6
  • Latest

ಅಪಘಾತದಲ್ಲಿ ಸಾವನಪ್ಪಿದ ಸೆಂಟ್ ಮಿಲಾಗ್ರಿಸ್ ಉದ್ಯೋಗಿ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಪಘಾತದಲ್ಲಿ ಸಾವನಪ್ಪಿದ ಸೆಂಟ್ ಮಿಲಾಗ್ರಿಸ್ ಉದ್ಯೋಗಿ!

AchyutKumar by AchyutKumar
in ಸ್ಥಳೀಯ

ಬನವಾಸಿ ಕಡೆ ಬೈಕ್ ಓಡಿಸಿಕೊಂಡು ಬರುತ್ತಿದ್ದ ಇಂದುಧರ ಕ್ಷತ್ರಿಯ (27) ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ.

ADVERTISEMENT

ಶಿರಸಿ ತಾಲೂಕಿನ ಬನವಾಸಿಯ ಇಂದುಧರ ಕ್ಷತ್ರಿಯ (27) ಸೆಂಟ್ ಮಿಲಾಗ್ರಿಸ್ ಬ್ಯಾಂಕಿನ ಉದ್ಯೋಗಿಯಾಗಿದ್ದರು. ಶುಕ್ರವಾರ ಬೆಳಗ್ಗೆ 5.30ಕ್ಕೆ ಅವರು ಲಲಿತಾ ಎಂಬಾತರನ್ನು ಕೂರಿಸಿಕೊಂಡು ಬೈಕಿನಲ್ಲಿ ಹೊರಟಿದ್ದರು. ಬೇಗನೇ ಬನವಾಸಿ ತಲುಪುವುದಕ್ಕಾಗಿ ಅವರು ದಾಸನಕೊಪ್ಪ ರಸ್ತೆಯಲ್ಲಿ ವೇಗವಾಗಿ ಬೈಕ್ ಓಡಿಸುತ್ತಿದ್ದರು.

ಕನಕಾಪುರ ತಿರುವಿನಲ್ಲಿ ಬೈಕ್ ಅವರ ನಿಯಂತ್ರಣ ತಪ್ಪಿತು. ಪರಿಣಾಮ ಬೈಕಿನ ಜೊತೆ ಅವರು ಗಟಾರಕ್ಕೆ ಬಿದ್ದರು. ಹಿಂಬದಿ ಕೂತಿದ್ದ ಲಲಿತಾ ಅವರು ಕಾಲಿಗೆ ಗಾಯ ಮಾಡಿಕೊಂಡಿದ್ದರು. ಅಪಘಾತದ ಬಗ್ಗೆ ವಿಚಾರಿಸಲು ಲಲಿತಾ ಅವರು ಇಂದುಧರ ಅವರನ್ನು ಮಾತನಾಡಿಸಿದರು. ಆದರೆ, ಇಂದುಧರ್ ಮಾತನಾಡಲಿಲ್ಲ.

Advertisement. Scroll to continue reading.

ಈ ವೇಳೆ ಇಂದುಧರ ಅವರ ತಮ್ಮ ಚಿರಂಜೀವಿ ಬೆಳ್ಳನಕೇರಿಯ ಗಣಪತಿ ಚಕ್ರಸಾಲಿ ಅವರಿಗೆ ಫೋನ್ ಮಾಡಿದರು. `ತಮ್ಮ ಅಣ್ಣ ಫೋನ್ ರಿಸಿವ್ ಮಾಡುತ್ತಿಲ್ಲ. ನೋಡಿ ಬಾ’ ಎಂದು ಹೇಳಿದರು. ಆ ವೇಳೆಗಾಗಲೇ ಲಲಿತಾ ಅವರು ಗಣಪತಿ ಚಕ್ರಸಾಲಿ ಅವರಿಗೆ ಫೋನ್ ಮಾಡಿ ಅಪಘಾತದ ವಿಷಯ ವಿವರಿಸಿದರು.

Advertisement. Scroll to continue reading.

ತಕ್ಷಣ ಗಣಪತಿ ಚಕ್ರಸಾಲಿ ಅಲ್ಲಿಗೆ ಭೇಟಿ ನೀಡಿದರು. ಗಟಾರದೊಳಗೆ ತಲೆ ಕೆಳಗಾಗಿ ಇಂದುಧರ್ ಬಿದ್ದಿದ್ದರು. ಆಂಬುಲೆನ್ಸಿನವರು ಆಗಲೇ ಬಂದಿದ್ದರು. ಇಂದುಧರ ಸಾವನಪ್ಪಿದ ಬಗ್ಗೆ ಆರೋಗ್ಯ ಸಿಬ್ಬಂದಿ ತಿಳಿಸಿದರು. ಹೀಗಾಗಿ ಗಾಯಗೊಂಡ ಲಲಿತಾ ಅವರನ್ನು ಗಣಪತಿ ಅವರು ಆಸ್ಪತ್ರೆಗೆ ದಾಖಲಿಸಿದರು. ಅಪಘಾತದ ಬಗ್ಗೆ ಗಣಪತಿ ಚಕ್ರಸಾಲಿ ಅವರು ಪೊಲೀಸರಿಗೆ ಮಾಹಿತಿ ನೀಡಿ, ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು.

Previous Post

ರಸ್ತೆಯಲ್ಲಿ ಸಿಕ್ಕಿತು 15 ಲಕ್ಷದ ಚೆಕ್ಕು: ಕಳೆದುಕೊಂಡವನಿಗೆ ಬಂದಿತು ವಕೀಲರ ನೋಟೀಸು!

Next Post

17ರ ಬಾಲೆ ದಿಢೀರ್ ಸಾವು: ಯುವತಿ ಸಾವಿನಲ್ಲಿ ತಾಯಿಗೆ ಅನುಮಾನ!

Next Post

17ರ ಬಾಲೆ ದಿಢೀರ್ ಸಾವು: ಯುವತಿ ಸಾವಿನಲ್ಲಿ ತಾಯಿಗೆ ಅನುಮಾನ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ