6
  • Latest
ಸರ್ವೆ ಸಿಬ್ಬಂದಿಯಿಂದ ಜಾಗೃತಿ ಯುದ್ಧ: ಪಾಪಿಸ್ತಾನಕ್ಕೆ ಪರ್ಯಾಯ ಪಾಠ!

ಸರ್ವೆ ಸಿಬ್ಬಂದಿಯಿಂದ ಜಾಗೃತಿ ಯುದ್ಧ: ಪಾಪಿಸ್ತಾನಕ್ಕೆ ಪರ್ಯಾಯ ಪಾಠ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಸರ್ವೆ ಸಿಬ್ಬಂದಿಯಿಂದ ಜಾಗೃತಿ ಯುದ್ಧ: ಪಾಪಿಸ್ತಾನಕ್ಕೆ ಪರ್ಯಾಯ ಪಾಠ!

AchyutKumar by AchyutKumar
in ದೇಶ - ವಿದೇಶ
ಸರ್ವೆ ಸಿಬ್ಬಂದಿಯಿಂದ ಜಾಗೃತಿ ಯುದ್ಧ: ಪಾಪಿಸ್ತಾನಕ್ಕೆ ಪರ್ಯಾಯ ಪಾಠ!

ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ದಾಳಿ ಖಂಡಿಸಿ ಅಂಕೋಲಾದಲ್ಲಿ ಕೆಲಸ ಮಾಡುವ ಸರ್ಕಾರಿ ಸಿಬ್ಬಂದಿಯೊಬ್ಬರು ವಿಭಿನ್ನವಾಗಿ ಜನ ಜಾಗೃತಿ ನಡೆಸುತ್ತಿದ್ದಾರೆ.

ADVERTISEMENT

ಭೂ ಮಾಪನಾ ಇಲಾಖೆಯ ನೌಕರ ರಾಘವ ನಾಯಕ ಅವರು ಅಂಕೋಲಾದ ಹಲವು ಕಡೆ ಪಾಕಿಸ್ತಾನದ ವಿರುದ್ಧ ಚಿತ್ರ ಬಿಡಿಸಿದ್ದಾರೆ. ಪಾಕಿಸ್ತಾನದವರನ್ನು ಅಶ್ಲೀಲ ಶಬ್ದದಿಂದಲೂ ಅವರು‌ ನಿಂದಿಸಿ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಅಲ್ಲೆಲ್ಲಿ ಅವರು ಬಿತ್ತಿಪತ್ರಗಳನ್ನು ಅಂಟಿಸಿದ್ದಾರೆ.

ಈ ವಿಷಯ ಬೆಳಕಿಗೆ‌ ಬರುತ್ತಿದ್ದಂತೆ ಅಂಕೋಲಾ ಪೊಲೀಸರು ರಾಘವ ಅವರನ್ನು ಠಾಣೆಗೆ ಕರೆಯಿಸಿದರು. ‘ಚಿತ್ರ ಬಿಡಿಸಿದ್ದು‌‌ ನಾನೇ.‌ ಆದರೆ, ಇದರಿಂದ ಯಾವುದೇ ಅಪರಾಧ‌ ನಡೆದಿಲ್ಲ’ ಎಂದು ರಾಘವ ನಾಯಕ ಧೈರ್ಯವಾಗಿ ಸಮಜಾಯಿಶೀ ನೀಡಿದ್ದಾರೆ. ‘ನಾನೊಬ್ಬ ಸರ್ಕಾರಿ ನೌಕರ. ಭಾರತ ದೇಶದ ಭಕ್ತ. ಪಾಕಿಸ್ತಾನದ ದಾಳಿ ಖಂಡಿಸಿ ಈ ಹೋರಾಟ ನಡೆಸಿದ್ದೇನೆ’ ಎಂದು ರಾಘವ ನಾಯಕ ಹೇಳಿದ್ದಾರೆ.

Advertisement. Scroll to continue reading.

‘ದೇಶದ್ರೋಹಿ ಕೃತ್ಯ ನಡೆದಾಗ ನಾನು‌ ಕಣ್ಣು ಮುಚ್ಚಿ ಕೂರುವುದಿಲ್ಲ. ಅದನ್ನು ಖಂಡಿಸುವುದು ನನ್ನ ಹಕ್ಕು’ ಎಂದು ರಾಘವ ನಾಯಕ ಅವರು ಬರೆದುಕೊಟ್ಟಿದ್ದಾರೆ. ಅವರ ಕಾರ್ಯಕ್ಕೆ ಜನಮೆಚ್ಚುಗೆ ವ್ಯಕ್ತವಾಗಿದೆ.

Advertisement. Scroll to continue reading.
Previous Post

ಬೆಳೆಸಾಲ | ಸಹಕಾರಿ ಸಂಘದಲ್ಲಿ ಗೊಂದಲ: ಶಾಸಕರ ಮಧ್ಯಸ್ಥಿಕೆಯಲ್ಲಿ ಸಭೆ

Next Post

ಕಷ್ಟದ ಮೇಲೆ‌ ಕಷ್ಟ: ಬಡವರ ಮನೆ ಬೆಂಕಿಯ ಸಿಡಿಲು!

Next Post
ಕಷ್ಟದ ಮೇಲೆ‌ ಕಷ್ಟ: ಬಡವರ ಮನೆ ಬೆಂಕಿಯ ಸಿಡಿಲು!

ಕಷ್ಟದ ಮೇಲೆ‌ ಕಷ್ಟ: ಬಡವರ ಮನೆ ಬೆಂಕಿಯ ಸಿಡಿಲು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ