6
  • Latest
Sirsi Officials' circus in a waterless well!

ಶಿರಸಿ | ನೀರಿಲ್ಲದ ಬಾವಿಯಲ್ಲಿ ಅಧಿಕಾರಿಗಳ ಸರ್ಕಸ್ಸು!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಶಿರಸಿ | ನೀರಿಲ್ಲದ ಬಾವಿಯಲ್ಲಿ ಅಧಿಕಾರಿಗಳ ಸರ್ಕಸ್ಸು!

AchyutKumar by AchyutKumar
in ರಾಜ್ಯ
Sirsi Officials' circus in a waterless well!

ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಗಾಗಿ ಜಲ ಜೀವನ ಮಿಶನ್ ಅಡಿ 137 ಕೊಳವೆ ಬಾವಿ ತೋಡಲಾಗಿದೆ. ಆದರೆ, ದಾಖಲೆಗಳ ಪ್ರಕಾರ 37 ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿಲ್ಲ!

ADVERTISEMENT

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಡಿ ವೈಜ್ಞಾನಿಕವಾಗಿ ನೀರಿನ ಲಭ್ಯತೆ ನೋಡುವ ಭೂ ವಿಜ್ಞಾನ ಅಧಿಕಾರಿಗಳಿರುತ್ತಾರೆ. ಆದರೆ, ಆ ಅಧಿಕಾರಿಗಳ ಸಂಪರ್ಕ ಮಾಡದೇ ಕೆಲವಡೆ ಕೊಳವೆ ಬಾವಿ ತೋಡಲಾಗುತ್ತದೆ. ಗಣಿ ಇಲಾಖೆ ಅಧಿಕಾರಿಗಳು ಸೂಚಿಸಿದ ಕಡೆ ಕೊಳವೆ ಬಾವಿ ತೋಡಿದರೂ ನೀರು ಬಾರದೇ ಇದ್ದರೆ ಆ ಅಧಿಕಾರಿಯ ಅಧ್ಯಯನ ಕೊರತೆ, ಕರ್ತವ್ಯ ಲೋಪ ಹಾಗೂ ಗಣಿ ಅಧಿಕಾರಿಯಿಂದ ಸರ್ಕಾರಿ ಬೊಕ್ಕಸಕ್ಕೆ ನಷ್ಟವಾದ ಬಗ್ಗೆ ಕ್ರಮ ಕೈಗೊಳ್ಳಲು ಅವಕಾಶವಿದೆ.

ಅದಾಗಿಯೂ, ಸರ್ಕಾರಿ ಕೊಳವೆ ಬಾವಿ ವಿಷಯದಲ್ಲಿ ಪದೇ ಪದೇ ಆಡಳಿತ ಎಡವುತ್ತಿದೆ. ಇನ್ನೂ ಹಲವು ಬಾರಿ ಕೊಳವೆ ಬಾವಿ ನಿರ್ಮಿಸುವವರು ಹಾಗೂ ಅಧಿಕಾರಿಗಳ ಒಳ ಒಪ್ಪಂದದಿoದಲೂ ವಿಫಲ ಕೊಳವೆ ಬಾವಿ ಸಂಖ್ಯೆ ಹೆಚ್ಚಾಗಿರುವ ಆರೋಪಗಳಿವೆ. ಹಲವು ಕಡೆ ಕೊರೆದ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿವೆ. ಇದರಿಂದ ಏಪ್ರಿಲ್, ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಹೀಗಿರುವ ಕೊಳವೆ ಬಾವಿಗಳನ್ನು ಸಹ ವಿಫಲ ಎಂದು ಟಿಪ್ಪಣಿ ಬರೆದು, ಅವುಗಳ ಮರುಭರಣದ ಪ್ರಯತ್ನ ನಡೆಯದ ಉದಾಹರಣೆಗಳಿವೆ.

Advertisement. Scroll to continue reading.

ಬನವಾಸಿ, ಪಾರ್ಸಿ, ಅಂಡಗಿ, ಭಾಶಿ ಮೊದಲಾದ ಕಡೆ ಸಾಕಷ್ಟು ನೀರಿನ ಕೊರತೆಯಿದೆ. ಕೆಲವೊಮ್ಮೆ ಟ್ಯಾಂಕರ್ ಮೂಲಕವೂ ಅಲ್ಲಲ್ಲಿ ನೀರು ಸರಬಾರು ಮಾಡಲಾಗುತ್ತದೆ. ಆದರೂ, ನೀರಿನ ದಾಹ ತೀರುತ್ತಿಲ್ಲ.

Advertisement. Scroll to continue reading.
Previous Post

ಎಂಡೋಸಲ್ಫಾನ್ | ಮೂರನೇ ತಲೆಮಾರಿಗೂ ಹಸ್ತಾಂತರವಾದ ಕ್ರಿಮಿನಾಶಕದ ಭೂತ!

Next Post

ಇಷ್ಟಾರ್ಥ ಸಿದ್ಧಿಗಾಗಿ ಸಿದ್ದಿ ಸಮುದಾಯದ ಹೋರಾಟ!

Next Post
The struggle of the Siddhi community for the fulfillment of desires!

ಇಷ್ಟಾರ್ಥ ಸಿದ್ಧಿಗಾಗಿ ಸಿದ್ದಿ ಸಮುದಾಯದ ಹೋರಾಟ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ