6
  • Latest
A mobile phone that fell into the river took a life!

ನದಿಗೆ ಬಿದ್ದ ಮೊಬೈಲ್ ಜೀವ ತೆಗೆಯಿತು!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ನದಿಗೆ ಬಿದ್ದ ಮೊಬೈಲ್ ಜೀವ ತೆಗೆಯಿತು!

AchyutKumar by AchyutKumar
in ಸ್ಥಳೀಯ
A mobile phone that fell into the river took a life!

ನದಿಗೆ ಬಿದ್ದ ಮೊಬೈಲ್ ಮೇಲೆತ್ತುವ ಪ್ರಯತ್ನ ನಡೆಸಿದ ಕಾರಣ ಕಾರವಾರದ ಕ್ರಿಕೆಟ್ ಆಟಗಾರ ಸಂತೋಷ್ ರಾಯ್ಕರ್ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಭಾನುವಾರ ಸಂಜೆ ಅವರ ಶವ ಸಿಕ್ಕಿದೆ.

ADVERTISEMENT

ಕಡವಾಡ ಬಳಿಯ ಮಾಡಿಭಾಗದ ಸಂತೋಷ ರಾಯ್ಕರ್ ಕ್ರಿಕೆಟ್ ಕ್ರೀಡಾಪಟು. ಕ್ರಿಕೆಟ್ ನಡೆಯುವ ಸ್ಥಳದಲ್ಲಿ ಅವರು ಕಾಮೆಂಟರಿ ಹೇಳುವ ಕೆಲಸವನ್ನು ಮಾಡುತ್ತಿದ್ದರು. ಹೀಗಾಗಿ ಕಾರವಾರ ತಾಲೂಕಿನ ಎಲ್ಲಡೆ ಅವರು ಚಿರಪರಿಚಿತರಾಗಿದ್ದರು.

ಶನಿವಾರ ಸುಂಕೇರಿ ಸೇತುವೆ ಮೇಲೆ ನಿಂತು ಅವರು ಮೀನು ಹಿಡಿಯುತ್ತಿದ್ದರು. ಮೀನಿಗೆ ಗಾಳ ಹಾಕಿದಾಗ ಅವರ ಜೇಬಿನಲ್ಲಿದ್ದ ಮೊಬೈಲ್ ನದಿಗೆ ಬಿದ್ದಿತು. ಮೊಬೈಲ್ ಮೇಲೆತ್ತುವುದಕ್ಕಾಗಿ ಅವರು ಕಾಳಿ ನದಿಗೆ ಇಳಿದರು. ರಭಸವಾಗಿ ಹರಿಯುತ್ತಿದ್ದ ನೀರು ಸಂತೋಷ ರಾಯ್ಕರ್ ಅವರನ್ನು ಕೊಚ್ಚಿಕೊಂಡು ಸಾಗಿತು.

Advertisement. Scroll to continue reading.

ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ರಾತ್ರಿಯಿಡಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದರು. ಭಾನುವಾರವೂ ಸಂತೋಷ ಅವರ ಹುಡುಕಾಟ ನಡೆಯಿತು. ಸಂಜೆ ವೇಳೆಗೆ ಅವರ ಶವ ಸಿಕ್ಕಿತು.

Advertisement. Scroll to continue reading.
Previous Post

ಈ ಶಾಲೆಯ ಪಿಯುಸಿ ಪ್ರವೇಶಕ್ಕೆ 1 ರೂಪಾಯಿ ಸಾಕು!

Next Post

ಡಬಲ್ ಹಣದ ಆಮೀಷ: ವೆಂಕಟೇಶನಿಗೆ ಮೂರು ನಾಮ!

Next Post
The lure of double money Three names for Venkatesha!

ಡಬಲ್ ಹಣದ ಆಮೀಷ: ವೆಂಕಟೇಶನಿಗೆ ಮೂರು ನಾಮ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ