6
  • Latest
Mooroor Stone fallen on the road

ಮೂರೂರು: ರಸ್ತೆ ಮೇಲೆ ಬಿದ್ದ ಕಲ್ಬಂಡೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮೂರೂರು: ರಸ್ತೆ ಮೇಲೆ ಬಿದ್ದ ಕಲ್ಬಂಡೆ

AchyutKumar by AchyutKumar
May 25, 2025
in ಸ್ಥಳೀಯ
Mooroor Stone fallen on the road
advt advt advt
ADVERTISEMENT

ಸುರಿಯುತ್ತಿರುವ ಮಳೆಯಿಂದಾಗ ಬೆಟ್ಟ ಗುಡ್ಡಗಳ ಮಣ್ಣು ಸಡಿಲಗೊಂಡಿದ್ದು, ಭಾನುವಾರ ಸಂಜೆ ಕುಮಟಾದ ಮೂರೂರಿನಲ್ಲಿ ರಸ್ತೆ ಮೇಲೆ ಕಲ್ಬಂಡೆ ಬಿದ್ದಿದೆ.

ಮೂರುರು ಮುಸುಗುಪ್ಪ ಮಾರ್ಗವಾಗಿ ಬೃಹತ್ ಆಕಾರದ ಬಂಡೆ ರಸ್ತೆಗೆ ಉರುಳಿ ಬಂದಿದೆ. ಇದರ ಜೊತೆ ಕೆಲ ಪ್ರಮಾಣದಲ್ಲಿ ಮಣ್ಣು ಸಹ ರಸ್ತೆ ಮೇಲೆ ಬಿದ್ದಿದೆ.

Advertisement. Scroll to continue reading.
ADVERTISEMENT
ADVERTISEMENT

ಉತ್ತರ ಕನ್ನಡ ಜಿಲ್ಲಾಡಳಿತ ಭಾನುವಾರ ರಾತ್ರಿಯಿಂದಲೇ ಬಂಡೆ ತೆರವು ಕಾರ್ಯಾಚರಣೆ ಶುರು ಮಾಡಿದೆ. ಲೋಕೋಪಯೋಗಿ ಇಲಾಖೆಯ ಮೂಲಕ ಬಂಡೆ ತೆರವು ಕಾರ್ಯಾಚರಣೆ ನಡೆಯುತ್ತಿದೆ.

Advertisement. Scroll to continue reading.

ಪ್ರಯಾಣಿಕರು ಮೂರುರು-ಕುಮಟಾ ಹೆದ್ದಾರಿ ಮೂಲಕ ಸಂಚರಿಸಲು ದಾರಿಯಿದ್ದು, ಮುಸುಗುಪ್ಪ ಮಾರ್ಗದ ಬದಲು ಹೆದ್ದಾರಿ ಮಾರ್ಗ ಬಳಸಲು ಸೂಚಿಸಲಾಗಿದೆ. ಸದ್ಯ ಹರ್ಕಡೆ ಬಳಕೂರು ರಸ್ತೆಯಿಂದ ವಾಹನ ಬಿಡಲಾಗುತ್ತಿದೆ.

ShareSendTweetShare
ADVERTISEMENT
Previous Post

ರೆಸಾರ್ಟಿನಲ್ಲಿ ಕೋಲಾಟ: ನಿಂತಿತು ಹೃದಯ ಬಡಿತ!

Next Post

ಯಲ್ಲಾಪುರ: ವರ್ಷದಿಂದ ವರ್ಷಕ್ಕೆ ಹೆಚ್ಚಾದ ಸಾವಿನ ಪ್ರಮಾಣ!

Next Post
Yellapur Death rate increasing year by year!

ಯಲ್ಲಾಪುರ: ವರ್ಷದಿಂದ ವರ್ಷಕ್ಕೆ ಹೆಚ್ಚಾದ ಸಾವಿನ ಪ್ರಮಾಣ!

This is an online doctor from Karwar!

ಹೋಮಿಯೋಪಥಿ: ಕಾರವಾರಕ್ಕೆ ಮತ್ತೊಬ್ಬ ನುರಿತ ವೈದ್ಯೆ!

Dandeli When will comprehensive development happen

ದಾಂಡೇಲಿ: ಸಮಗ್ರ ಅಭಿವೃದ್ಧಿ ಆಗುವುದು ಯಾವಾಗ?

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.