6
  • Latest
A meritorious deed by the cow family

ಗೋ ಪರಿವಾರದಿಂದ ಪುಣ್ಯ ಕಾರ್ಯ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಗೋ ಪರಿವಾರದಿಂದ ಪುಣ್ಯ ಕಾರ್ಯ

AchyutKumar by AchyutKumar
in ಸ್ಥಳೀಯ
A meritorious deed by the cow family

ಯಲ್ಲಾಪುರದ `ಪಶು ಸಂಜೀವಿನಿ’ ಸಂಚಾರಿ ಚಿಕಿತ್ಸಾಲಯದ ಸಿಬ್ಬಂದಿ ಜಾನು ಗೌಳಿ ಹಾಗೂ ಮನೋಜ ಗೌಡ ಅವರು ಬೀಡಾಡಿ ದನಗಳಿಗೆ ರೇಡಿಯಂ ಅಳವಡಿಸುವ ಕಾಯಕ ನಡೆಸಿದ್ದಾರೆ. ಅವರು ಇಲ್ಲಿನ ಗೋ ಪರಿವಾರದವರಿಗೆ ರೇಡಿಯಂ ತೆಗೆಸಿಕೊಟ್ಟಿದ್ದು, ಅವರು ಪಟ್ಟಣದ ಎಲ್ಲಡೆ ಸಂಚರಿಸಿ ಗೋವುಗಳ ಕುತ್ತಿಗೆಗೆ ಬೆಲ್ಟ್ ಹಾಕುತ್ತಿದ್ದಾರೆ.

ADVERTISEMENT

ಪಶು ಸಂಜೀವಿನಿ ಸೇವೆ ಯಲ್ಲಾಪುರದಲ್ಲಿ ಉತ್ತಮ ರೀತಿ ಕಾರ್ಯ ನಿರ್ವಹಿಸುತ್ತಿದೆ. 1062 ಉಚಿತ ಸಹಾಯವಾಣಿಗೆ ಕರೆ ಮಾಡಿದ ತಾಸಿನ ಒಳಗೆ ಆಂಬುಲೆನ್ಸ್ ಸೇವೆಗೆ ಸಿಗುತ್ತಿದೆ. ಗ್ರಾಮೀಣ ಭಾಗದಲ್ಲಿನ ಹೈನುಗಾರರಿಗೆ ಇದರಿಂದ ಅನುಕೂಲವಾಗಿದ್ದು, ಈ ಪಶು ಸಂಜೀವಿನಿಯ ಮನೋಜ ಗೌಡ ಹಾಗೂ ಜಾನು ಗೌಳಿ ಅವರು ಈ ವಾಹನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪಟ್ಟಣದಲ್ಲಿ ಬೀಡಾಡಿ ದನಗಳಿಂದ ಅಪಘಾತವಾಗುತ್ತಿದ್ದು, ಅದನ್ನು ತಪ್ಪಿಸುವುದಕ್ಕಾಗಿ ಜಾನು ಗೌಳಿ ಹಾಗೂ ಮನೋಜ ಗೌಡ ಅವರು ರೇಡಿಯಂ ಬೆಲ್ಟ್ ಪಟ್ಟಿಯನ್ನು ಖರೀದಿಸಿದ್ದರು. ಅದನ್ನು ಗೋ ಪರಿವಾರದವರಿಗೆ ಒದಗಿಸಿದ್ದು, ರಾತ್ರಿ ವೇಳೆ ಕಾಣುವ ಬೀಡಾಡಿ ದನಗಳಿಗೆ ಗೋ ಪರಿವಾರದ ಸೋಮೇಶ್ವರ ನಾಯ್ಕ, ಪ್ರತಾಪ ಶಿವಯೋಗಿ ಹಾಗೂ ಸಂಜೀವ್ ಜಾದವ್ ಈ ಬೆಲ್ಟುಗಳನ್ನು ಹಾಕುತ್ತಿದ್ದಾರೆ.

Advertisement. Scroll to continue reading.

ಗುರುವಾರ ರಾತ್ರಿ 20ಕ್ಕೂ ಅಧಿಕ ಜಾನುವಾರುಗಳಿಗೆ ಅವರು ಬೆಲ್ಟ್ ಅಳವಡಿಸಿದರು. ರಾತ್ರಿ ವೇಳೆ ಗೋವುಗಳ ಮೇಲೆ ವಾಹನದ ಬೆಳಕು ಬಿದ್ದಾಗ ರೆಡಿಯಂ ಹೊಳೆಯಲಿದ್ದು, ಅದರಿಂದ ಅಪಘಾತದ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ. `ದನ-ಕರುಗಳಿಗೆ ರಿಪ್ಲೆಕ್ಟಿವ್ ಕಾಲರ್ ಅಳವಡಿಸಿದ್ದರಿಂದ ಜಾನುವಾರುಗಳ ಜೊತೆ ಜನರಿಗೂ ಅನುಕೂಲವಾಗಿದೆ. ಭವಿಷ್ಯದಲ್ಲಿ ಎಲ್ಲಾ ದನಗಳಿಗೂ ಇದನ್ನು ಅಳವಡಿಸುವ ಗುರಿಯಿದೆ’ ಎಂದು ಗೋ ಪರಿವಾರದ ಶಿವು, ಸುಭಾಷ, ಲೋಹಿತ, ಪ್ರಕಾಶ್ ನಾಯ್ಕ, ಕಾರ್ತಿಕ ಬೋವಿ ಪ್ರತಿಕ್ರಿಯಿಸಿದರು.

Advertisement. Scroll to continue reading.
Previous Post

ಪರಿಸರ ಯಜ್ಞ | ಅರಣ್ಯ ಅತಿಕ್ರಮಿಸಿದವರಿಂದಲೇ ಗಿಡ ನಾಟಿ ಮಾಡುವ ಸಂಕಲ್ಪ!

Next Post

ಭೀಮಕೋಲದಲ್ಲಿ ಜಲ ಸಾಹಸ.. ಪ್ರವಾಸಿಗರಲ್ಲಿ ಸಂತಸ!

Next Post
Water adventure in Bhimkola.. Tourists are delighted!

ಭೀಮಕೋಲದಲ್ಲಿ ಜಲ ಸಾಹಸ.. ಪ್ರವಾಸಿಗರಲ್ಲಿ ಸಂತಸ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ