6
  • Latest
A curse on a friend who doesn't cook!

ಊಟ ಹಾಕಿಸದ ಸ್ನೇಹಿತನಿಗೆ ಗೂಸಾ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಊಟ ಹಾಕಿಸದ ಸ್ನೇಹಿತನಿಗೆ ಗೂಸಾ!

AchyutKumar by AchyutKumar
in ಸ್ಥಳೀಯ
A curse on a friend who doesn't cook!

ಸ್ನೇಹಿತರಿಗೆ ಊಟ ಕೊಡಿಸಲು ಕಂಜೂಸ್ ಮಾಡಿದ ಕಾರಣ ಹಳಿಯಾಳದ ಪಕ್ಕಿರಪ್ಪಾ ಕಬ್ಬರಗಿ ಧರ್ಮದೇಟು ತಿಂದಿದ್ದಾರೆ. ಊಟ ಕೊಡಿಸುವಂತೆ ದುಂಬಾಲು ಬಿದ್ದರೂ ಊಟಕ್ಕೆ ಕರೆದೊಯ್ಯದ ಕಾರಣ ರಾಘು ಜೋಗಿನ್ ಹಾಗೂ ಸುಭಾನಿ ಜಾಂಗಳೆ ಸೇರಿ ಪಕ್ಕಿರಪ್ಪಾ ಕಬ್ಬರಗಿ ಅವರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.

ADVERTISEMENT

ಹಳಿಯಾಳದ ಭಾಗವತಿಯ ಪಕ್ಕಿರಪ್ಪಾ ಕಬ್ಬರಗಿ ಅವರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಾರೆ. ಈ ಹಿಂದೆ ಅವರ ಕೈಗೆ ಪೆಟ್ಟಾಗಿದ್ದು, ಆ ನೋವಿನಿಂದಲೂ ಅವರು ಬಳಲುತ್ತಿದ್ದಾರೆ. ಹೀಗಿರುವಾಗ ಮೇ 7ರ ಮಧ್ಯಾಹ್ನ ಅವರು ಸಂತೋಷ ರಾಥೋಡ್ ಅವರ ಅಂಗಡಿ ಮುಂದೆ ಪಕ್ಕಿರಪ್ಪ ಕಬ್ಬರಗಿ ಅವರು ನಿಂತಿದ್ದರು. ಆಗ, ಅಲ್ಲಿಗೆ ಬಂದ ಅದೇ ಊರಿನ ರಾಘು ಜೋಗಿನ್ ಹಾಗೂ ಸುಭಾನಿ ಜಾಂಗಳೆ `ಊಟದ ಪಾರ್ಟಿ ಕೊಡಿಸು’ ಎಂದು ದುಂಬಾಲು ಬಿದ್ದರು.

ಅದಕ್ಕೆ ಪಕ್ಕಿರಪ್ಪಾ ಕಬ್ಬರಗಿ ಒಪ್ಪಲಿಲ್ಲ. `ಊಟ ಹಾಕಿಸಲು ಆಗುವುದಿಲ್ಲ’ ಎಂದು ಪಕ್ಕಿರಪ್ಪಾ ಖಡಕ್ ಆಗಿ ಮಾತನಾಡಿದರು. ಇದರಿಂದ ಸಿಟ್ಟಾದ ಅವರಿಬ್ಬರೂ `ಯಾವಾಗ ಕೇಳಿದರೂ ಆಗುವುದಿಲ್ಲ ಎನ್ನುತ್ತೀಯಾ?’ ಎಂದು ನಿಂದಿಸಿದರು. ಅದೇ ಸಿಟ್ಟಿನಲ್ಲಿ ಪಕ್ಕಿರಪ್ಪ ಅವರ ಕೈ ಹಿಡಿದು ಎಳೆದರು. ಬಲಗೈಯನ್ನು ತಿರುವಿದ್ದರಿಂದ ಅವರಿಗೆ ಆಗಿದ್ದ ಹಳೆಯ ಗಾಯ ಮತ್ತೆ ಹೊಸದಾಯಿತು. ಆ ಜಾಗದಿಂದ ಭಾರೀ ಪ್ರಮಾಣದಲ್ಲಿ ರಕ್ತವು ಸುರಿಯಿತು.

Advertisement. Scroll to continue reading.

ಅದಾಗಿಯೂ ರಾಘು ಜೋಗಿನ್ ಹಾಗೂ ಸುಭಾನಿ ಜಾಂಗಳೆ ಅವರು ಪಕ್ಕಿರಪ್ಪ ಅವರನ್ನು ಬಿಡಲಿಲ್ಲ. ಅಲ್ಲಿದ್ದ ಬಡಿಗೆ ತೆಗೆದುಕೊಂಡು ಥಳಿಸಿದರು. ನೋವಿನಿಂದ ಬಳಲಿದ ಪಕ್ಕಿರಪ್ಪ ಅವರು ಹಳಿಯಾಳ ಪೊಲೀಸ್ ಠಾಣೆಗೆ ಹೋಗಿ ಅಳಲು ತೋಡಿಕೊಂಡರು. ಪೊಲೀಸರು ಹೊಡೆದಾಟ ನಡೆಸಿದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.

Advertisement. Scroll to continue reading.
Previous Post

ಅಪಘಾತ: ಹೊಸ ಬೈಕು.. ಹೊಸ ಬದುಕು.. ಎರಡು ಮುಗಿದೋಯ್ತು!

Next Post

ಬಕ್ರಿದ್: ರಜೆಯ ಮೋಜು ಅನುಭವಿಸುತ್ತಿದ್ದ ಪ್ರವಾಸಿಗ ಸಮುದ್ರಪಾಲು!

Next Post
Bakrid Tourist drowns while enjoying holiday fun!

ಬಕ್ರಿದ್: ರಜೆಯ ಮೋಜು ಅನುಭವಿಸುತ್ತಿದ್ದ ಪ್ರವಾಸಿಗ ಸಮುದ್ರಪಾಲು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ