6
  • Latest
ಎಲ್ಲರನ್ನು ಬಿಟ್ಟು ಎಲ್ಲಿ ಹಾರಿದ ಈ ಹನುಮಂತ?

ಎಲ್ಲರನ್ನು ಬಿಟ್ಟು ಎಲ್ಲಿ ಹಾರಿದ ಈ ಹನುಮಂತ?

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಎಲ್ಲರನ್ನು ಬಿಟ್ಟು ಎಲ್ಲಿ ಹಾರಿದ ಈ ಹನುಮಂತ?

AchyutKumar by AchyutKumar
March 10, 2025
in ರಾಜ್ಯ
advt advt advt
ADVERTISEMENT

`ಇಲ್ಲೇ ಹೋಗಿ ಬರುವೆ’ ಎಂದು ಹೊರಟ ಹನುಮಂತ ಗಣಾಚಾರಿ 18 ದಿನ ಕಳೆದರೂ ಮನೆಗೆ ಮರಳಿಲ್ಲ. ಹೀಗಾಗಿ ಅವರ ಕುಟುಂಬದವರ ಆತಂಕ ಹೆಚ್ಚಿದ್ದು, ಎಲ್ಲಾ ಕಡೆ ಹುಡುಕಾಟ ಶುರು ಮಾಡಿದ್ದಾರೆ.

ಯಲ್ಲಾಪುರ ನೂತನ ನಗರದ ಹನುಮಂತ ಗಣಾಚಾರಿ ಫೆ 21ರಂದು ಮನೆಯಲ್ಲಿಯೇ ಇದ್ದರು. ಆ ದಿನ ರಾತ್ರಿ 11.45ಕ್ಕೆ `ಇಲ್ಲೆ ಹೊರಗೆ ಹೋಗಿ ಬರುವೆ’ ಎಂದು ಹೇಳಿ ಹೊರಟರು. ಆದರೆ, ಆ ರಾತ್ರಿ ಅವರು ಎಲ್ಲಿ ಹೋದರು? ಎಂದು ಯಾರಿಗೂ ಗೊತ್ತಾಗಲಿಲ್ಲ.

ADVERTISEMENT
ADVERTISEMENT

ಇಷ್ಟು ದಿನ ಕಳೆದರೂ ಹನುಮಂತ ಗಣಾಚಾರಿ ಮನೆಗೆ ಮರಳಲಿಲ್ಲ. ಸಂಬoಧಿಕರ ಮನೆಯಲ್ಲಿ ಹುಡುಕಾಟ ನಡೆಸಿದರೂ ಸಿಗಲಿಲ್ಲ. ಹೀಗಾಗಿ ಹನುಮಂತ ಗಣಾಚಾರಿ ಕುಟುಂಬದವರು ಇದೀಗ ಅವರ ಫೋಟೋ ಹಿಡಿದು ಅಲೆದಾಡುತ್ತಿದ್ದಾರೆ.

Advertisement. Scroll to continue reading.
Advertisement. Scroll to continue reading.

ದುಂಡನೆ ಮುಖ, ಸಾಧರಣ ಮೈ ಕಟ್ಟು, 5.5 ಅಡಿ ಎತ್ತರವಿರುವ ಹಣುಮಂತ ಗಣಾಚಾರಿ ಮನೆಯಿಂದ ಹೊರ ಹೋಗುವಾಗ ಬಿಳಿ ಬಣ್ಣದ ಅಂಗಿ, ಬೂದು ಬಣ್ಣದ ಪ್ಯಾಂಟ್ ಧರಿಸಿದ್ದರು. ಅವರಿಗೆ ಕನ್ನಡದ ಜೊತೆ ಹಿಂದಿ ಭಾಷೆ ಸಹ ಮಾತನಾಡುತ್ತಾರೆ.

ಯಾರಾದರೂ ಅವರನ್ನು ಕಂಡರೆ ಪೊಲೀಸರಿಗೆ ಫೋನ್ ಮಾಡಿ. ಪೊಲೀಸರ ಫೋನ್ ನಂ: 9480805757 ಅಥವಾ 9480805273

ShareSendTweetShare
ADVERTISEMENT
Previous Post

ಉತ್ತರ ಕನ್ನಡ | ಅಂಗನವಾಡಿ ಕೇಂದ್ರಗಳಿಗೆ ಇಲ್ಲ ಯೋಗ್ಯ ಅಭ್ಯರ್ಥಿ!

Next Post

ಈ ಊರುಗಳಲ್ಲಿ ಇನ್ನೂ 5 ದಿನ ನಿಷೇಧಾಜ್ಞೆ!

Next Post
DC interested in empowering Anganwadis: Nutritional treatment for malnourished children!

ಈ ಊರುಗಳಲ್ಲಿ ಇನ್ನೂ 5 ದಿನ ನಿಷೇಧಾಜ್ಞೆ!

Explain the reason for the student's death.. Punish the culprits immediately!

ವಿದ್ಯಾರ್ಥಿನಿ ಸಾವಿಗೆ ಕಾರಣ ತಿಳಿಸಿ.. ತಪ್ಪಿತಸ್ಥರನ್ನು ಕೂಡಲೇ ಶಿಕ್ಷಿಸಿ!

Kaiga Show of strength from the security forces!

ಕೈಗಾ | ಭದ್ರತಾ ಪಡೆಯಿಂದ ಶಕ್ತಿ ಪ್ರದರ್ಶನ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.