6
  • Latest
Movie song at Devi Utsav: Stabbed with a knife because the song stopped!

ಹಸು ಕಳ್ಳತನ: ಅಮಾಯಕರಿಗೆ ಥಳಿತ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಹಸು ಕಳ್ಳತನ: ಅಮಾಯಕರಿಗೆ ಥಳಿತ!

AchyutKumar by AchyutKumar
May 24, 2025
in ಸ್ಥಳೀಯ
Movie song at Devi Utsav: Stabbed with a knife because the song stopped!
advt advt advt
ADVERTISEMENT

ಹಾವೇರಿಯಿಂದ ಮುಂಡಗೋಡಿಗೆ ಬಂದ ನಾಲ್ವರು ಇಲ್ಲಿನ ಕುಟುಂಬ ಸದಸ್ಯರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಹಸು ಕಳ್ಳತನ ಆರೋಪದ ಮೇರೆಗೆ ಈ ಹೊಡೆದಾಟ ನಡೆದಿದೆ.

ಮುಂಡಗೋಡದ ಆಲಳ್ಳಿಯಲ್ಲಿ ಹನುಮಂತಪ್ಪ ಮಡಸಾಲಿ ಅವರು ವಾಸವಾಗಿದ್ದಾರೆ. ಅವರ ಜೊತೆ ಪತ್ನಿ ಯಲ್ಲವ್ವ, ಪುತ್ರ ಮಂಜುನಾಥ ಬದುಕು ಕಟ್ಟಿಕೊಂಡಿದ್ದಾರೆ. ಸದ್ಯ ಈ ಕುಟುಂಬದವರ ಮೇಲೆ ಹಸು ಕಳ್ಳತನದ ಆರೋಪ ಬಂದಿದೆ.

ADVERTISEMENT
ADVERTISEMENT

ಮೇ 22ರಂದು ಹಾವೇರಿಯ ಹಾನಗಲ್ಲಿನ ದಶರಥಕೊಪ್ಪದಿಂದ ಬಂದ ಚನ್ನಪ್ಪ ವಡ್ಡರ್ ಅವರು `ತಮ್ಮ ಹಸು ಕಾಣೆಯಾಗಿದೆ’ ಎಂದು ಹೇಳಿದ್ದರು. ಆಗ, ಹನುಮಂತಪ್ಪ ಮಡಸಾಲಿ ಅವರು `ತಾವು ಹಸುವನ್ನು ನೋಡಿಲ್ಲ’ ಎಂದಿದ್ದರು. ಅದಾದ ನಂತರ ಚನ್ನಪ್ಪ ವಡ್ಡರ್ ಅವರು ಹನುಮಂತಪ್ಪ ಅವರ ಮನೆ ಸುತ್ತ ಹುಡುಕಾಟ ನಡೆಸಿದ್ದರು. ಹಸು ಇಲ್ಲದ ಕಾರಣ ಮನೆಗೆ ಮರಳಿದ್ದರು.

Advertisement. Scroll to continue reading.
Advertisement. Scroll to continue reading.

ಅದೇ ದಿನ ಸಂಜೆ ಮತ್ತೆ ಅಲ್ಲಿಗೆ ಬಂದ ಚನ್ನಪ್ಪ ವಡ್ಡರ್ ಮತ್ತೆ ಮೂವರನ್ನು ಜೊತೆಗೆ ಕರೆತಂದಿದ್ದರು. `ಹನುಮಂತಪ್ಪ ಮಡಸಾಲಿ ಕುಟುಂಬದವರು ತನ್ನ ಹಸು ಕದ್ದಿದ್ದಾರೆ’ ಎಂದು ಆರೋಪಿಸಿದ್ದರು. ಈ ವೇಳೆ ಅಲ್ಲಿ ಗಲಾಟೆ ನಡೆದಿದ್ದು, ಹನುಮಂತಪ್ಪ ಮಡಸಾಲಿ ಅವರ ಕುಟುಂಬದ ಮೇಲೆ ಚನ್ನಪ್ಪ ವಡ್ಡರ್ ಹಾಗೂ ಶಂಕ್ರಪ್ಪ ವಡ್ಡರ್ ದಾಳಿ ಮಾಡಿದರು. ಅವರ ಜೊತೆ ಬಂದಿದ್ದ ಇನ್ನಿಬ್ಬರು ಬಡಿಗೆ ತೆಗೆದುಕೊಂಡು ಕುಟುಂಬದವರನ್ನು ಬಡಿದರು.

ಪರಿಣಾಮ ಹನುಮಂತಪ್ಪ ಮಡಸಾಲಿ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಮಗ ಮಂಜುನಾಥ ಮಡಸಾಲಿ ಮುಂಡಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ShareSendTweetShare
ADVERTISEMENT
Previous Post

ಮೂರುರು ಗುಡ್ಡ: ಗಾಂಜಾ ನಶೆಯಲ್ಲಿದ್ದ ಚಾಲಕನಿಗೆ ಕಾನೂನು ಪಾಠ!

Next Post

ಗೋ ರಕ್ಷಕ ಪೊಲೀಸರಿಗೆ ಜನರ ಜೈಕಾರ!

Next Post
People's cheers for the cow protection police!

ಗೋ ರಕ್ಷಕ ಪೊಲೀಸರಿಗೆ ಜನರ ಜೈಕಾರ!

Monkey threat Nani Gowda who could not survive even if he went to Manipal!

ಮಂಗನ ಕಾಟ: ಮಣಿಪಾಲಿಗೆ ಹೋದರೂ ಬದುಕದ ನಾಣಿ ಗೌಡ!

Warning of violent struggle Highway company bows to threats!

ಉಗ್ರ ಹೋರಾಟದ ಎಚ್ಚರಿಕೆ: ಬೆದರಿಕೆಗೆ ಬಗ್ಗಿದ ಹೆದ್ದಾರಿ ಕಂಪನಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.