6
  • Latest
Stone.. soil.. dust This is not just rice!

ಕಲ್ಲು.. ಮಣ್ಣು.. ಧೂಳು: ಇದು ಬರೀ ಅಕ್ಕಿ ಅಲ್ಲ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಲ್ಲು.. ಮಣ್ಣು.. ಧೂಳು: ಇದು ಬರೀ ಅಕ್ಕಿ ಅಲ್ಲ!

AchyutKumar by AchyutKumar
in ಸ್ಥಳೀಯ
Stone.. soil.. dust This is not just rice!

ಬಡವರ ಹಸಿವು ನೀಗಿಸಲು ಅನ್ನಭಾಗ್ಯ ಯೋಜನೆ ಅಡಿ ಸರ್ಕಾರ ಪೂರೈಸುವ ಅಕ್ಕಿಯಲ್ಲಿ ಕಲ್ಲು, ಮಣ್ಣು ಹಾಗೂ ಧೂಳು ಹೆಚ್ಚಾಗಿದೆ. ಶಿರಸಿ ಗಣೇಶನಗರದ ಪಡಿತರ ಅಂಗಡಿಯಲ್ಲಿ ಅಕ್ಕಿಪಡೆದವರು ಇದರಿಂದ ಕಂಗಾಲಾಗಿದ್ದಾರೆ.

ADVERTISEMENT

ಪದ್ಮ ಚಂದ್ರ ಮೊಗೇರ್ ಸರ್ಕಾರ ನೀಡುವ ಉಚಿತ ಅಕ್ಕಿ ಪಡೆದಿದ್ದರು. ಆದರೆ, ಅಕ್ಕಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಲ್ಲುಗಳಿರುವುದನ್ನು ಅವರು ಗಮನಿಸಿದರು. ಕಲ್ಲಿನ ಜೊತೆ ಧೂಳು, ಮಣ್ಣುಗಳ ಮಿಶ್ರಣವೂ ಇದ್ದಿದ್ದರಿಂದ ಅದು ಸೇವನೆಗೆ ಯೋಗ್ಯವಾಗಿರಲಿಲ್ಲ.

ಪದ್ಮ ಮೊಗೇರ್ ಅವರಿಗೆ 60 ಕೆಜಿ ಅಕ್ಕಿ ಬರಬೇಕಿತ್ತು. ಪಡಿತರ ವಿತರಕರು ಅವರಿಗೆ 10 ಕೆಜಿ ಅಕ್ಕಿಯನ್ನು ಪ್ರತ್ಯೇಕವಾಗಿ ಕಟ್ಟಿ ಕೊಟ್ಟಿದ್ದರು. ಉಳಿದ 50 ಕೆಜಿಯ ಅಕ್ಕಿಯ ಬ್ಯಾಗ್ ವಿತರಿಸಿದ್ದರು. ಆ ಪೈಕಿ 10 ಕೆಜಿ ಅಕ್ಕಿ ಗುಣಮಟ್ಟದಿಂದ ಕೂಡಿದ್ದು, ಬಳಕೆಗೆ ಯೋಗ್ಯವಾಗಿದೆ. ಆದರೆ, ಉಳಿದ 50 ಕೆಜಿಯ ಚೀಲದ ಅಕ್ಕಿ ಬಳಸಿದವರು ಆಸ್ಪತ್ರೆ ಸೇರುವುದು ನಿಶ್ಚಿತ ಎಂದು ಅವರ ಕುಟುಂಬದವರು ದೂರಿದರು.

Advertisement. Scroll to continue reading.

`ಮೊದಲು ಕೊಟ್ಟ 10 ಕೆಜಿ ಅಕ್ಕಿ ಗುಣಮಟ್ಟದಿಂದ ಕೂಡಿರುವುದರಿಂದ 50 ಕೆಜಿಯ ಚೀಲದ ಒಳಗೆ ಗಮನಿಸಲಿಲ್ಲ. ಮನೆಗೆ ಬಂದು ನೋಡಿದಾಗ ಅಕ್ಕಿಯಲ್ಲಿ ದೋಷವಿರುವುದು ಕಾಣಿಸಿತು’ ಎಂದು ಪದ್ಮಾ ಅವರು ಅಳಲು ತೋಡಿಕೊಂಡರು. `ಎಲ್ಲಾ ಕಡೆ ಆಹಾರ ಇಲಾಖೆಯಿಂದ ಪೂರೈಕೆಯಾಗುವ ಅಕ್ಕಿ ಸರಿಯಾಗಿದೆ. ಇಲ್ಲಿ ಮಾತ್ರ ಸಮಸ್ಯೆ ಕಾಣಿಸಿದೆ’ ಎಂದು ಅಲ್ಲಿನವರು ಅಕ್ಕಿ ವಿತರಕರ ಮೇಲೆಯೂ ಅನುಮಾನವ್ಯಕ್ತಪಡಿಸಿದರು.

Advertisement. Scroll to continue reading.

`ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅಕ್ಕಿ ಜೊತೆ ಬೇರೆ ಪದಾರ್ಥವನ್ನು ಮಿಶ್ರಣ ಮಾಡಿದವರ ವಿರುದ್ಧ ಕ್ರಮವಾಗಬೇಕು’ ಎಂದು ಸ್ಥಳೀಯರು ಆಗ್ರಹಿಸಿದರು.

Previous Post

ಪುಠಾಣಿ ಮಕ್ಕಳಿಗೆ ಬೇಸಿಗೆ ಶಿಬಿರದ ಖುಷಿ!

Next Post

ಮುಖ್ಯಮಂತ್ರಿ ಮನಗೆದ್ದ PSI: ಈ ಪೊಲೀಸ್ ಕವಿಯೂ ಹೌದು.. ಸಾಹಿತಿಯೂ ಹೌದು!

Next Post
Chief Minister impressed by PSI This policeman is also a poet... and a writer!

ಮುಖ್ಯಮಂತ್ರಿ ಮನಗೆದ್ದ PSI: ಈ ಪೊಲೀಸ್ ಕವಿಯೂ ಹೌದು.. ಸಾಹಿತಿಯೂ ಹೌದು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ