6
  • Latest
Cactus puts its hand in the driver's pants The makeup queen's mask is exposed!

ಚಾಲಕನ ಚಡ್ಡಿಗೆ ಕೈ ಹಾಕಿದ ಕಳ್ಳಿ: ಮೇಕಪ್ ರಾಣಿಯ ಮುಖವಾಡ ಬಯಲು!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಚಾಲಕನ ಚಡ್ಡಿಗೆ ಕೈ ಹಾಕಿದ ಕಳ್ಳಿ: ಮೇಕಪ್ ರಾಣಿಯ ಮುಖವಾಡ ಬಯಲು!

AchyutKumar by AchyutKumar
in ದೇಶ - ವಿದೇಶ
Cactus puts its hand in the driver's pants The makeup queen's mask is exposed!

ಕಾರವಾರದ ಟಾಕ್ಸಿ ಚಾಲಕನ ಮನೆಗೆ ನುಗ್ಗಿ ಪ್ಯಾಂಟು-ಚಡ್ಡಿಯನ್ನು ಬಿಡದೇ ಕದ್ದು ಪರಾರಿಯಾಗಿದ್ದ ಬ್ಯೂಟಿ ಪಾರ್ಲರ್ ಮಾಲಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಜೊತೆ ಮತ್ತೆ ಮೂವರು ಕಳ್ಳರು ಸಿಕ್ಕಿ ಬಿದ್ದಿದ್ದಾರೆ.

ADVERTISEMENT

ಮಾರ್ಚ 23ರಂದು ಕಾರವಾರದ ಸದಾಶಿವಗಡದ ಗೋಸಾವಿವಾಡದಲ್ಲಿರುವ ಚಾಲಕ ಸ್ಟವಿ ಗುಡಿನೋ ಮನೆಯಲ್ಲಿ ಕಳ್ಳತನ ನಡೆದಿತ್ತು. ಆರುವರೆ ಲಕ್ಷ ರೂ ಮೌಲ್ಯದ ಬಂಗಾರದ ಜೊತೆ ಚಾಲಕ ಬಳಸುತ್ತಿದ್ದ ಚಡ್ಡಿ-ಪ್ಯಾಂಟನ್ನು ಕಳ್ಳರು ದೋಚಿದ್ದರು. ಕಳ್ಳತನ ನಡೆಯುವ ವೇಳೆ ಕುಟುಂಬದವರೆಲ್ಲರೂ ಮನೆಯಲ್ಲಿಯೇ ಇದ್ದರೂ ಕಳ್ಳರು ಬಂದಿರುವುದು ಯಾರಿಗೂ ಗೊತ್ತಾಗಿರಲಿಲ್ಲ. ಕಳ್ಳರ ಬಗ್ಗೆ ಸಣ್ಣ ಸುಳಿವು ಸಹ ಸಿಕ್ಕಿರಲಿಲ್ಲ.

ಕದ್ರಾ ಸಿಪಿಐ ಪ್ರಕಾಶ ದೇವಾಡಿಗ ಈ ಪ್ರಕರಣದ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಂಡಿದ್ದರು. ಚಿನ್ನದ ನೆಕ್ಲೇಸ್, ಮಂಗಳಸೂತ್ರ, ಬಳೆ, ಉಂಗುರ, ಲಾಕೇಟ್ ಇದ್ದ ಚೈನ್, 3 ಸಾವಿರ ರೂ ಹಣ ಹಾಗೂ ಮೊಬೈಲನ್ನು ದೋಚಿದ ಕಳ್ಳರ ಪತ್ತೆಗೆ ಅವರು ಹುಡುಕಾಟ ನಡೆಸಿದ್ದರು. ಚಿತ್ತಾಕುಲ ಪೊಲೀಸರ ಸಹಾಯದಿಂದ ವಿವಿಧ ಕಡೆಯ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಇಕೋ ಕಾರು ಕಾಣಿಸಿತು. ಆ ಕಾರಿನಲ್ಲಿ ಬಂದವರ ಮೇಲೆ ಅನುಮಾನ ಮೂಡಿತು. ಕಾರು ಬೆನ್ನತ್ತಿ ಹೋದ ಪೊಲೀಸರಿಗೆ ಮಹಾರಾಷ್ಟದ ಸೊಲ್ಲಾಪುರ ಬಳಿಯ ಬಿಸ್ಮಿಲ್ಲಾನಗರದಲ್ಲಿ ಬ್ಯುಟಿ ಪಾರ್ಲರ್ ನಡೆಸುವ ಪದ್ಮಿನಿ ಕಾಳೆ ಸಿಕ್ಕಿ ಬಿದ್ದರು.

Advertisement. Scroll to continue reading.

ಗೋವಾದ ವಸೀಮ್ ಅಹ್ಮದ್ ಹಾಗೂ ಮಹಾರಾಷ್ಟದ ಅಜೀಲ್ ಬೋಸಲೆ ಸಹಾಯಪಡೆದು ಪದ್ಮಿನಿ ಕಾಳೆ ಕಳ್ಳತನ ನಡೆಸಿರುವುದು ಗೊತ್ತಾಯಿತು. ಇದರೊಂದಿಗೆ ಇನ್ನೊಬ್ಬ ಆರೋಪಿಯೂ ಇದ್ದು, ಆತನನ್ನು ಕೊಲ್ಲಾಪುರದಲ್ಲಿ ಪೊಲೀಸರು ವಶಕ್ಕೆಪಡೆದರು.

Advertisement. Scroll to continue reading.
Previous Post

ಅಕ್ರಮ ಅವ್ಯವಹಾರಗಳ ಕಡತವೇ ಕಳ್ಳತನ: ಲೋಕಾಯುಕ್ತ ದೂರಿಗೆ ಸಿದ್ಧತೆ!

Next Post

ಕನ್ಯೆ ಸಿಗದ ಕೊರಗು: ಬೆಂಗಳೂರಿನಿoದ ಬಂದ ಬ್ರಹ್ಮಚಾರಿ ನೇಣಿಗೆ ಶರಣು!

Next Post
ಆರೋಗ್ಯವಂತನಿಗೂ ವೃದ್ಧನಾದ ನೋವು: ಕೊರಗಿ ಕೊರಗಿ ಸಾವು!

ಕನ್ಯೆ ಸಿಗದ ಕೊರಗು: ಬೆಂಗಳೂರಿನಿoದ ಬಂದ ಬ್ರಹ್ಮಚಾರಿ ನೇಣಿಗೆ ಶರಣು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ