನ್ಯಗೊಳಿಸಿದರು. ಇದೇ ಕಾರಣದಿಂದ ಕಮಲಾಕರ ದೇಶಭಂಡಾರಿ ವಕೀಲರ ಮೂಲಕ ಗಣೇಶ ಭಂಡಾರಿ ಅವರಿಗೆ ನೋಟಿಸ್ ಕಳುಹಿಸಿದರು. ಬ್ಯಾಗ್ ಕಳೆದಿರುವ ನೋವಿನಲ್ಲಿದ್ದ ಗಣೇಶ ಭಂಡಾರಿ ವಕೀಲರಿಂದ ಬಂದ ನೋಟಿಸ್ ನೋಡಿ ಕಂಗಾಲಾದರು.

Advertisement. Scroll to continue reading.

ತಮಗಾದ ಅನ್ಯಾಯ ಅರಿತು ಕುಮಟಾ ಪೊಲೀಸ್ ಠಾಣೆಗೆ ತೆರಳಿದರು. ಅಲ್ಲಿನ ಅಧಿಕಾರಿಗಳಿಗೆ ವಿವರವಾದ ಮಾಹಿತಿ ನೀಡಿ ದೂರು ದಾಖಲಿಸಿದರು. ಕಮಲಾಕರ ದೇಶಭಂಡಾರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Previous Post

ಬೈಕಿನಿಂದ ಬಿದ್ದ ರೈಲ್ವೆ ಮಾನ್ ಸಾವು!

Next Post

ಅಪಘಾತದಲ್ಲಿ ಸಾವನಪ್ಪಿದ ಸೆಂಟ್ ಮಿಲಾಗ್ರಿಸ್ ಉದ್ಯೋಗಿ!

Next Post

ಅಪಘಾತದಲ್ಲಿ ಸಾವನಪ್ಪಿದ ಸೆಂಟ್ ಮಿಲಾಗ್ರಿಸ್ ಉದ್ಯೋಗಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ