6
  • Latest
Loco pilot honks in front of deaf man God did not protect that devotee!

ಕಿವುಡನ ಮುಂದೆ ಹಾರ್ನ ಬಾರಿಸಿದ ಲೋಕೋ ಪೈಲೆಟ್: ಆ ಭಕ್ತನನ್ನು ದೇವರು ಕಾಪಾಡಲಿಲ್ಲ!

ವ್ಯಾಪಕ ಮಳೆ: ಬೀಗಾರಿನಲ್ಲಿ ‘ವಾರ್ಷಿಕ’ ಭೂಕುಸಿತ

ವ್ಯಾಪಕ ಮಳೆ: ಬೀಗಾರಿನಲ್ಲಿ ‘ವಾರ್ಷಿಕ’ ಭೂಕುಸಿತ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಿವುಡನ ಮುಂದೆ ಹಾರ್ನ ಬಾರಿಸಿದ ಲೋಕೋ ಪೈಲೆಟ್: ಆ ಭಕ್ತನನ್ನು ದೇವರು ಕಾಪಾಡಲಿಲ್ಲ!

AchyutKumar by AchyutKumar
in ಸ್ಥಳೀಯ
Loco pilot honks in front of deaf man God did not protect that devotee!

ಹೊನ್ನಾವರದ ಸುಬ್ರಾಯ ನಾಯ್ಕ ಅವರು ರೈಲಿಗೆ ಸಿಲುಕಿ ಸಾವನಪ್ಪಿದ್ದಾರೆ. ಲೋಕೋ ಪೈಲೆಟ್ ಸಾಕಷ್ಟು ಹಾರ್ನ ಹಾಕಿದರೂ ಅದು ಸುಬ್ರಾಯ ನಾಯ್ಕ ಅವರಿಗೆ ಕೇಳಿಸದ ಕಾರಣ ರೈಲು ಗುದ್ದಿ ಅವರು ಪ್ರಾಣ ಬಿಟ್ಟಿದ್ದಾರೆ.

ADVERTISEMENT

ಹೊನ್ನಾವರ ಮಂಕಿ ಬಳಿಯ ಗುಳದಗೇರಿಯಲ್ಲಿ ಸುಬ್ರಾಯ ನಾಯ್ಕ (60) ಅವರು ವಾಸವಾಗಿದ್ದರು. ಸುಬ್ರಾಯ ನಾಯ್ಕ ಅವರಿಗೆ ಮೊದಲಿನಿಂದಲೂ ಸರಿಯಾಗಿ ಕಿವಿ ಕೇಳುತ್ತಿರಲಿಲ್ಲ. ಅದಾಗಿಯೂ ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಪ್ರತಿ ಗುರುವಾರ ದೇವರ ದರ್ಶನಕ್ಕೆ ಹೋಗುತ್ತಿದ್ದರು. ಮೇ 29ರಂದು ಸಹ ಜಟಗೇಶ್ವರ ದೇವಾಲಯಕ್ಕೆ ಹೋಗಿ ಬರುವ ಸಿದ್ಧತೆ ಮಾಡಿಕೊಂಡಿದ್ದರು. ಆ ದಿನ ಬೆಳಗ್ಗೆ 8.50ರ ವೇಳೆಗೆ ಅವರು ದೇವಾಲಯಕ್ಕೆ ನಡೆದು ಹೋಗುತ್ತಿದ್ದರು.

ಮಂಕಿ-ರಾಮನಗರ ಕ್ರಾಸಿನಿಂದ ಅರಣ್ಯ ಮಾರ್ಗವಾಗಿ ಕಿರ್ಲೆ ರೈಲ್ವೆ ಗೇಟ್ ಬಳಿ ಅವರು ಸಾಗಿದಾಗ ಭಟ್ಕಳದಿಂದ ಹೊನ್ನಾವರ ಕಡೆ ಹೋಗುತ್ತಿದ್ದ ಓಕಾ ಎಕ್ಸಪ್ರೆಸ್ ಅಲ್ಲಿಗೆ ಆಗಮಿಸಿತು. ರೈಲು ಓಡಿಸುತ್ತಿದ್ದ ಲೋಕೋ ಪೈಲೆಟ್ ಸಾಕಷ್ಟು ಬಾರಿ ಹಾರ್ನ ಮಾಡಿದರು. ಹಳಿ ಅಂಚಿನಲ್ಲಿಯೇ ಹೋಗುತ್ತಿರುವ ಬಗ್ಗೆ ನಂಬಿದ್ದ ಸುಬ್ರಾಯ ನಾಯ್ಕ ಅವರು ಒಮ್ಮೆ ಹಳಿ ಮೆಟ್ಟಿದ್ದು, ಈ ವೇಳೆ ರೈಲು ಅವರನ್ನು ಗುದ್ದಿತು. ಅಲ್ಲಿಂದ ಅರಣ್ಯ ಪ್ರದೇಶಕ್ಕೆ ಹಾರಿಬಿದ್ದ ಸುಬ್ರಾಯ ನಾಯ್ಕ ಅವರು ಸ್ಥಳದಲ್ಲಿಯೇ ಪ್ರಾಣ ಬಿಟ್ಟರು.

Advertisement. Scroll to continue reading.

ಸೆಂಟ್ರಿ0ಗ್ ಕೆಲಸ ಮಾಡುವ ಅವರ ಮಗ ಅಶೋಕ ನಾಯ್ಕ ಈ ಬಗ್ಗೆ ಮಂಕಿ ಠಾಣೆಯ ಪೊಲೀಸರಿಗೆ ಮಾಹಿತಿ, ನೀಡಿ ಪ್ರಕರಣ ದಾಖಲಿಸಿದ್ದಾರೆ.

Advertisement. Scroll to continue reading.
Previous Post

ಗೋಕರ್ಣ ಗಾಂಧಿಗೆ ಗಾಂಜಾ ವ್ಯಾಮೋಹ!

Next Post

ಅಂಕೋಲಾ: ಪೌರ ಸೇವಕರಿಗೆ ಆರೋಗ್ಯ ಭಾಗ್ಯ!

Next Post
Ankola Good health to the civic workers!

ಅಂಕೋಲಾ: ಪೌರ ಸೇವಕರಿಗೆ ಆರೋಗ್ಯ ಭಾಗ್ಯ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ