6
  • Latest

ಗ್ರಾಮಸಭೆಗೆ ಬರಲು ಜನರ ನಿರಾಸಕ್ತಿ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಗ್ರಾಮಸಭೆಗೆ ಬರಲು ಜನರ ನಿರಾಸಕ್ತಿ

AchyutKumar by AchyutKumar
in ಸ್ಥಳೀಯ

ಕಳೆದ ಕೆಲ ವರ್ಷಗಳವರೆಗೂ ಗ್ರಾಮಸಭೆಗಳಿಗೆ ಸಾಕಷ್ಟು ಜನ ಬರುತ್ತಿದ್ದರು. ಆದರೆ, ಅಧಿಕಾರಿಗಳು ಬರುತ್ತಿರಲಿಲ್ಲ. ಆದರೆ, ಸೋಮವಾರ ಯಲ್ಲಾಪುರದ ಆನಗೋಡಿನಲ್ಲಿ ನಡೆದ ಗ್ರಾಮಸಭೆಯಲ್ಲಿ ಅಧಿಕಾರಿ-ಜನಪ್ರತಿನಿಧಿಗಳೇ ತುಂಬಿದ್ದರು. ಜನ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಕಾಣಲಿಲ್ಲ.
ಗ್ರಾಮಸಭೆ ದಿನಾಂಕದ ಬಗ್ಗೆ ಗ್ರಾ ಪಂ ಕಚೇರಿ ಪ್ರಕಟಣೆ ಹೊರಡಿಸಿತ್ತು. ಪ್ರಮುಖ ಸ್ಥಳಗಳಲ್ಲಿ ನಡೆದ ವಾರ್ಡ ಸಭೆಯಲ್ಲಿ ಸಹ ಗ್ರಾಮಸಭೆ ನಡೆಸುವ ಬಗ್ಗೆ ಪ್ರಚಾರ ಮಾಡಲಾಗಿತ್ತು. ಸಾಮಾಜಿಕ ಜಾಲತಾಣಗಳ ಮೂಲಕವೂ ಗ್ರಾಮಸಭೆ ಕುರಿತು ಮಾಹಿತಿ ನೀಡಲಾಗಿತ್ತು. ಆದರೂ ಬೆಳಗ್ಗೆ 10.30ಕ್ಕೆ ಸಭೆ ಶುರುವಾಗಿದ್ದು, 11.30ರ ವೇಳೆಗೆ ಖಾಲಿ ಖುರ್ಚಿಗಳೇ ಹೆಚ್ಚಿಗೆ ಕಾಣುತ್ತಿದ್ದವು. ಸಭೆ ಆರಂಭದಲ್ಲಿದ್ದ ಅಲ್ಪ ಪ್ರಮಾಣದ ಜನ ಸಹ ನಡುವೆ ಎದ್ದು ಹೋಗಿದ್ದು, ಆಯಾ ಇಲಾಖೆಗೆ ಸಂಬoಧಿಸಿದ ಅಧಿಕಾರಿಗಳು ಸಹ ತಮ್ಮ ಇಲಾಖೆಯ ಆಗುಹೋಗುಗಳ ಬಗ್ಗೆ ಮಾಹಿತಿ ನೀಡಿ ಅಲ್ಲಿಂದ ಹೊರಟರು. ಹೀಗಾಗಿ ಅಲ್ಲಲ್ಲಿ ತುಂಬಿದ್ದ ಖುರ್ಚಿಗಳು ಸಹ ಪೂರ್ತಿ ಖಾಲಿಯಾಗಿದ್ದವು. ಜನ ಬಾರದೇ ಇರಲು ಧಾರಾಕಾರವಾಗಿ ಸುರಿದ ಮಳೆಯೂ ಕಾರಣ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗ್ರಾ ಪಂ ಮಾಜಿ ಅಧ್ಯಕ್ಷ ಪರಮೇಶ್ವರ ಗಾಂವ್ಕರ್ `ಗ್ರಾಮಸಭೆಗೆ ಜನ ಬರಲಿಲ್ಲ ಎಂಬುದು ಸರಿಯಲ್ಲ. 30 ಜನ ಆಗಮಿಸಿದ್ದು, ನಂತರ ಅವರವರ ಕೆಲಸಕ್ಕೆ ತೆರಳಿದ್ದಾರೆ’ ಎಂದು ತಿಳಿಸಿದರು.

 

ShareSendTweetShare
Previous Post

ಕೊನೆಗೂ ಫಲಿಸಲಿಲ್ಲ ಹಲವರ ಪ್ರಾರ್ಥನೆ: ಆರೈಕೆಗೂ ಸಹಕರಿಸದೇ ಅಧಿಕಾರಿಗಳ ಕ್ರೂರ ವರ್ತನೆ

Next Post

ನಿಮ್ಮ ನಂಬಿಕೆ ಇನ್ನೊಬ್ಬ ಅಸಾರಾಂ, ಇನ್ನೊಬ್ಬ ನಿತ್ಯಾನಂದನನ್ನ ಹುಟ್ಟುಹಾಕದಿರಲಿ

Next Post

ನಿಮ್ಮ ನಂಬಿಕೆ ಇನ್ನೊಬ್ಬ ಅಸಾರಾಂ, ಇನ್ನೊಬ್ಬ ನಿತ್ಯಾನಂದನನ್ನ ಹುಟ್ಟುಹಾಕದಿರಲಿ

ಅಂತ್ಯ ಸಂಸ್ಕಾರಕ್ಕೆ ಬಂದವರು ಮಗುವನ್ನು ಅಪಹರಿಸಿದರು!

ಮೈಸೂರು ದೊರೆಯ ಮೆಚ್ಚುಗೆ ಪಡೆದ ಸಿದ್ದಾಪುರದ ಕಲಾವಿದ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.