6
  • Latest
OLX Ad No car.. no money!

OLX ಜಾಹೀರಾತು: ಕಾರು ಇಲ್ಲ.. ಕಾಸೂ ಇಲ್ಲ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

OLX ಜಾಹೀರಾತು: ಕಾರು ಇಲ್ಲ.. ಕಾಸೂ ಇಲ್ಲ!

AchyutKumar by AchyutKumar
in ರಾಜ್ಯ
OLX Ad No car.. no money!

OLX ಜಾಹೀರಾತು ನೋಡಿ ಕಾರು ಖರೀದಿಗೆ ಆಸಕ್ತಿವಹಿಸಿದ ಶಿರಸಿಯ ಮಹಾದೇವ ಕೋಚರೇಕರ್ ಅವರು 4.50 ಲಕ್ಷ ರೂ ಕಳೆದುಕೊಂಡಿದ್ದಾರೆ!

ADVERTISEMENT

ಶಿರಸಿಯ ಕೆಳಗಿನ ಎಸಳೆಯಲ್ಲಿ ವಾಸವಾಗಿರುವ ಮಹಾದೇವ ಕೋಚರೇಕರ್ ಅವರು ನೆಟ್‌ವರ್ಕ ಇಂಜೀನಿಯರ್ ಆಗಿ ಕೆಲಸ ಮಾಡುತ್ತಾರೆ. ಕುಟುಂಬದ ಬಳಕೆಗಾಗಿ ಅವರು ಕಾರು ಹುಡುಕಾಟ ನಡೆಸಿದ್ದು, ಅಲ್ಲಿ-ಇಲ್ಲಿ ನೋಡಿದರೂ ಸರಿಯಾದ ಕಾರು ಸಿಕ್ಕಿರಲಿಲ್ಲ. ಹೀಗಾಗಿ ಅವರು OLX ಆಫ್ ಮೊರೆ ಹೋಗಿದ್ದರು.

ಶೃಂಗೇರಿಯ ರವಿಚಂದ್ರ ರೇವಣಕರ್ ಎಂಬಾತರು ತಮ್ಮ ಕಾರು ಮಾರಾಟಕ್ಕಿರುವ ಬಗ್ಗೆ OLXನಲ್ಲಿ ಮಾಹಿತಿ ಹಂಚಿಕೊOಡಿದ್ದರು. ಕೆಸರಿ ಬಣ್ಣದ ನೆಕ್ಸಾನ್ ಕಾರಿನ ಫೋಟೋ ನೋಡಿದ ಮಹಾದೇವ ಕೋಚರೇಕರ್ ಅವರು ಅಲ್ಲಿರುವ ಸಂಖ್ಯೆಗೆ ಫೋನ್ ಮಾಡಿದರು. 5 ಲಕ್ಷ ರೂಪಾಯಿಗೆ ವ್ಯವಹಾರವನ್ನು ಕುದುರಿಸಿದರು.

Advertisement. Scroll to continue reading.

2024ರ ಅಕ್ಟೊಬರ್ 10ರಿಂದ 29 ನವೆಂಬರ್‌ವರೆಗೆ ರವಿಚಂದ್ರ ರೇವಣಕರ್ ಅವರಿಗೆ ಗೂಗಲ್ ಫೇ ಮೂಲಕ 4.50 ಲಕ್ಷ ರೂ ಹಣ ಪಾವತಿ ಮಾಡಿದರು. ಆದರೆ, ಮಾತುಕಥೆ ಪ್ರಕಾರ ರವಿಚಂದ್ರ ರೇವಣಕರ್ ಅವರು ಕಾರು ಕೊಡಲಿಲ್ಲ. ಕೊಟ್ಟ ಕಾಸನ್ನು ಮರಳಿಸಲಿಲ್ಲ. ಹೀಗಾಗಿ ಇದೀಗ ರವಿಚಂದ್ರ ರೇವಣಕರ್ ಅವರ ವಿರುದ್ಧ ಮಹಾದೇವ ಕೋಚರೇಕರ್ ಪೊಲೀಸ್ ದೂರು ನೀಡಿದ್ದಾರೆ.

Advertisement. Scroll to continue reading.

ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ರವಿಚಂದ್ರ ರೇವಣಕರ್ ಅವರ ಹುಡುಕಾಟ ನಡೆಸಿದ್ದಾರೆ.

Previous Post

ಡಬಲ್ ಹಣದ ಆಮೀಷ: ವೆಂಕಟೇಶನಿಗೆ ಮೂರು ನಾಮ!

Next Post

ರೆಸಾರ್ಟಿನಲ್ಲಿ ಕೋಲಾಟ: ನಿಂತಿತು ಹೃದಯ ಬಡಿತ!

Next Post
A fight at the resort My heart stopped beating!

ರೆಸಾರ್ಟಿನಲ್ಲಿ ಕೋಲಾಟ: ನಿಂತಿತು ಹೃದಯ ಬಡಿತ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ