6
  • Latest
BJP issues notice to Congress-leaning MLA Hebbar says he has not committed any crime!

ಕಾಂಗ್ರೆಸ್ ಒಲವಿನ ಶಾಸಕನಿಗೆ ಬಿಜೆಪಿ ನೋಟಿಸು: ಅಪರಾಧ ಮಾಡಿಲ್ಲ ಎಂದ ಹೆಬ್ಬಾರ್!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜಕೀಯ

ಕಾಂಗ್ರೆಸ್ ಒಲವಿನ ಶಾಸಕನಿಗೆ ಬಿಜೆಪಿ ನೋಟಿಸು: ಅಪರಾಧ ಮಾಡಿಲ್ಲ ಎಂದ ಹೆಬ್ಬಾರ್!

AchyutKumar by AchyutKumar
in ರಾಜಕೀಯ
BJP issues notice to Congress-leaning MLA Hebbar says he has not committed any crime!

ಬಿಜೆಪಿ ಪಕ್ಷದ ಆಂತರಿಕ ವಿಚಾರವನ್ನು ಬಹಿರಂಗಪಡಿಸಿದ ಕಾರಣ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಬಿಜೆಪಿ ನೋಟಿಸ್ ನೀಡಿದೆ. ಮಂಗಳವಾರ ಈ ನೋಟಿಸ್ ಜಾರಿಯಾಗಿದ್ದು, 74 ಗಂಟೆ ಒಳಗೆ ಉತ್ತರಿಸಲು ಸೂಚಿಸಿದೆ.

ADVERTISEMENT

ಪಕ್ಷದ ಶಿಸ್ತು ಉಲ್ಲಂಘನೆ ಆರೋಪ ನೋಟಿಸ್’ನಲ್ಲಿದೆ. ಬಿಜೆಪಿಯ ಕೇಂದ್ರ ಶಿಸ್ತು ಸಮಿತಿ ಸದಸ್ಯ ಓಂ ಪಾಠಕ್ ನೋಟಿಸ್ ಜಾರಿ ಮಾಡಿದ್ದಾರೆ. `ಕಾಲಮಿತಿಯೊಳಗೆ ಉತ್ತರಿಸದೇ ಇದ್ದರೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ’ ಎಂದು ನೋಟಿಸ್ಸಿನಲ್ಲಿ ಬರೆಯಲಾಗಿದೆ. `ರಾಜಕೀಯ ಪಕ್ಷದಲ್ಲಿನ ಅಶಿಸ್ತಿಗೆ ಆಗಾಗ ಔಷಧಿ ಕೊಡಬೇಕು. ಬಿಜೆಪಿಯಲ್ಲಿ ಔಷಧಿ ಕೊಡುವ ಅವಧಿ ಮುಗಿದಿದೆ. ಇಡೀ ಪಕ್ಷ ಅಶಿಸ್ತಿನಿಂದ ಕೂಡಿದೆ. ಬಿಜೆಪಿ ಪಕ್ಷವಾಗಿ ಉಳಿದಿಲ್ಲ. ಅಲ್ಲಿ ನಾಯಕರು ಇಲ್ಲ’ ಎಂದು ಶಿವರಾಮ ಹೆಬ್ಬಾರ್ ಹೇಳಿದ್ದರು. ಈ ಹೇಳಿಕೆಯನ್ನು ಬಿಜೆಪಿಯ ಕೇಂದ್ರ ಶಿಸ್ತು ಸಮಿತಿ ಗಂಭೀರವಾಗಿ ಪರಿಗಣಿಸಿದೆ.

ಬುಧವಾರ ಗೃಹ ಸಚಿವ ಜಿ ಪರಮೇಶ್ವರ್ ಅವರ ಜೊತೆ ಶಿವರಾಮ ಹೆಬ್ಬಾರ್ ಕಾಣಿಸಿಕೊಂಡರು. ಮಾಧ್ಯಮದ ಜೊತೆ ಮಾತನಾಡಿ `ನನಗೆ ಇನ್ನೂ ನೋಟಿಸ್ ತಲುಪಿಲ್ಲ. ನೋಟಿಸ್ ತಲುಪಿದ ನಂತರ ಸಕಾಲದಲ್ಲಿ ಸಮರ್ಥವಾಗಿ ಉತ್ತರಿಸುತ್ತೇನೆ. ನಾನು ಯಾವುದೇ ಅಪರಾಧ ಮಾಡಿಲ್ಲ. ನನಗೆ ಆದ ನೋವುಗಳ ಬಗ್ಗೆ ಪತ್ರದ ಮೂಲಕ ತಿಳಿಸುವೆ’ ಎಂದು ಹೇಳಿದರು.

Advertisement. Scroll to continue reading.

`ಯಾರು ಪ್ರಚೋದನೆ ಕೊಟ್ಟರೋ ಅವರಿಗೆ ಏನು ಮಾಡಿಲ್ಲ. ಪಕ್ಷದ ಮಹಾನಾಯಕರಿಗೆ ಬೈದವರಿಗೆ ಏನೂ ಆಗಿಲ್ಲ’ ಎಂದು ಅಸಮಧಾನವನ್ನು ಅವರು ವ್ಯಕ್ತಪಡಿಸಿದರು. ಕೊನೆಗೆ `ಬಿಜೆಪಿಯಲ್ಲಿ ಜೈ ಹಾಕುವವನೇ ಬೇರೆ.. ಜಿಲೆಬಿ ತಿನ್ನುವವನೇ ಬೇರೆ… ಜೈಲಿಗೆ ಹೋಗುವವನೇ ಬೇರೆ… ಈ ವಾಸ್ತವ ಎಲ್ಲರಿಗೂ ಗೊತ್ತಿದೆ’ ಎಂದು ಮಾತು ಮುಗಿಸಿದರು.

Advertisement. Scroll to continue reading.
Previous Post

CBSE: ಫಲಿತಾಂಶಕ್ಕೆ ಹೆದರಿ ಪ್ರಾಣಬಿಟ್ಟ ವಿದ್ಯಾರ್ಥಿ!

Next Post

ಐದು ದಿನ ಯುಗಾದಿ ಸಂಭ್ರಮ: ಮಾರ್ಚ 30ಕ್ಕೆ ಶೋಭಾಯಾತ್ರೆ!

Next Post
Five-day Ugadi celebrations Parade on March 30th!

ಐದು ದಿನ ಯುಗಾದಿ ಸಂಭ್ರಮ: ಮಾರ್ಚ 30ಕ್ಕೆ ಶೋಭಾಯಾತ್ರೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ