6
  • Latest
Movie song at Devi Utsav: Stabbed with a knife because the song stopped!

ಮಾರಕಾಸ್ತ್ರ ನೋಡಿ ಬೆದರಿದ ಎಲೆಕ್ಟ್ರಿಷಿಯನ್: ರಕ್ಷಣೆಗಾಗಿ ಪೊಲೀಸ್ ಮೊರೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Tuesday, March 31, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮಾರಕಾಸ್ತ್ರ ನೋಡಿ ಬೆದರಿದ ಎಲೆಕ್ಟ್ರಿಷಿಯನ್: ರಕ್ಷಣೆಗಾಗಿ ಪೊಲೀಸ್ ಮೊರೆ!

AchyutKumar by AchyutKumar
in ಸ್ಥಳೀಯ
Movie song at Devi Utsav: Stabbed with a knife because the song stopped!
advt advt advt
ADVERTISEMENT

ಮುರುಡೇಶ್ವರದ ಗೌರೀಶ ನಾಯ್ಕ ಅವರ ಮೇಲೆ ಏಳಕ್ಕೂ ಅಧಿಕ ಜನ ಆಕ್ರಮಣ ನಡೆಸಿದ್ದಾರೆ. ಮಾರಕಾಸ್ತ್ರಗಳನ್ನು ಹಿಡಿದು ಬಂದ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಗೌರೀಶ ನಾಯ್ಕ ತಮ್ಮ ಜೀವ ಉಳಿಸಿಕೊಂಡಿದ್ದು, ರಕ್ಷಣೆಗಾಗಿ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ.

ಭಟ್ಕಳ ತಾಲೂಕಿನ ಮುರುಡೇಶ್ವರ ಬಳಿಯ ಮಾವಳ್ಳಿ-2 ಕನ್ನಡ ಶಾಲೆ ಬಳಿ ಗೌರೀಶ ನಾಯ್ಕ (26) ವಾಸವಾಗಿದ್ದಾರೆ. ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡಿಕೊಂಡು ಅವರು ಬದುಕು ಕಟ್ಟಿಕೊಂಡಿದ್ದಾರೆ. ಮಾರ್ಚ 31ರ ಸಂಜೆ 4 ಗಂಟೆ ಆಸುಪಾಸಿಗೆ ಗೌರೀಶ ನಾಯ್ಕ ಅವರು ಮುಟ್ಟಳ್ಳಿಗೆ ತೆರಳಿದ್ದರು. ಆಗ, ಅಲ್ಲಿ ಎದುರಾದ ಮುರುಡೇಶ್ವರದ ಜಯಂತ ನಾಯ್ಕ ಜೊತೆ ಗೌರೀಶ ನಾಯ್ಕರಿಗೆ ಜಗಳವಾಯಿತು.

Advertisement. Scroll to continue reading.
ADVERTISEMENT
ADVERTISEMENT

ಅಲ್ಲಿದ್ದ ಜನ ಆ ಜಗಳ ತಪ್ಪಿಸಿ ಇಬ್ಬರಿಗೂ ಸಮಾಧಾನ ಮಾಡಿದರು. `ಮತ್ತೆ ಜಗಳ ಮಾಡಬೇಡಿ’ ಎಂದು ಬುದ್ದಿ ಹೇಳಿ ಕಳುಹಿಸಿದರು. ಅದಾದ ನಂತರ ಗೌರೀಶ ನಾಯ್ಕ ಮನೆಗೆ ಮರಳಿದ್ದು, ರಾತ್ರಿ ಮುರುಡೇಶ್ವರದ ಕನ್ನಡ ಶಾಲೆ ಬಳಿ ತೆರಳಿದ್ದರು. ಆಗ, ಅಲ್ಲಿಗೆ ಬಂದ ಜಯಂತ ನಾಯ್ಕ ಮತ್ತೆ ಜಗಳ ಶುರು ಮಾಡಿದರು. ಜಯಂತ ನಾಯ್ಕರ ಭಾವ ಮಿಥುನ್ ನಾಯ್ಕ ಸಹ ಜೋರಾಗಿ ಮಾತನಾಡಿದರು.

Advertisement. Scroll to continue reading.

ಜಯಂತ ನಾಯ್ಕ ಜೊತೆ ಮುರುಡೇಶ್ವರದ ಸಂದೇಶ ದೇವಾಡಿಗ, ದಿಲೀಪ ಮೊಗೇರ್, ಆನಂದ ಮೊಗೇರ, ಲೋಹಿತ ಮೊಗೇರ ಇದ್ದರು. ಭಟ್ಕಳದ ಮಿಥುನ್ ನಾಯ್ಕ ಹಾಗೂ ಭಟ್ಕಳ ಕಾರಗದ್ದೆಯ ಬಾಬು ನಾಯ್ಕ ಇತರರು ಗೌರೀಶ ನಾಯ್ಕರನ್ನು ಅಡ್ಡಗಟ್ಟಿದರು. ಎಲ್ಲರೂ ಸೇರಿ ಮಾರಕಾಸ್ತçಗಳಿಂದ ಹೊಡೆಯಲು ಶುರು ಮಾಡಿದರು. ಅವರಿಂದ ತಪ್ಪಿಸಿಕೊಂಡ ಗೌರೀಶ ನಾಯ್ಕ ಪೊಲೀಸ್ ಠಾಣೆಗೆ ತೆರಳಿ ಆಶ್ರಯಪಡೆದರು. ಅದಾಗಿಯೂ, ಗೌರೀಶ ನಾಯ್ಕರಿಗೆ ಜಯಂತ್ ನಾಯ್ಕ ಅವರು ನೀಡಿದ ಏಟಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ತನ್ನ ಮೇಲೆ ನಡೆದ ಹಲ್ಲೆ ಹಾಗೂ ಹಲ್ಲೆ ಪ್ರಯತ್ನದ ಬಗ್ಗೆ ಗೌರೀಶ ನಾಯ್ಕ ಮುರುಡೇಶ್ವರ ಪೊಲೀಸರಿಗೆ ಮಾಹಿತಿ ನೀಡಿದರು. ದಾಳಿಕೋರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ದಾಖಲಿಸಿದರು.

ShareSendTweetShare
ADVERTISEMENT
Previous Post

ಕುಡುಕರ ಆಶ್ರಯತಾಣ.. ಈ ಬಸ್ ನಿಲ್ದಾಣ!

Next Post

ಬಾಲಕಿ ಮೇಲೆ ದೌರ್ಜನ್ಯ: ಆ ಅತ್ಯಾಚಾರಿ ಅಪ್ರಾಪ್ತನಲ್ಲ!

Next Post
Violence against a girl The rapist is not a minor!

ಬಾಲಕಿ ಮೇಲೆ ದೌರ್ಜನ್ಯ: ಆ ಅತ್ಯಾಚಾರಿ ಅಪ್ರಾಪ್ತನಲ್ಲ!

If you want work you have to come to bed!

ಕೆಲಸ ಬೇಕು ಎಂದಾದರೆ ಮಂಚಕ್ಕೆ ಬರಬೇಕು!

ಬೈಕ್ ಸವಾರನ ಜೀವ ತೆಗೆದ ರಸ್ತೆ ಗುಂಡಿ!

ಬೈಕ್ ಸವಾರನ ಜೀವ ತೆಗೆದ ರಸ್ತೆ ಗುಂಡಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.