6
  • Latest

ಕೊನೆಗೂ ಫಲಿಸಲಿಲ್ಲ ಹಲವರ ಪ್ರಾರ್ಥನೆ: ಆರೈಕೆಗೂ ಸಹಕರಿಸದೇ ಅಧಿಕಾರಿಗಳ ಕ್ರೂರ ವರ್ತನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಕೊನೆಗೂ ಫಲಿಸಲಿಲ್ಲ ಹಲವರ ಪ್ರಾರ್ಥನೆ: ಆರೈಕೆಗೂ ಸಹಕರಿಸದೇ ಅಧಿಕಾರಿಗಳ ಕ್ರೂರ ವರ್ತನೆ

AchyutKumar by AchyutKumar
June 24, 2024
in ರಾಜ್ಯ
advt advt advt
ADVERTISEMENT
Advertisement. Scroll to continue reading.

ಗೋಕರ್ಣದಲ್ಲಿ ಬಸ್ ಅಪಘಾತದಿಂದ ಗಾಯಗೊಂಡು ಐದು ದಿನಗಳಿಂದ ಚಿತ್ರಹಿಂಸೆ ಅನುಭವಿಸುತ್ತಿದ್ದ ದನ ಭಾನುವಾರ ಸಂಜೆ ಸಾವನಪ್ಪಿದೆ.
ಸ್ಥಳೀಯ ಗ್ರಾ ಪಂ ಸದಸ್ಯ ಸುಜಯ ಶೆಟ್ಟಿ ಹಾಗೂ ಅಲ್ಲಿನ ರಿಕ್ಷಾ ಮಾಲಕರು ಜಾನುವಾರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಬಸ್ ನಿಲ್ದಾಣದ ಮೂಲೆಯಲ್ಲಿ ಅದಕ್ಕೆ ಆಶ್ರಯ ಕಲ್ಪಿಸಿ, ನಿತ್ಯ ಮೇವು ಒದಗಿಸುತ್ತಿದ್ದರು. ವೈದ್ಯರನ್ನು ಕರೆಯಿಸಿ ಅದಕ್ಕೆ ಚಿಕಿತ್ಸೆ ಕೊಡಿಸಿದ್ದರು.
ಆದರೆ, ಸಾರಿಗೆ ಘಟಕದವರು ಜಾನುವಾರನ್ನು ಬೇರೆಡೆ ಸ್ಥಳಾಂತರಿಸುವoತೆ ಒತ್ತಡ ಹಾಕುತ್ತಿದ್ದು, ಕೆಎಸ್‌ಆರ್‌ಟಿಸಿ ಜಾಗದಲ್ಲಿ ಜಾನುವಾರು ಆರೈಕೆ ಮಾಡುತ್ತಿರುವುದನ್ನು ಕಂಡು ವಿಭಾಗ ಕಚೇರಿಯ ಅಧಿಕಾರಿಗಳು ಅಧೀನ ಸಿಬ್ಬಂದಿ ವಿರುದ್ಧ ಗರಂ ಆಗಿದ್ದರು. ಸಂಸ್ಥೆಯ ಬಸ್ ಹಾಯ್ದು ದನ ಜೀವನ್ಮರಣದ ನಡುವೆ ಹೋರಾಡುತ್ತಿದ್ದರೂ ಅಧಿಕಾರಿಗಳಿಗೆ ಅದರ ಬಗ್ಗೆ ಕಾಳಜಿ ಇರಲಿಲ್ಲ. ಅನಗತ್ಯವಾಗಿ ಅಧಿಕಾರಿಗಳು ತೊಂದರೆ ನೀಡುತ್ತಿರುವುದಕ್ಕೆ ಜನರು ಆಕ್ಷೇಪಿಸಿದರು.
ಸಂಜೆ ಜಾನುವಾರು ಸಾವನಪ್ಪಿದ ಸುದ್ದಿ ಕೇಳಿ ಅನೇಕರು ಮರುಕ ವ್ಯಕ್ತಪಡಿಸಿದರು. ಗ್ರಾ ಪಂ ಅಧ್ಯಕ್ಷೆ ಸಮುನಾ ಗೌಡ ಜೆಸಿಬಿ ಕಳುಹಿಸಿ, ಮೃತ ಜಾನುವಾರನ್ನು ದಫನ್ ಮಾಡುವ ಪ್ರಕ್ರಿಯೆಗೆ ನೆರವು ನೀಡಿದರು.

ADVERTISEMENT
ADVERTISEMENT
Advertisement. Scroll to continue reading.
ShareSendTweetShare
ADVERTISEMENT
Previous Post

ಅಂಕೋಲೆಗೆ ಹೊರಟ ಬಾಲಕ ಹೋಗಿದ್ದಾದರೂ ಎಲ್ಲಿ?

Next Post

ಗ್ರಾಮಸಭೆಗೆ ಬರಲು ಜನರ ನಿರಾಸಕ್ತಿ

Next Post

ಗ್ರಾಮಸಭೆಗೆ ಬರಲು ಜನರ ನಿರಾಸಕ್ತಿ

ನಿಮ್ಮ ನಂಬಿಕೆ ಇನ್ನೊಬ್ಬ ಅಸಾರಾಂ, ಇನ್ನೊಬ್ಬ ನಿತ್ಯಾನಂದನನ್ನ ಹುಟ್ಟುಹಾಕದಿರಲಿ

ಅಂತ್ಯ ಸಂಸ್ಕಾರಕ್ಕೆ ಬಂದವರು ಮಗುವನ್ನು ಅಪಹರಿಸಿದರು!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.