6
  • Latest
Those who went to the Devi fair were given a glimpse of another person's penis: A couple who questioned them received a phone threat!

ದೇವಿ ಜಾತ್ರೆಗೆ ಹೋದವರಿಗೆ ಪರರ ಲಿಂಗ ದರ್ಶನ: ಪ್ರಶ್ನಿಸಿದ ದಂಪತಿಗೆ ಫೋನ್ ಬೆದರಿಕೆ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ದೇವಿ ಜಾತ್ರೆಗೆ ಹೋದವರಿಗೆ ಪರರ ಲಿಂಗ ದರ್ಶನ: ಪ್ರಶ್ನಿಸಿದ ದಂಪತಿಗೆ ಫೋನ್ ಬೆದರಿಕೆ!

AchyutKumar by AchyutKumar
in ಸ್ಥಳೀಯ
Those who went to the Devi fair were given a glimpse of another person's penis: A couple who questioned them received a phone threat!

ದೇವಿಕಾನ್ ದೇವಿ ಉತ್ಸವದ ವರ್ದಂತಿ ಪೂಜೆ ಮುಗಿಸಿ ಮನೆಗೆ ಮರಳುತ್ತಿದ್ದ ಮಮತಾ ನಾಯ್ಕ ದಂಪತಿಗೆ ರತ್ನಾಕರ ನಾಯ್ಕ ಎಂಬಾತರು ತಮ್ಮ ಖಾಸಗಿ ಅಂಗ ಪ್ರದರ್ಶಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಕಾರಣ ಅವರ ಪತಿ ಸುರೇಶ ನಾಯ್ಕ ಅವರಿಗೆ 12 ಜನರು ಸೇರಿ ಹೊಡೆಯುವುದಾಗಿ ಬೆದರಿಸಿದ್ದಾರೆ!

ADVERTISEMENT

ಹೊನ್ನಾವರದ ಮಂಕಿ, ಬಣಸಾಲೆಯ ಮಮತಾ ನಾಯ್ಕ ಅವರು ತಮ್ಮ ಪತಿ ಸುರೇಶ ನಾಯ್ಕರ ಜೊತೆ ದೇವಿಕಾನ್ ದೇವಿ ಉತ್ಸವದ ವರ್ದಂತಿ ಉತ್ಸವಕ್ಕೆ ಹೋಗಿದ್ದರು. ಪೂಜೆ ಮುಗಿಸಿ ಮರಳುವಾಗ ಮಂಕಿಯ ಬಣಸಾಲೆ ಪ್ರಿಯದರ್ಶಿನಿ ವೈನ್‌ಶಾಪ್ ಬಳಿ ಮಾವಿನಕಟ್ಟಾದ ರತ್ನಾಕರ ನಾಯ್ಕ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಎಲ್ಲರಿಗೂ ಕಾಣುವಂತೆ ಮೂತ್ರ ವಿಸರ್ಜನೆ ಮಾಡುತ್ತಿದ್ದರಿಂದ ಮಹಿಳೆಯರು ಮುಜುಗರಕ್ಕೆ ಒಳಗಾದರು.

`ಯಾಕೆ ಈ ರೀತಿ ವರ್ತಿಸುತ್ತೀಯಾ?’ ಎಂದು ಸುರೇಶ ನಾಯ್ಕ ಅವರು ರತ್ನಾಕರ ನಾಯ್ಕರನ್ನು ಪ್ರಶ್ನಿಸಿದರು. ಆಗ, ರತ್ನಾಕರ್ ನಾಯ್ಕ ಅವರು ಸುರೇಶ ನಾಯ್ಕರನ್ನು ಕೆಟ್ಟದಾಗಿ ನಿಂದಿಸಿದರು. ಇದೇ ವಿಷಯವಾಗಿ ರತ್ನಾಕರ ನಾಯ್ಕ ದ್ವೇಷಹೊಂದಿದ್ದರು. ಮಾರ್ಚ 6ರ ರಾತ್ರಿ ಸುರೇಶ ನಾಯ್ಕರಿಗೆ ಫೋನ್ ಬಂದಿದ್ದು, ಮಾರುಕಟ್ಟೆ ಬಳಿ ಬರುವಂತೆ ಒಬ್ಬರು ತಿಳಿಸಿದರು. ಯಾಕೆ ಎಂದು ಪ್ರಶ್ನಿಸಿದಾಗ `10-12 ಜನ ಸೇರಿದ್ದೇವೆ. ನಿನಗೆ ಹೊಡೆಯುತ್ತೇವೆ’ ಎಂದು ಬೆದರಿಸಿದರು.

Advertisement. Scroll to continue reading.

ಅದೇ ದಿನ ಮಮತಾ ನಾಯ್ಕ ಅವರ ಅಣ್ಣನಿಗೆ ಫೋನ್ ಮಾಡಿದ ಸಂಗಾಣಿಹಿತ್ಲದ ದೀಪಕ ನಾಯ್ಕ `ಸುರೇಶ ನಾಯ್ಕರಿಗೆ ಎಲ್ಲರೂ ಸೇರಿ ಹೊಡೆಯುತ್ತೇವೆ’ ಎಂದು ದಮ್ಕಿ ಹಾಕಿದರು. ಈ ಬಗ್ಗೆ ಅದೇ ದಿನ ಮಮತಾ ನಾಯ್ಕ ಅವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. ತಮ್ಮ ಕುಟುಂಬಕ್ಕೆ ಭದ್ರತೆ ಒದಗಿಸುವಂತೆ ಮನವಿ ಮಾಡಿದರು.

Advertisement. Scroll to continue reading.

ಪೊಲೀಸರು ವಿಚಾರಣೆ ನಡೆಸಿ, ಭದ್ರತೆ ನೀಡುವ ಭರವಸೆ ನೀಡಿದರು. ಅದಾಗಿಯೂ ಸಮಾಧಾನಗೊಳ್ಳದ ಮಮತಾ ನಾಯ್ಕ ಈ ಪ್ರಕರಣದ ತನಿಖೆಗಾಗಿ ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯದ ಸೂಚನೆ ಮೇರೆಗೆ ಮಂಕಿ ಪೊಲೀಸ್ ಠಾಣೆ ಸಿಬ್ಬಂದಿ ಪ್ರಕರಣ ದಾಖಲಿಸಿದ್ದಾರೆ.

Previous Post

ಒಂದಲ್ಲ.. ಎರಡಲ್ಲ.. ಸಿಕ್ಕಿಬಿದ್ದವರು 26 ಜನ ಜೂಜಾಟಗಾರರು!

Next Post

ಹೋಳಿ ಹೊಡೆದಾಟ: ಶಾಸಕರಿಗೆ ಜೈಕಾರ.. ಪೊಲೀಸರಿಗೆ ಧಿಕ್ಕಾರ!

Next Post
Holi brawl: Cheers for the MLAs.. defiance for the police!

ಹೋಳಿ ಹೊಡೆದಾಟ: ಶಾಸಕರಿಗೆ ಜೈಕಾರ.. ಪೊಲೀಸರಿಗೆ ಧಿಕ್ಕಾರ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ