6
  • Latest
Gambling in the name of Friends Club: 17 people sentenced to prison!

ತೆಲಂಗಾರ ಕಾಡಿನಲ್ಲಿ ಎಲೆಮಾನವರ ಕಾಟ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ತೆಲಂಗಾರ ಕಾಡಿನಲ್ಲಿ ಎಲೆಮಾನವರ ಕಾಟ!

AchyutKumar by AchyutKumar
in ಸ್ಥಳೀಯ
Gambling in the name of Friends Club: 17 people sentenced to prison!

ಯಲ್ಲಾಪುರದ ತೆಲಂಗಾರದ ಬಳಿಯ ಕಾಡಿನಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಆರು ಜನ ಸಿಕ್ಕಿಬಿದ್ದಿದ್ದು, ಅವರ ಬಳಿಯಿದ್ದ 8110ರೂಪಾಯಿಗಳನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ.

ADVERTISEMENT

ಮೇ 20ರ ರಾತ್ರಿ ತೆಲಂಗಾರ ಗ್ರಾಮದ ಮಾರ್ಕೆಜಡ್ಡಿ ಬಳಿಯ ಮರ್ಕೆಯಮ್ಮ ದೇವಾಲಯ ಬಳಿ ಐದು ಜನ ಇಸ್ಪಿಟ್ ಆಡುತ್ತಿದ್ದರು. ಮೇ 21ರ ನಸುಕು ಹರಿದರೂ ಅವರ ಆಟ ಮುಗಿದಿರಲಿಲ್ಲ. ಈ ವಿಷಯ ಅರಿತ ಪಿಎಸ್‌ಐ ಸಿದ್ದಪ್ಪ ಗುಡಿ ಅಂದರ್ ಬಾಹರ್ ಆಟಗಾರರ ಮೇಲೆ ದಾಳಿ ನಡೆಸಿದರು.

ಮಾರ್ಕೇಜಡ್ಡಿಯ ವಿಷ್ಣು ನಾಯ್ಕ, ಅದೇ ಊರಿನ ಚೇತನ ನಾಯ್ಕ, ರವಿ ನಾಯ್ಕ, ತೆಲಂಗಾರಿನ ಬಸವರಾಜ ಕಟ್ಟಿಮನಿ ಸಿಕ್ಕಿಬಿದ್ದರು. ಇಡಗುಂದಿಯ ಸಂತೋಷ ರಾಮಚಂದ್ರ ನಾಯ್ಕ ಹಾಗೂ ಸಂತೋಷ ಮಾಣಿ ನಾಯ್ಕರನ್ನು ಸಹ ಪೊಲೀಸರು ಅಲ್ಲಿ ವಶಕ್ಕೆಪಡೆದರು.

Advertisement. Scroll to continue reading.

ಅಂದರ್ ಬಾಹರ್ ಆಡುವುದು ಅಪರಾಧ ಎಂಬ ಅರಿವಿದ್ದರೂ ಈ ಎಲ್ಲರೂ ಅರಣ್ಯ ಪ್ರದೇಶದಲ್ಲಿ ಅಡಗಿ ಕುಳಿತು ಆಟವಾಡುತ್ತಿದ್ದರು. ಕಾನೂನುಬಾಹಿರವಾಗಿ ಅವರು ಹಣವನ್ನು ಪಂಥವಾಗಿ ಕಟ್ಟಿದ್ದರು. ಪೊಲೀಸರು ಅವರು ಆಟಕ್ಕೆ ಕಟ್ಟಿದ್ದ 8110ರೂ ಹಣದ ಜೊತೆ ಇಸ್ಪಿಟ್ ಎಲೆ ಹಾಗೂ ಇನ್ನಿತರ ಪರಿಕ್ಕರಗಳನ್ನು ವಶಕ್ಕೆಪಡೆದರು. ಆರು ಜನರ ವಿರುದ್ಧ ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಪ್ರಕರಣವನ್ನು ದಾಖಲಿಸಿದರು.

Advertisement. Scroll to continue reading.
Previous Post

ರೋಗಕ್ಕೆ ಬೆದರಿದ ನವವಿವಾಹಿತೆ: ಬಾವಿಗೆ ಹಾರಿ ಆತ್ಮಹತ್ಯೆ!

Next Post

ವೈದ್ಯರು ಹೇಳಿದ ಹಣಕ್ಲಾಸು: ಜೀವನದ ಉದ್ದಕ್ಕೂ.. ಜೀವನದ ನಂತರವೂ ಬೇಕು ಈ ಪುಟ್ಟ ವಿಮೆ!

Next Post
Money lesson from the doctor This little insurance is needed throughout life... and even after life!

ವೈದ್ಯರು ಹೇಳಿದ ಹಣಕ್ಲಾಸು: ಜೀವನದ ಉದ್ದಕ್ಕೂ.. ಜೀವನದ ನಂತರವೂ ಬೇಕು ಈ ಪುಟ್ಟ ವಿಮೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ