6
  • Latest
Shelter of Punit Rajkumar Ashram for an orphan old man

ಅನಾಥ ವೃದ್ಧನಿಗೆ ಆಸರೆಯಾದ ಆಶ್ರಮ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಅನಾಥ ವೃದ್ಧನಿಗೆ ಆಸರೆಯಾದ ಆಶ್ರಮ

AchyutKumar by AchyutKumar
in ರಾಜ್ಯ
Shelter of Punit Rajkumar Ashram for an orphan old man

ಅಸಹಾಯಕ ಹಾಗೂ ಅನಾಥ ಸ್ಥಿತಿಯಲ್ಲಿದ್ದ ಕುಮಟಾದ ಪಾಂಡುರoಗ ನಾಯ್ಕ ಅವರು ಇದೀಗ ಸಿದ್ದಾಪುರದ ಪುನೀತ ರಾಜಕುಮಾರ ಆಶ್ರಯಧಾಮ ಸೇರಿದ್ದಾರೆ.

ADVERTISEMENT

ಕಳೆದ 12 ವರ್ಷಗಳಿಂದ ನಾಗರಾಜ ನಾಯ್ಕ ಅವರು ಅನಾಥರ ಸೇವೆ ಮಾಡುತ್ತಿದ್ದಾರೆ. ಶಿವಮೊಗ್ಗ, ಸಾಗರ, ಹೊಸನಗರ, ಶಿಕಾರಿಪುರ, ಹಾವೇರಿ ಸೇರಿ ಬೇರೆ ಬೇರೆ ಭಾಗದ ಅನಾಥರಿಗೆ ಅವರು ಆಶ್ರಯ ನೀಡಿದ್ದಾರೆ. ನಾಗರಾಜ ನಾಯ್ಕರ ಪತ್ನಿ ಮಮತಾ ನಾಯ್ಕ ಅವರು ಈ ಪುಣ್ಯಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ಆಶ್ರಮದಲ್ಲಿನ ಅನಾಥ ವೃದ್ಧರ ಸಾವು ಆದಾಗ ಅವರ ಅಂತ್ಯ ಸಂಸ್ಕಾರವನ್ನು ಸಹ ಈ ಕುಟುಂಬದವರು ಮಾಡುತ್ತಿದ್ದಾರೆ. ಸದ್ಯ ಸಿದ್ದಾಪುರದ ಪುನೀತ ರಾಜಕುಮಾರ ಆಶ್ರಯಧಾಮದಲ್ಲಿ 70 ವೃದ್ಧರಿದ್ದಾರೆ.

ಶಿರಸಿಯ ಪಂಡಿತ್ ಜನರಲ್ ಆಸ್ಪತ್ರೆಗೆ ಪಾಂಡುರoಗ ನಾಯ್ಕ ಎಂಬಾತರು ದಾಖಲಾಗಿದ್ದರು. ಅತ್ಯಂತ ಅಸಾಹಯಕ ಸ್ಥಿತಿಯಲ್ಲಿದ್ದ ಅವರಿಗೆ ಆಶ್ರಯದ ಅಗತ್ಯವಿತ್ತು. ಪಾಂಡುರoಗ ನಾಯ್ಕರ ಪರಿಸ್ಥಿತಿ ನೋಡಿ ಪುನೀತ್ ರಾಜಕುಮಾರ್ ಆಶ್ರಯಧಾಮದ ನಾಗರಾಜ ನಾಯ್ಕ ಅವರಿಗೆ ಫೋನಾಯಿಸಿದರು. ಮಾರ್ಚ 27ರ ಸಂಜೆ ಶಿರಸಿಗೆ ಬಂದ ನಾಗರಾಜ ನಾಯ್ಕ ಅವರು ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ರಾತ್ರಿ 10.30ಕ್ಕೆ ಪಾಂಡುರoಗ ನಾಯ್ಕರನ್ನು ಆಶ್ರಮಕ್ಕೆ ಕರೆದೊಯ್ದರು.

Advertisement. Scroll to continue reading.

ಸದ್ಯ ಆಶ್ರಮ ಸೇರಿರುವ ವ್ಯಕ್ತಿ ಕುಮಟಾ ಅರ್ಬನ್ ಬ್ಯಾಂಕ್ ಬಳಿಯ ಪಾಂಡುರoಗ ಬೀರಪ್ಪ ನಾಯ್ಕ ಎಂದು ಹೇಳಿಕೊಂಡಿದ್ದಾರೆ. ಮನೆಯಲ್ಲಿ ತಂಗಿ ಮಾತ್ರವಿದ್ದು, ಅಣ್ಣ ಎಂ ಎನ್ ನಾಯ್ಕ ಬೆಂಗಳೂರಿನಲ್ಲಿರುವ ಬಗ್ಗೆ ಹೇಳಿದ್ದಾರೆ. ಉಳಿದ ಯಾವ ಮಾಹಿತಿಯನ್ನು ನೀಡಿಲ್ಲ. ಪಾಂಡುರAಗ ನಾಯ್ಕರ ವಾರಸುದಾರರು ಪತ್ತೆಯಾಗುವವರೆಗೂ ಅವರನ್ನು ಆಶ್ರಮದಲ್ಲಿರಿಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಆಶ್ರಯದಾಮಕ್ಕೆ ನೆರವು ನೀಡಲು ಸಾರ್ವಜನಿಕರಿಗೂ ಮುಕ್ತ ಅವಕಾಶವಿದೆ.

Advertisement. Scroll to continue reading.

ಆಶ್ರಯದಾಮದ ವಿಳಾಸ:
ಪುನೀತ್ ರಾಜಕುಮಾರ ಆಶ್ರಯಧಾಮ
ಅನಾಥಾಶ್ರಮ ದೇವಸ್ಥಳ, ಮುಗದೂರು
ಪೊ. ಕೊಂಡ್ಲಿ, ತಾ. ಸಿದ್ದಾಪುರ, (ಉಕ) – 581355

ಸಂಪರ್ಕಿಸಬಹುದಾದ ಫೋನ್ ನಂ: 9481389187 ಅಥವಾ 8073197439

Previous Post

ಯೋಗ ಮಾಡುವವರಿಗೆ ಸುಯೋಗ: ಪ್ರಧಾನಿ ಘೋಷಿಸಿದ ಪ್ರಶಸ್ತಿ ಪಡೆಯಲು ಹೀಗೆ ಮಾಡಿ!

Next Post

ಪಾಲಕರನ್ನು ಪೋಷಿಸದ ಮಕ್ಕಳಿಗೆ ಕಠಿಣ ಶಿಕ್ಷೆ!

Next Post
Severe punishment for children who do not support their parents!

ಪಾಲಕರನ್ನು ಪೋಷಿಸದ ಮಕ್ಕಳಿಗೆ ಕಠಿಣ ಶಿಕ್ಷೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ