6
  • Latest
Lalli's rampage for a silly reason: Showing slippers to healthcare workers and making fun of them!

ಸಿಲ್ಲಿ ಕಾರಣಕ್ಕೆ ಲಲ್ಲಿಯ ರಂಪಾಟ: ಆರೋಗ್ಯ ಸಿಬ್ಬಂದಿಗೆ ಚಪ್ಪಲಿ ತೋರಿಸಿ ಅಟ್ಟಹಾಸ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸಿಲ್ಲಿ ಕಾರಣಕ್ಕೆ ಲಲ್ಲಿಯ ರಂಪಾಟ: ಆರೋಗ್ಯ ಸಿಬ್ಬಂದಿಗೆ ಚಪ್ಪಲಿ ತೋರಿಸಿ ಅಟ್ಟಹಾಸ!

AchyutKumar by AchyutKumar
in ಸ್ಥಳೀಯ
Lalli's rampage for a silly reason: Showing slippers to healthcare workers and making fun of them!

ಯಲ್ಲಾಪುರ ತಾಲೂಕು ಆಸ್ಪತ್ರೆಯ ಕರ್ತವ್ಯನಿರತ ವೈದ್ಯಕೀಯ ಸಿಬ್ಬಂದಿ ಮೇಲೆ ಮಹಿಳೆಯೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲಿದ್ದ ವೈದ್ಯರು ಹಾಗೂ ಆರೈಕೆದಾರರಿಗೆ ಕೆಟ್ಟದಾಗಿ ನಿಂದಿಸಿ, ಚಪ್ಪಲಿ ತೋರಿಸಿದ್ದಾರೆ.

ಮಾರ್ಚ 14ರ ರಾತ್ರಿ ನಂದೂಳ್ಳಿ ಭಾಗದ ಸೋನಾರಜಡ್ಡಿಯ ವ್ಯಕ್ತಿಯೊಬ್ಬರಿಗೆ ಉಸಿರಾಟದ ಸಮಸ್ಯೆ ಕಾಣಿಸಿತು. ಆ ರೋಗಿ ಸೇರಿ ಒಂದೇ ಬೈಕಿನಲ್ಲಿ ಮೂವರು ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆ ವೈದ್ಯರು ರೋಗಿಯನ್ನು ಆರೈಕೆ ಮಾಡಿದರು. ರೋಗಿಯ ಸ್ಥಿತಿ ಸಹಜವಾಗಿದ್ದು, ಈ ಬಗ್ಗೆ ಸಂಬoಧಿಕರಿಗೆ ವೈದ್ಯರು ಮನವರಿಕೆ ಮಾಡಿದರು.

ರೋಗಿ ಜೊತೆ ಬಂದಿದ್ದ ಸೋನಾರಜಡ್ಡಿಯ ಆಶಾ ಕಾರ್ಯಕರ್ತೆಯೂ ಆಗಿರುವ ಲಿಲ್ಲಿ ಸಿದ್ದಿ ವೈದ್ಯರ ಮಾತು ನಂಬಲಿಲ್ಲ. `ರೋಗಿಗೆ ಆಕ್ಸಿಜನ್ ಅಳವಡಿಸಿ’ ಎಂದು ತಾಕೀತು ಮಾಡಿದರು. `ಯಾವುದೇ ಸಮಸ್ಯೆ ಇಲ್ಲದೇ ಆಕ್ಸಿಜನ್ ಅಳವಡಿಸಲು ಅಸಾಧ್ಯ’ ಎಂದು ವೈದ್ಯರು ವಿವರಿಸಿದರು. ಇದಕ್ಕೆ ಒಪ್ಪದೇ ಲಲ್ಲಿ ಸಿದ್ದಿ ಗಲಾಟೆ ಮಾಡಿದರು. `ಆಸ್ಪತ್ರೆ ಆವರಣದಲ್ಲಿ ಗಲಾಟೆ ಮಾಡಬೇಡಿ‘ ಎಂದು ಅಲ್ಲಿದ್ದ ಭದ್ರತಾ ಸಿಬ್ಬಂದಿ ಹೇಮಂತ್ ಎಚ್ಚರಿಸಿದರು.

ಇದರಿಂದ ಸಿಟ್ಟಾದ ಲಿಲ್ಲಿ ಸಿದ್ದಿ ಎದುರಿಗಿದ್ದ ವೈದ್ಯರು ಹಾಗೂ ಆರೈಕೆದಾರರ ಮೇಲೆ ಹಲ್ಲೆಗೆ ಪ್ರಯತ್ನಿಸಿದರು. ತಡೆಯಲು ಬಂದ ಭದ್ರತಾ ಸಿಬ್ಬಂದಿ ಹೇಮಂತ್ ಹಾಗೂ ಶುಶ್ರುಶಕ ರಾವುತಪ್ಪ ಮಾದರ್ ಅವರಿಗೆ ಚಪ್ಪಲಿ ತೋರಿಸಿದರು. ಇದರಿಂದ ಆಸ್ಪತ್ರೆ ಆವರಣದಲ್ಲಿ ಗೊಂದಲ ಉಂಟಾಗಿದ್ದು, ಲಲಿತಾ ಸಿದ್ದಿ ಅವರ ಕೂಗಾಟದಿಂದ ಇತರೆ ಆರೋಗ್ಯ ಸಿಬ್ಬಂದಿ ಭಯಗೊಂಡರು. ಇತರೆ ರೋಗಿಗಳು ಸಹ ಕಂಗಾಲಾದರು.

ಈ ಎಲ್ಲಾ ವಿಷಯಗಳ ಬಗ್ಗೆ ಆರೋಗ್ಯ ಸಿಬ್ಬಂದಿ ಆಡಳಿತ ವೈದ್ಯಾಧಿಕಾರಿ ಡಾ ನರೇಂದ್ರ ಪವಾರ್ ಅವರಿಗೆ ದೂರು ನೀಡಿದರು. ಘಟನಾವಳಿಗಳ ವಿವರ ಪಡೆದ ಡಾ ನರೇಂದ್ರ ಪವಾರ್ ಅವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. ಆಸ್ಪತ್ರೆಗೆ ಅಗತ್ಯ ಭದ್ರತೆ ನೀಡುವಂತೆಯೂ ಡಾ ನರೇಂದ್ರ ಪವಾರ್ ಕೋರಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ShareSendTweetShare
Previous Post

ಅರಣ್ಯ ಹಕ್ಕು: ಕಾಯ್ದೆ ಅನುಷ್ಠಾನ ವೈಫಲ್ಯವೇ ಸಮಸ್ಯೆಗೆ ಕಾರಣ!

Next Post

ಬಿಗಿ ಭದ್ರತೆ ಬೇದಿಸಿದ ಕಳ್ಳರು: ಮುಖ್ಯಾಧ್ಯಾಪಕರಿಗೆ ಹಣಕ್ಲಾಸಿನ ತಲೆಬಿಸಿ!

Next Post
Thieves bypass tight security: Headmaster faces money laundering charges!

ಬಿಗಿ ಭದ್ರತೆ ಬೇದಿಸಿದ ಕಳ್ಳರು: ಮುಖ್ಯಾಧ್ಯಾಪಕರಿಗೆ ಹಣಕ್ಲಾಸಿನ ತಲೆಬಿಸಿ!

Where is the justice? Question to the Chief Minister regarding the death of the student!

ನ್ಯಾಯ ಎಲ್ಲಿದೆ? ವಿದ್ಯಾರ್ಥಿನಿ ಸಾವಿನ ಬಗ್ಗೆ ಮುಖ್ಯಮಂತ್ರಿಗೆ ಪ್ರಶ್ನೆ!

Forest Department: There is a drone... but no one is flying it!

ಅರಣ್ಯ ಇಲಾಖೆ: ಡ್ರೋಣ್ ಇದೆ.. ಹಾರಿಸುವವರಿಲ್ಲ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.