6
  • Latest
Worker catching dead fish inside a shed

ಶೆಡ್ಡಿನೊಳಗೆ ಶವವಾದ ಮೀನು ಹಿಡಿಯುವ ಕಾರ್ಮಿಕ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಶೆಡ್ಡಿನೊಳಗೆ ಶವವಾದ ಮೀನು ಹಿಡಿಯುವ ಕಾರ್ಮಿಕ

AchyutKumar by AchyutKumar
May 25, 2025
in ಸ್ಥಳೀಯ
Worker catching dead fish inside a shed
advt advt advt
ADVERTISEMENT

ಕುಮಟಾದ ಗಂಗಾವಳಿಯಲ್ಲಿನ ಮೀನುಗಾರಿಕಾ ಬೋಟಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರ ಸಾವಾಗಿದೆ. ಓರಿಸ್ಸಾದ ಕಾರ್ಮಿಕ ಸೌಭಾಗ್ಯ ನಿರಂಜನ್ ಸಾವನಪ್ಪಿದ ವ್ಯಕ್ತಿ.

Advertisement. Scroll to continue reading.

ನಾರಾಯಣ ತಾಂಡೇಲ್ ಅವರ ಮೀನುಗಾರಿಕಾ ಬೋಟಿನಲ್ಲಿ ಸೌಭಾಗ್ಯ ನಿರಂಜನ್ ಕೆಲಸ ಮಾಡುತ್ತಿದ್ದರು. ಶನಿವಾರ ಮೀನುಗಾರಿಕೆ ಮುಗಿಸಿದ ನಂತರ ಅವರು ವಿಶ್ರಾಂತಿಗೆ ತೆರಳಿದ್ದರು. ರಾತ್ರಿ ಊಟ ಮಾಡಿ ಶೆಡ್ಡಿನೊಳಗೆ ಮಲಗಿದ ಸ್ಥಿತಿಯಲ್ಲಿಯೇ ಅವರು ಪ್ರಾಣ ಬಿಟ್ಟಿದ್ದಾರೆ.

Advertisement. Scroll to continue reading.
ADVERTISEMENT
ADVERTISEMENT

ಭಾನುವಾರ ಬೆಳಗ್ಗೆ ಎಷ್ಟು ಹೊತ್ತಾದರೂ ಏಳದ ಕಾರಣ ಇತರೆ ಕಾರ್ಮಿಕರು ಅವರನ್ನು ಎಬ್ಬಿಸುವ ಪ್ರಯತ್ನ ಮಾಡಿದರು. ಆಗ ಸಾವಿನ ಸಂಗತಿ ಗೊತ್ತಾಯಿತು. ಹೃದಯಘಾತದಿಂದ ಕಾರ್ಮಿಕ ಸಾವನಪ್ಪಿದ ಅನುಮಾನವಿದೆ. ಒಟ್ಟು 20 ಕಾರ್ಮಿಕರು ಈ ಬೋಟಿನಲ್ಲಿ ಕೆಲಸ ಮಾಡುತ್ತಿದ್ದು, ಅವರೆಲ್ಲರೂ ಆಘಾತಕ್ಕೆ ಒಳಗಾಗಿದ್ದಾರೆ.

ShareSendTweetShare
ADVERTISEMENT
Previous Post

ಕೊಳೆತ ಶವದೊಂದಿಗೆ 3ಕಿಮೀ ನಡೆದ ಪೊಲೀಸ್ ಪಡೆ!

Next Post

ಈ ಶಾಲೆಯ ಪಿಯುಸಿ ಪ್ರವೇಶಕ್ಕೆ 1 ರೂಪಾಯಿ ಸಾಕು!

Next Post
1 rupee is enough for PUC admission in this school!

ಈ ಶಾಲೆಯ ಪಿಯುಸಿ ಪ್ರವೇಶಕ್ಕೆ 1 ರೂಪಾಯಿ ಸಾಕು!

A mobile phone that fell into the river took a life!

ನದಿಗೆ ಬಿದ್ದ ಮೊಬೈಲ್ ಜೀವ ತೆಗೆಯಿತು!

The lure of double money Three names for Venkatesha!

ಡಬಲ್ ಹಣದ ಆಮೀಷ: ವೆಂಕಟೇಶನಿಗೆ ಮೂರು ನಾಮ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.