6
  • Latest
Movie song at Devi Utsav: Stabbed with a knife because the song stopped!

ಹಸು ಕಳ್ಳತನ: ಅಮಾಯಕರಿಗೆ ಥಳಿತ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಹಸು ಕಳ್ಳತನ: ಅಮಾಯಕರಿಗೆ ಥಳಿತ!

AchyutKumar by AchyutKumar
in ಸ್ಥಳೀಯ
Movie song at Devi Utsav: Stabbed with a knife because the song stopped!

ಹಾವೇರಿಯಿಂದ ಮುಂಡಗೋಡಿಗೆ ಬಂದ ನಾಲ್ವರು ಇಲ್ಲಿನ ಕುಟುಂಬ ಸದಸ್ಯರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಹಸು ಕಳ್ಳತನ ಆರೋಪದ ಮೇರೆಗೆ ಈ ಹೊಡೆದಾಟ ನಡೆದಿದೆ.

ADVERTISEMENT

ಮುಂಡಗೋಡದ ಆಲಳ್ಳಿಯಲ್ಲಿ ಹನುಮಂತಪ್ಪ ಮಡಸಾಲಿ ಅವರು ವಾಸವಾಗಿದ್ದಾರೆ. ಅವರ ಜೊತೆ ಪತ್ನಿ ಯಲ್ಲವ್ವ, ಪುತ್ರ ಮಂಜುನಾಥ ಬದುಕು ಕಟ್ಟಿಕೊಂಡಿದ್ದಾರೆ. ಸದ್ಯ ಈ ಕುಟುಂಬದವರ ಮೇಲೆ ಹಸು ಕಳ್ಳತನದ ಆರೋಪ ಬಂದಿದೆ.

ಮೇ 22ರಂದು ಹಾವೇರಿಯ ಹಾನಗಲ್ಲಿನ ದಶರಥಕೊಪ್ಪದಿಂದ ಬಂದ ಚನ್ನಪ್ಪ ವಡ್ಡರ್ ಅವರು `ತಮ್ಮ ಹಸು ಕಾಣೆಯಾಗಿದೆ’ ಎಂದು ಹೇಳಿದ್ದರು. ಆಗ, ಹನುಮಂತಪ್ಪ ಮಡಸಾಲಿ ಅವರು `ತಾವು ಹಸುವನ್ನು ನೋಡಿಲ್ಲ’ ಎಂದಿದ್ದರು. ಅದಾದ ನಂತರ ಚನ್ನಪ್ಪ ವಡ್ಡರ್ ಅವರು ಹನುಮಂತಪ್ಪ ಅವರ ಮನೆ ಸುತ್ತ ಹುಡುಕಾಟ ನಡೆಸಿದ್ದರು. ಹಸು ಇಲ್ಲದ ಕಾರಣ ಮನೆಗೆ ಮರಳಿದ್ದರು.

Advertisement. Scroll to continue reading.

ಅದೇ ದಿನ ಸಂಜೆ ಮತ್ತೆ ಅಲ್ಲಿಗೆ ಬಂದ ಚನ್ನಪ್ಪ ವಡ್ಡರ್ ಮತ್ತೆ ಮೂವರನ್ನು ಜೊತೆಗೆ ಕರೆತಂದಿದ್ದರು. `ಹನುಮಂತಪ್ಪ ಮಡಸಾಲಿ ಕುಟುಂಬದವರು ತನ್ನ ಹಸು ಕದ್ದಿದ್ದಾರೆ’ ಎಂದು ಆರೋಪಿಸಿದ್ದರು. ಈ ವೇಳೆ ಅಲ್ಲಿ ಗಲಾಟೆ ನಡೆದಿದ್ದು, ಹನುಮಂತಪ್ಪ ಮಡಸಾಲಿ ಅವರ ಕುಟುಂಬದ ಮೇಲೆ ಚನ್ನಪ್ಪ ವಡ್ಡರ್ ಹಾಗೂ ಶಂಕ್ರಪ್ಪ ವಡ್ಡರ್ ದಾಳಿ ಮಾಡಿದರು. ಅವರ ಜೊತೆ ಬಂದಿದ್ದ ಇನ್ನಿಬ್ಬರು ಬಡಿಗೆ ತೆಗೆದುಕೊಂಡು ಕುಟುಂಬದವರನ್ನು ಬಡಿದರು.

Advertisement. Scroll to continue reading.

ಪರಿಣಾಮ ಹನುಮಂತಪ್ಪ ಮಡಸಾಲಿ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಮಗ ಮಂಜುನಾಥ ಮಡಸಾಲಿ ಮುಂಡಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Previous Post

ಮೂರುರು ಗುಡ್ಡ: ಗಾಂಜಾ ನಶೆಯಲ್ಲಿದ್ದ ಚಾಲಕನಿಗೆ ಕಾನೂನು ಪಾಠ!

Next Post

ಗೋ ರಕ್ಷಕ ಪೊಲೀಸರಿಗೆ ಜನರ ಜೈಕಾರ!

Next Post
People's cheers for the cow protection police!

ಗೋ ರಕ್ಷಕ ಪೊಲೀಸರಿಗೆ ಜನರ ಜೈಕಾರ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ