6
  • Latest
Don't go to the bridge.. Annoying for riders: Illegal sand swallows half the road!

ಸೇತುವೆಗೆ ಬಾರ.. ಸವಾರರಿಗೆ ಕಿರಿಕಿರಿ: ಅರ್ದ ರಸ್ತೆ ನುಂಗಿದ ಅಕ್ರಮ ಮರಳು!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸೇತುವೆಗೆ ಬಾರ.. ಸವಾರರಿಗೆ ಕಿರಿಕಿರಿ: ಅರ್ದ ರಸ್ತೆ ನುಂಗಿದ ಅಕ್ರಮ ಮರಳು!

AchyutKumar by AchyutKumar
in ಸ್ಥಳೀಯ
Don't go to the bridge.. Annoying for riders: Illegal sand swallows half the road!

ಕಾರವಾರದ ಕಾಳಿ ನದಿ ಬಗೆದು ಅಕ್ರಮವಾಗಿ ರೇತಿ ತೆಗೆದ ದುರುಳರು ಸಾಗಾಟದ ಲಾರಿ ಪಂಚರ್ ಆದ ಪರಿಣಾಮ ಮರಳನ್ನು ರಸ್ತೆ ಮದ್ಯೆ ಚೆಲ್ಲಿ ಪರಾರಿಯಾಗಿದ್ದಾರೆ. ಇದರಿಂದ ಬಸ್ಸು ಸೇರಿ ಇತರೆ ವಾಹನ ಸವಾರರು ಸಮಸ್ಯೆ ಅನುಭವಿಸುತ್ತಿದ್ದಾರೆ!

ADVERTISEMENT

ಕಾರವಾರದ ಕಿನ್ನರ ಬಳಿಯ ಸಿದ್ದರ ಐಟಿಐ ಕಾಲೇಜು ಸಮೀಪ ರಾಜಾರೋಷವಾಗಿ ಮರಳುಗಾರಿಕೆ ನಡೆಯುತ್ತಿದೆ. ಇಲ್ಲಿನ ಮರಳು ನಿಯಮಗಳನ್ನು ಉಲ್ಲಂಘಿಸಿ ನೆರೆ ರಾಜ್ಯ ಗೋವಾಗೆ ಸಹ ಸಾಗಾಟವಾಗುತ್ತಿದೆ. ಶುಕ್ರವಾರ ರಾತ್ರಿ 9 ಗಂಟೆ ವೇಳೆಗೆ ಕಿನ್ನರದಿಂದ ಕಾರವಾರ ಕಡೆ ಹೊರಟ ರೇತಿ ಹೊತ್ತ ಲಾರಿ ಪಂಚರ್ ಆಗಿದ್ದು, ಕಿರಿದಾದ ಕಡವಾಡ ಸೇತುವೆ ಮೇಲೆ ಮರಳು ಚೆಲ್ಲಿ ಲಾರಿ ಚಾಲಕ ನಾಪತ್ತೆಯಾಗಿದ್ದಾರೆ.

ನಂತರ ಲಾರಿ ಮಾಲಕ ಆಗಮಿಸಿ, ಆ ಲಾರಿ ತೆಗೆದುಕೊಂಡು ಹೋಗಿದ್ದು, ಮರಳು ಮಾತ್ರ ಅಲ್ಲಿಯೇ ಬಿದ್ದಿದೆ. ಸೇತುವೆ ಮೇಲೆ ಮರಳು ಬಿದ್ದಿರುವುದರಿಂದ ಈ ಮಾರ್ಗವಾಗಿ ಓಡಾಡುವ ವಾಹನ ಸವಾರರು ಸಮಸ್ಯೆ ಅನುಭವಿಸುತ್ತಿದ್ದಾರೆ. ಬಸ್ಸು ಸೇರಿ ಇನ್ನಿತರ ವಾಹನಗಳ ಓಡಾಟಕ್ಕೆ ಇಲ್ಲಿ ತೊಂದರೆಯಾಗಿದೆ. ರಾತ್ರಿ ರಸ್ತೆ ಅಂಚಿನಲ್ಲಿದ್ದ ಮರಳು ಹಂತ ಹಂತವಾಗಿ ರಸ್ತೆ ಮೇಲೆ ಬಂದು ಬೀಳುತ್ತಿದೆ. ವೇಗವಾಗಿ ಬರುವ ದ್ವಿಚಕ್ರ ವಾಹನದ ಚಕ್ರಗಳು ಏಕಾಏಕಿ ಮರಳಿನಲ್ಲಿ ಸಿಲುಕಿ ಸಮಸ್ಯೆ ಅನುಭವಿಸುತ್ತಿವೆ.

Advertisement. Scroll to continue reading.

ಇನ್ನೂ ಈ ರಸ್ತೆ ಕೈಗಾ ಅಣು ವಿದ್ಯುತ್ ಘಟಕವನ್ನು ಸಂಪರ್ಕಿಸುವುದರಿAದ ಹಲವು ಸಲ ಭಾರೀ ಪ್ರಮಾಣದ ಯಂತ್ರೋಪಕರಣಗಳು ಈ ಮಾರ್ಗವಾಗಿ ಸಂಚರಿಸುತ್ತದೆ. ಇಕ್ಕಟ್ಟಾಗಿರುವ ಸೇತುವೆ ಮೇಲೆ ಮರಳು ಬಿದ್ದ ಅವಧಿಯಲ್ಲಿ ಭಾರೀ ಪ್ರಮಾಣದ ವಾಹನಗಳು ಬಂದರೆ ಸಂಚಾರ ದಟ್ಟಣೆ ಜೊತೆ ಇನ್ನಿತರ ಸಮಸ್ಯೆ ಸಾಮಾನ್ಯ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ, ಗ್ರಾಮ ಪಂಚಾಯತ, ಪೊಲೀಸ್ ಹಾಗೂ ಅರಣ್ಯ ಸೇರಿ ಹಲವು ಇಲಾಖೆಯವರಿಗೆ ಅಕ್ರಮ ಮರಳುಗಾರಿಕೆ ತಡೆಯುವ ಜವಾಬ್ದಾರಿಯಿದೆ. ಆದರೆ, ಲೋಕೋಪಯೋಗಿ ಇಲಾಖೆಯ ಆಸ್ತಿಯಾದ ರಸ್ತೆ ಹಾಗೂ ಸೇತುವೆ ಮೇಲೆ ಬಿದ್ದ ಮರಳಿನ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ.

Advertisement. Scroll to continue reading.
Previous Post

ಆಧಾರ್ ಕಾರ್ಡಿಗಾಗಿ ಮೋದಿಗೆ ಪತ್ರ ಬರೆದ 80ರ ಅಜ್ಜಿ!

Next Post

ಅಡಿಕೆ ಕದ್ದ ಕಳ್ಳರಿಗೆ ಪೊಲೀಸ್ ಆತಿಥ್ಯ!

Next Post
Police hospitality to thieves who stole areca nuts!

ಅಡಿಕೆ ಕದ್ದ ಕಳ್ಳರಿಗೆ ಪೊಲೀಸ್ ಆತಿಥ್ಯ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ