6
  • Latest
College children's play Police son's lust myth!

ಕಾಲೇಜು ಮಕ್ಕಳ ಮಕ್ಕಳಾಟ: ಪೊಲೀಸ್ ಪುತ್ರನ ಕಾಮ ಪುರಾಣ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಕಾಲೇಜು ಮಕ್ಕಳ ಮಕ್ಕಳಾಟ: ಪೊಲೀಸ್ ಪುತ್ರನ ಕಾಮ ಪುರಾಣ!

AchyutKumar by AchyutKumar
May 22, 2025
in ರಾಜ್ಯ
College children's play Police son's lust myth!
advt advt advt
ADVERTISEMENT

15 ವರ್ಷದ ಬಾಲಕಿ ಮೇಲೆ ಬೆಳಗಾವಿಯಲ್ಲಿ ಸಾಮೂಹಿಕ ಅ*ತ್ಯಾ*ಚಾ*ರ ನಡೆದಿದ್ದು, ಕಾರವಾರ ಪೊಲೀಸ್ ಅಧಿಕಾರಿಯ ಪುತ್ರ ಈ ಪ್ರಕರಣದ ಪ್ರಮುಖ ಆರೋಪಿ. ಆ ಆರೋಪಿ ಸಹ ಅಪ್ರಾಪ್ತ!

ಬಾಲಕಿ ವಾಸವಾಗಿದ್ದ ಮನೆ ಸುತ್ತಲು ಈ ಕಾಮುಕರು ವಾಸವಾಗಿದ್ದರು. ಅವರ ಜೊತೆ ಬಾಲಕಿಯ ಸ್ನೇಹ ಬೆಳೆದಿತ್ತು. ಮೇ 6ರಂದು ಪೊಲೀಸಪ್ಪನ ಪುತ್ರ ಆ ಬಾಲಕಿಯನ್ನು ಪಾರ್ಟಿ ಕೊಡಿಸುವುದಾಗಿ ಬೆಳಗಾವಿಯಿಂದ ದೂರ ಕರೆದೊಯ್ದಿದ್ದ. ಎಲ್ಲರೂ ಸೇರಿ ರೆಸಾರ್ಟಿನಲ್ಲಿ ಪಾರ್ಟಿ ಮಾಡಿದ್ದರು. ಅದಾದ ನಂತರ ಬಾಲಕಿ ಶೌಚಾಲಯ ಬಳಸುವುದಕ್ಕಾಗಿ ರೂಮಿಗೆ ಹೋದಾಗ ಅಲ್ಲಿದ್ದ ಮೂವರು ಆಕೆಯ ಮೇಲೆ ಮುಗಿ ಬಿದ್ದರು.

Advertisement. Scroll to continue reading.
ADVERTISEMENT
ADVERTISEMENT

ರೆಸಾರ್ಟಿನ ರೂಮಿನ ಒಳಗೆ ಬಾಲಕಿ ಸಾಕಷ್ಟು ಕೂಗಿದರೂ ಯಾರೂ ನೆರವಿಗೆ ಬರಲಿಲ್ಲ. ಕೈ ಮುಗಿದು ಕೇಳಿಕೊಂಡರೂ ಆ ರಾಕ್ಷಸರು ಬಾಲಕಿಯನ್ನು ಬಿಡಲಿಲ್ಲ. ಸಾಕೀಬ್ ಎಂಬ ಹೆಸರಿನಲ್ಲಿ ರೆಸಾರ್ಟಿನಲ್ಲಿ ರೂಮ್ ಕಾಯ್ದಿರಿಸಿದ್ದು, ಅದೇ ರೂಮಿನಲ್ಲಿ ಸಾಕೀಬ್ ಜೊತೆ ಇನ್ನಿಬ್ಬರು ಸೇರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಬಾಲಕಿ ಹೊಟ್ಟೆನೋವಿನಿಂದ ತತ್ತರಿಸಿದರೂ ಆ ಕಾಮುಕರು ಸುಮ್ಮನಾಗಿಲ್ಲ. ದೌರ್ಜನ್ಯದ ನಂತರ ಆರೋಪಿಯೊಬ್ಬ ಬಾಲಕಿ ಕತ್ತಿನಲ್ಲಿದ್ದ ಸರವನ್ನು ಎಗರಿಸಿ ಪರಾರಿಯಾಗಿದ್ದು, ಸರ ನಾಪತ್ತೆಯಾಗಿರುವುದನ್ನು ಬಾಲಕಿಯ ತಾಯಿ ಪ್ರಶ್ನಿಸಿದಾಗ ಪ್ರಕರಣ ಹೊರ ಬಂದಿದೆ.

Advertisement. Scroll to continue reading.

ಮೇ 12ರಂದು ಬಾಲಕಿ ಹೊಟ್ಟೆನೋವಿನಿಂದ ಬಳಲಿದ್ದು, ಪಾಲಕರು ಆಸ್ಪತ್ರೆಗೆ ತೋರಿಸಿದ್ದಾರೆ. ಆಗ ವೈದ್ಯರು ಹೇಯಕೃತ್ಯದ ಬಗ್ಗೆ ಖಚಿತಪಡಿಸಿದ್ದು, ಪಾಲಕರು ಪೊಲೀಸರ ಮೊರೆ ಹೋಗಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರಿಗೆ ಕಾರವಾರದಲ್ಲಿ ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿಯ ಪುತ್ರ ಈ ಕೃತ್ಯದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಪೊಲೀಸ್ ಅಧಿಕಾರಿ ಸಾಕಷ್ಟು ಒತ್ತಡ ತಂದರೂ ಟಳಕವಾಡಿ ಪೊಲೀಸರು ಇದನ್ನು ಲೆಕ್ಕಿಸದೇ ಪೊಲೀಸಪ್ಪನ ಪುತ್ರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸಪ್ಪನ ಪುತ್ರ ಸೇರಿ ಇಬ್ಬರು ಸಿಕ್ಕಿಬಿದ್ದಿದ್ದು, ಮತ್ತೊಬ್ಬ ಬಾಲಕ ತಲೆಮರೆಸಿಕೊಂಡಿದ್ದಾನೆ. ಸಿಕ್ಕಿಬಿದ್ದ ಇಬ್ಬರು ಬಾಲಕರನ್ನು ಬಾಲ ಮಂದಿರಕ್ಕೆ ಸೇರಿಸಲಾಗಿದೆ.

ShareSendTweetShare
ADVERTISEMENT
Previous Post

ವೈದ್ಯರು ಹೇಳಿದ ಹಣಕ್ಲಾಸು: ಜೀವನದ ಉದ್ದಕ್ಕೂ.. ಜೀವನದ ನಂತರವೂ ಬೇಕು ಈ ಪುಟ್ಟ ವಿಮೆ!

Next Post

ಕೈ ಕೊಟ್ಟ ಕರೆಂಟು: ಕಾನಸೂರು ಜನತೆಗೆ ಕತ್ತಲೆಯ ಕಾಟ!

Next Post
The current that gave the hand The people of Kansur are in danger of darkness!

ಕೈ ಕೊಟ್ಟ ಕರೆಂಟು: ಕಾನಸೂರು ಜನತೆಗೆ ಕತ್ತಲೆಯ ಕಾಟ!

Electric shock Two lives that were meant to be lived ended in half a lifetime!

ವಿದ್ಯುತ್ ಆಘಾತ: ಅರ್ದ ಆಯಸ್ಸಿಗೆ ಮುಕ್ತಾಯಗೊಂಡಿತು ಬಾಳಿ ಬದುಕಬೇಕಿದ್ದ ಎರಡು ಜೀವ!

Another dimension to ecotourism This time the third annual mango fair!

ಪರಿಸರ ಪ್ರವಾಸೋದ್ಯಮಕ್ಕೆ ಮತ್ತೊಂದು ಆಯಾಮ: ಈ ಸಲ ಮೂರನೇ ವರ್ಷದ ಮಾವಿನ ಮೇಳ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.