6
  • Latest
ಪ್ರಚೋದನಾಕಾರಿ ಬರಹ: ಫೇಸ್ಬುಕ್ ಬರಹಗಾರನ ವಿರುದ್ಧ ಪೊಲೀಸ್ ಪ್ರಕರಣ!

ಫೇಸ್‌ಬುಕ್ ಪ್ರೇಮಕ್ಕೆ ಮೂರೇ ವರ್ಷ ಆಯಸ್ಸು!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಫೇಸ್‌ಬುಕ್ ಪ್ರೇಮಕ್ಕೆ ಮೂರೇ ವರ್ಷ ಆಯಸ್ಸು!

AchyutKumar by AchyutKumar
in ದೇಶ - ವಿದೇಶ
ಪ್ರಚೋದನಾಕಾರಿ ಬರಹ: ಫೇಸ್ಬುಕ್ ಬರಹಗಾರನ ವಿರುದ್ಧ ಪೊಲೀಸ್ ಪ್ರಕರಣ!

ಅವರಿಬ್ಬರು ಫೇಸ್‌ಬುಕ್ ಮೂಲಕ ಪರಿಚಿತರಾದರು. ಅಲ್ಲಿಯೇ ಸ್ನೇಹಿತರಾದರು. ಪರಸ್ಪರ ಪ್ರೀತಿಸಿದರು. ಒಬ್ಬರನ್ನು ಒಬ್ಬರು ಬಿಟ್ಟಿರಲಾರದಷ್ಟು ಮೋಹಕ್ಕೆ ಒಳಗಾದರು. ಕುಟುಂಬದವರನ್ನು ಒಪ್ಪಿಸಿ ಸಪ್ತಪದಿ ತುಳಿದರು. ಇದೆಲ್ಲ ನಡೆದು ಮೂರು ವರ್ಷ ಕಳೆಯುವುಷ್ಟರಲ್ಲಿ ಆಕೆ, ಆತನನ್ನು ಬಿಟ್ಟು ಶಾಶ್ವತವಾಗಿ ದೂರ ಹೋದರು!

ADVERTISEMENT

ಶಿರಸಿ ನಿಲೇಕಣಿಯ ನವೀನ ಅವರ ಫೇಸ್ಬುಕ್ ಖಾತೆಗೆ ಮುಂಬೈನ ಜ್ಯೋತಿ `ಹಾಯ್’ ಎಂದು ಮೆಸೆಜ್ ಹಾಕಿದ್ದರು. ಆ ಮೆಸೆಜ್ ಮಾತಿನ ರೂಪದಲ್ಲಿ ಬದಲಾಗಿತ್ತು. ಅವರಿಬ್ಬರ ಫೋನ್ ನಂ ವಿನಿಮಯವಾದ ನಂತರ ರಾತ್ರಿಯಿಡೀ ಮಾತನಾಡಿಕೊಂಡಿದ್ದರು. ಇಬ್ಬರಲ್ಲಿಯೂ ಪ್ರೇಮ ಮೊಳಕೆಯೊಡೆದಿದ್ದು, ಮೂರು ವರ್ಷದ ಹಿಂದೆ ಜ್ಯೋತಿ ಹಾಗೂ ನವೀನ್ ಸತಿ-ಪತಿಗಳಾದರು.

ಸಾವಿರಾರು ಕಿಮೀ ದೂರದಿಂದ `ನೀನೇ ಬೇಕು’ ಎಂದು ಶಿರಸಿಗೆ ಬಂದಿದ್ದ ಜ್ಯೋತಿ ಅವರು ಮೊನ್ನೆ ನೇಣಿಗೆ ಶರಣಾಗಿದ್ದಾರೆ. ಆ ಮೂಲಕ ನವೀನ ಅವರನ್ನು ಜ್ಯೋತಿ ಒಂಟಿಯಾಗಿಸಿದ್ದಾರೆ. ಮದುವೆ ಹೊಸ್ತಿಲಿನಲ್ಲಿರುವಾಗ ಸಂತೋಷವಾಗಿಯೇ ಇದ್ದ ಜ್ಯೋತಿ ಈಚೆಗೆ ಮಂಕಾಗಿದ್ದು, ಇದಕ್ಕೆ ಕಾರಣ ಅರೆಯುವ ಮುನ್ನವೇ ಜೀವನ ಅಂತ್ಯಗೊಳಿಸಿಕೊoಡಿದ್ದಾರೆ.

Advertisement. Scroll to continue reading.

ನವೀನ ಹಾಗೂ ಜ್ಯೋತಿ ಅನ್ಯೋನ್ಯವಾಗಿಯೇ ಇದ್ದರು. ಭವಿಷ್ಯದ ಬಗ್ಗೆ ಸಾಕಷ್ಟು ಕನಸು ಕಂಡಿದ್ದರು. ಮೂರು ವರ್ಷ ಕಳೆದರೂ ಮಕ್ಕಳಾಗಿಲ್ಲ ಎಂಬ ಕೊರಗುಹೊರತುಪಡಿಸಿ ಬೇರೆ ಯಾವ ಸಮಸ್ಯೆಯೂ ಇರಲಿಲ್ಲ. ಆದರೆ, ಜೀವನ ಅಂತ್ಯಗೊಳಿಸುವುದೇ ಆ ಕೊರಗು ದೊಡ್ಡ ಕಾರಣವಂತಿರಲಿಲ್ಲ. ಅದಾಗಿಯೂ ಜೀವನಪೂರ್ತಿ ನವೀನರ ಜೊತೆಯಾಗಿರಬೇಕಿದ್ದ ಜ್ಯೋತಿ ದಿಢೀರ್ ಆಗಿ ಸಾವನಪ್ಪಿರುವುದನ್ನು ಅವರ ಕುಟುಂಬಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ.

Advertisement. Scroll to continue reading.

ಮನೆ ಮುಂದೆ ನೇತಾಡುತ್ತಿದ್ದ ಜ್ಯೋತಿ ಅವರನ್ನು ಬದುಕಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಯಿತು. ಆಸ್ಪತ್ರೆಗೆ ಸೇರಿಸಿದರೂ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಜ್ಯೋತಿ ಅವರ ಸಾವಿನಲ್ಲಿ ಅವರ ಪಾಲಕರು ಅನುಮಾನವ್ಯಕ್ತಪಡಿಸಿದರು. ಈ ಬಗ್ಗೆ ಪೊಲೀಸ್ ದೂರು ದಾಖಲಿಸಿದರು. `ಮಗಳ ಸಾವಿಗೆ ಸ್ಪಷ್ಟ ಕಾರಣ ಕೊಡಿ’ ಎಂದು ಜ್ಯೋತಿ ತಂದೆ ಚೆನ್ನಯ್ಯ ನಾಗ ಪೂಜಾರಿ ಅವಲತ್ತುಕೊಂಡರು.

Previous Post

ಕಳ್ಳರ ಕಾಟ: ಶಾಸಕರ ಶಾಲೆಗೆ ಅಳವಡಿಸಿದ್ದ ಸಿಸಿ ಕ್ಯಾಮರಾವೇ ನಾಪತ್ತೆ!

Next Post

ಗ್ರಾ ಪಂ ಅಧಿಕಾರಿಗೆ ಸರ್ವಾಧಿಕಾರ: ಅಕ್ರಮ ಮನೆ ನೆಲಸಮಕ್ಕೆ ಸರ್ಕಾರದ ಆದೇಶ!

Next Post
Gram Panchayat officer given absolute power Government orders demolition of illegal houses!

ಗ್ರಾ ಪಂ ಅಧಿಕಾರಿಗೆ ಸರ್ವಾಧಿಕಾರ: ಅಕ್ರಮ ಮನೆ ನೆಲಸಮಕ್ಕೆ ಸರ್ಕಾರದ ಆದೇಶ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ