6
  • Latest

ಮರದಿಂದ ಬಿದ್ದ ಮಹಿಳೆಗೆ ರಕ್ತದ ವಾಂತಿ: ಸಾವು!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮರದಿಂದ ಬಿದ್ದ ಮಹಿಳೆಗೆ ರಕ್ತದ ವಾಂತಿ: ಸಾವು!

AchyutKumar by AchyutKumar
in ಸ್ಥಳೀಯ

ಅಂಕೋಲಾದ ಸುಮನಾ ಆಗೇರ್ ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದ್ದಾರೆ. ಗೇರು ಮರದಿಂದ ಬಿದ್ದ ಅವರು ರಕ್ತದ ವಾಂತಿ ಮಾಡಿಕೊಂಡು ಸಾವನಪ್ಪಿದ ಬಗ್ಗೆ ಅವರ ಪತಿ ಆನಂದು ಆಗೇರ್ ತಿಳಿಸಿದ್ದಾರೆ. ಅದಾಗಿಯೂ ಈ ಸಾವಿನಲ್ಲಿ ಅನುಮಾನವಿರುವುದಾಗಿ ಸುಮನಾ ಆಗೇರ್ ಅವರ ಸಹೋದರ ಗಿರಿಧರ್ ಆಗೇರ್ ಸಂಶಯವ್ಯಕ್ತಪಡಿಸಿದ್ದಾರೆ.

ADVERTISEMENT

ಅ0ಕೋಲಾ ಅವರ್ಸಾ ಬಳಿ ಸುಮನಾ ಆಗೇರ್ (35) ಹಾಗೂ ಆನಂದು ಆಗೇರ್ ವಾಸವಾಗಿದ್ದರು. ಫೆ 22ರಂದು ಗೇರು ಬೀಜ ಕೊಯ್ಯಲು ಅವರಿಬ್ಬರು ಹಟ್ಟಿಕೇರಿಯ ಬೆರಡೆಗುಡ್ಡಕ್ಕೆ ತೆರಳಿದ್ದರು. ಈ ವೇಳೆಯಲ್ಲಿಯೇ ಸುಮನಾ ಆಗೇರ್ ಸಾವನಪ್ಪಿದ್ದಾರೆ.

ಆನಂದು ಆಗೇರ್ ಅವರ ಪ್ರಕಾರ ಆ ದಿನ ಮಧ್ಯಾಹ್ನ ಸುಮನಾ ಆಗೇರ್ ಅವರಿಗೆ ತಲೆಸುತ್ತು ಕಾಣಿಸಿಕೊಂಡಿದೆ. ಗೇರು ಮರ ಏರಿದ್ದ ಅವರು ಮರದಿಂದ ಬಿದ್ದಿದ್ದಾರೆ. ಅದಾದ ನಂತರ ವಾಂತಿ ಮಾಡಿಕೊಂಡಿದ್ದು, ನಂತರ ರಕ್ತ ಕಾರಿಕೊಂಡು ಸಾವನಪ್ಪಿದ್ದಾರೆ.

Advertisement. Scroll to continue reading.

ಆದರೆ, ತಮ್ಮ ಸಹೋದರಿ ಸಾವಿನಲ್ಲಿ ಸಂಶಯವಿದೆ ಎಂದು ಅಂಕೋಲಾ ವಾಸರಕುದ್ರುಗಿಯ ಗಿರಿಧರ್ ಆಗೇರ್ ಪೊಲೀಸರಿಗೆ ಹೇಳಿದ್ದಾರೆ. ಈ ಬಗ್ಗೆ ತನಿಖೆಗಾಗಿ ಅವರು ಪೊಲೀಸ್ ಪ್ರಕರಣವನ್ನು ದಾಖಲಿಸಿದ್ದಾರೆ.

Advertisement. Scroll to continue reading.
Previous Post

ಗೋಕರ್ಣಕ್ಕೆ ಬಂದ ಅಣ್ಣ.. ಬೆಂಗಳೂರಿಗೆ ಹೋದ ತಮ್ಮ: ಕಳ್ಳರ ಪಾಲಿಗೆ ಸುಗ್ಗಿ!

Next Post

ವೈದ್ಯರ ಯೋಚನೆಗೆ ಬಂಧು-ಬಳಗದವರು ಫೀದಾ: ಊಟದ ತಾಟಿನಲ್ಲಿ ಮದುವೆ ಆಮಂತ್ರಣ!

Next Post
Relatives fed up with doctors' advice: Wedding invitation at lunchtime!

ವೈದ್ಯರ ಯೋಚನೆಗೆ ಬಂಧು-ಬಳಗದವರು ಫೀದಾ: ಊಟದ ತಾಟಿನಲ್ಲಿ ಮದುವೆ ಆಮಂತ್ರಣ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ