6
  • Latest
Another dimension to ecotourism This time the third annual mango fair!

ಪರಿಸರ ಪ್ರವಾಸೋದ್ಯಮಕ್ಕೆ ಮತ್ತೊಂದು ಆಯಾಮ: ಈ ಸಲ ಮೂರನೇ ವರ್ಷದ ಮಾವಿನ ಮೇಳ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಪರಿಸರ ಪ್ರವಾಸೋದ್ಯಮಕ್ಕೆ ಮತ್ತೊಂದು ಆಯಾಮ: ಈ ಸಲ ಮೂರನೇ ವರ್ಷದ ಮಾವಿನ ಮೇಳ!

AchyutKumar by AchyutKumar
May 22, 2025
in ರಾಜ್ಯ
Another dimension to ecotourism This time the third annual mango fair!
advt advt advt
ADVERTISEMENT

ಪರಿಸರ ಪ್ರವಾಸೋದ್ಯಮದ ಬಗ್ಗೆ ನೂರಾರು ಕನಸು ಕಂಡಿರುವ ನ್ಯಾಯವಾದಿ ನಾಗರಾಜ ನಾಯಕ ಅವರು ಮಾವಿನ ಮೇಳದ ಮೂಲಕ ಪ್ರವಾಸೋದ್ಯಮದ ಇನ್ನೊಂದು ಆಯಾಮ ರಚಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಅಂಕೋಲಾದಲ್ಲಿ ಮಾವು ಮೇಳ ಆಯೋಜಿಸುತ್ತಿರುವ ಅವರು ಮೂರನೇ ವರ್ಷದ ಮೇಳಕ್ಕಾಗಿ ಸಿದ್ಧತೆ ನಡೆಸಿದ್ದಾರೆ.

ಅಂಕೋಲಾದ ಮಾವಿನ ಹಣ್ಣಿಗೆ ದೇಶ-ವಿದೇಶಗಳಲ್ಲಿಯೂ ಬೇಡಿಕೆ ಸೃಷ್ಠಿಸಿದ ಮಾವು ಮೇಳ ಮತ್ತೆ ಬಂದಿದೆ. ಮೇ 24 ಹಾಗೂ 25ರಂದು ಮಾವಿನ ಮೇಳ ನಡೆಯಲಿದೆ. ಪ್ರಸಿದ್ಧ ಕರಿ ಈಶಾಡ ಮಾವಿನ ಜೊತೆ ಬಗೆ ಬಗೆಯ ಮಾವಿನ ಹಣ್ಣುಗಳು ಈ ಮೇಳಕ್ಕೆ ಬರಲಿವೆ. ಇದರೊಂದಿಗೆ ಮಾವಿನ ಹಣ್ಣಿನ ಉಪಯೋಗ, ಇನ್ನಿತರ ಆಹಾರ ಪದಾರ್ಥಗಳ ಬಗ್ಗೆಯೂ ಮೇಳದಲ್ಲಿ ಮಾಹಿತಿ ಸಿಗಲಿದೆ.

Advertisement. Scroll to continue reading.
ADVERTISEMENT
ADVERTISEMENT

ಉತ್ತರ ಕನ್ನಡ ಜಿಲ್ಲೆಯ ಜೊಯಿಡಾದಲ್ಲಿ ಪ್ರತಿ ವರ್ಷ ಗಡ್ಡೆ-ಗೆಣಸಿನ ಮೇಳ ನಡೆಯುತ್ತದೆ. ಶಿರಸಿಯಲ್ಲಿ ಹಲಸಿನ ಮೇಳ ನಡೆಯುತ್ತದೆ. ಸ್ಥಳೀಯ ಉತ್ಪನ್ನಗಳ ಮೌಲ್ಯವರ್ಧನೆಯ ಜೊತೆ ಅದಕ್ಕೆ ಬೇಡಿಕೆ ಸೃಷ್ಠಿಸುವುದು ಈ ಮೇಳದ ಮುಖ್ಯ ಉದ್ದೇಶ. ಅದರಂತೆ, ಎರಡು ವರ್ಷಗಳ ಹಿಂದೆ ಅಂಕೋಲಾದಲ್ಲಿ ಮಾವು ಮೇಳ ಆಯೋಜಿಸಲಾಗಿದ್ದು, ಇಲ್ಲಿನ ಮಾವಿನ ಹಣ್ಣಿಗೆ ದೇಶ-ವಿದೇಶಗಳಿಂದ ಬೇಡಿಕೆ ಬರಲು ಆ ಮೇಳ ಕಾರಣವಾಯಿತು.

ಪಹರೆ ವೇದಿಕೆಯ ನಾಗರಾಜ ನಾಯಕ ಅವರು ಮಾವು ಮೇಳ ನಡೆಸಲು ನಿರ್ಧರಿಸಿದ್ದರು. ಅಲ್ಲಿನ ರೈತರು ಅದಕ್ಕೆ ಕೈ ಜೋಡಿಸಿದರು. ಮಾವು ಮೇಳಕ್ಕೆ ಆಗಮಿಸಿದ ಗಣ್ಯರು ಹಣ್ಣಿನ ಸವಿ ಸವೆದರು. ಮಾವು ಮೇಳದ ಯಶಸ್ಸಿನ ಬಗ್ಗೆ ಎಲ್ಲಾ ಕಡೆ ಹೇಳಿಕೊಂಡರು. ಅದರ ಪರಿಣಾಮ ಬೇರೆ ಬೇರೆ ಭಾಗದ ಜನ ಅಂಕೋಲಾಗೆ ಆಗಮಿಸಿ ಮಾವು ಖರೀದಿಗೆ ಮುಂದಾಗಿದ್ದು, ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ.

ಮಾವು ಬೆಳೆಗಾರರ ಹಾಗೂ ಮಾವು ಪ್ರಿಯರ ನಡುವೆ ಸಂಪರ್ಕ ಬೆಸೆಯುವುದಕ್ಕಾಗಿ ಶುರುವಾದ ಮಾವಿನ ಮೇಳ ತನ್ನ ಗುರಿ ಸಾಧಿಸಿದೆ. ಅದರಲ್ಲಿಯೂ ಮುಖ್ಯವಾಗಿ ಅಂಕೋಲಾದ ಕರಿ ಈಶಾಡು ಮಾವು ನಾನಾ ಭಾಗಗಳಿಗೆ ರಪ್ತಾಗಿದೆ. ಆ ಮೂಲಕ ಅಂಕೋಲೆಯ ಮಾವು ಬೆಳೆಗಾರರಿಗೂ ಉತ್ತೇಜನ ಸಿಕ್ಕಿದೆ. ಈ ವರ್ಷ ಬೆಳೆಗಾರರ ಸಮಿತಿಯಿಂದಲೇ ಮಾವು ಮೇಳ ನಡೆಯಲಿದ್ದು, ಇದಕ್ಕಾಗಿ ಅಂಕೋಲಾದ ಜೈಹಿಂದ್ ಹೈಸ್ಕೂಲ್ ಮೈದಾನ ಸಿದ್ಧವಾಗಿದೆ. ಚಿತ್ರ ನಿರ್ದೇಶಕ ರಾಜೇಂದ್ರಸಿAಗ್ ಬಾಬು, ಪರಿಸರ ಬರಹಗಾರ ಶಿವಾನಂದ ಕಳವೆ, ಸಾಹಿತಿ ಪಾಲ್ಗುಣ ಗೌಡ ಅವರು ಮೇಳದಲ್ಲಿ ಭಾಗವಹಿಸಲಿದ್ದಾರೆ. ವಿವಿಧ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಸಹ ಮಾವಿನ ಸವಿ ಅನುಭವಿಸಲು ಆಗಮಿಸುತ್ತಿದ್ದಾರೆ.

Advertisement. Scroll to continue reading.

ಈ ಎಲ್ಲದರ ಜೊತೆ ಮಾವಿನ ಹಣ್ಣಿನ ಬೆಳೆಗಾರರು, ಮರ ಹತ್ತುವವರು, ಮಾವಿನ ಕಸಿ ಕಟ್ಟುವವರು ಸೇರಿ ಶ್ರಮಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಾವು ಖರೀದಿಗೂ ಇಲ್ಲಿ ಸಾಕಷ್ಟು ಅವಕಾಶಗಳಿವೆ.

ನೀವು ಬನ್ನಿ… ನಿಮ್ಮವರನ್ನು ಕರೆತನ್ನಿ!

ShareSendTweetShare
ADVERTISEMENT
Previous Post

ವಿದ್ಯುತ್ ಆಘಾತ: ಅರ್ದ ಆಯಸ್ಸಿಗೆ ಮುಕ್ತಾಯಗೊಂಡಿತು ಬಾಳಿ ಬದುಕಬೇಕಿದ್ದ ಎರಡು ಜೀವ!

Next Post

ಪಾರ್ಟ ಟೈಂ ಬಟ್ಟೆ ವ್ಯಾಪಾರಿ.. ಪುಲ್ ಟೈಂ ಕಳ್ಳ: ಆತನನ್ನು ಹಿಡಿಯಲು 15 ವರ್ಷವೇ ಬೇಕಾಯ್ತು!

Next Post
Part-time clothes dealer.. full-time thief It took 15 years to catch him!

ಪಾರ್ಟ ಟೈಂ ಬಟ್ಟೆ ವ್ಯಾಪಾರಿ.. ಪುಲ್ ಟೈಂ ಕಳ್ಳ: ಆತನನ್ನು ಹಿಡಿಯಲು 15 ವರ್ಷವೇ ಬೇಕಾಯ್ತು!

Video call between officials and ministers!

ಸಚಿವರ ಜೊತೆ ಅಧಿಕಾರಿಗಳ ವಿಡಿಯೋ ಕಾಲ್!

Shiruru | ಶಿರೂರು ಗುಡ್ಡ – ಗಂಗಾವಳಿ ನದಿ: ದುರಂತಕ್ಕೆ ಒಂದು ತಿಂಗಳು – ನೀರಿನ ಅಡಿ ಮಣ್ಣಾದ ರಹಸ್ಯಗಳೇನು?

ಉತ್ತರ ಕನ್ನಡ: ಈ ಪ್ರದೇಶದಲ್ಲಿ ಫೋಟೋ ತೆಗೆಯುವುದು ನಿಷಿದ್ಧ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.