6
  • Latest
10 acres of land costing Rs. 1.5 lakh The person who bought it for cash is not happy!

10 ಗುಂಟೆ ಭೂಮಿಗೆ ಹತ್ತುವರೆ ಲಕ್ಷ ರೂ: ಕಾಸು ಕೊಟ್ಟು ಖರೀದಿಸಿದವನಿಗೆ ಸುಖವಿಲ್ಲ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

10 ಗುಂಟೆ ಭೂಮಿಗೆ ಹತ್ತುವರೆ ಲಕ್ಷ ರೂ: ಕಾಸು ಕೊಟ್ಟು ಖರೀದಿಸಿದವನಿಗೆ ಸುಖವಿಲ್ಲ!

AchyutKumar by AchyutKumar
in ಸ್ಥಳೀಯ
10 acres of land costing Rs. 1.5 lakh The person who bought it for cash is not happy!

ಕುಮಟಾ ಗ್ರಾಮೀಣ ಭಾಗದಲ್ಲಿ 10 ಗುಂಟೆ ಭೂಮಿಗೆ 10.50 ಲಕ್ಷ ರೂ ಕೊಟ್ಟು ಖರೀದಿ ಮಾತುಕಥೆ ನಡೆಸಿದ ದುರ್ಗಯ್ಯ ಖಾರ್ವಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಕುಟುಂಬದವರು ಸಹ ಜೀವಭಯದಿಂದ ನಲುಗಿದ್ದಾರೆ.

ADVERTISEMENT

ಕುಮಟಾ ಬಳಿಯ ಕೋಳಿ ಮಂಜಗುಣಿಯಲ್ಲಿ ವಾಸವಾಗಿದ್ದ ದುರ್ಗಯ್ಯ ಖಾರ್ವಿ ಬೋಟಿಯಲ್ಲಿ ಕೆಲಸಕ್ಕಿದ್ದರು. ತಮ್ಮ ಬಳಿಯಿರುವ ಹಣವನ್ನು ಹೂಡಿಕೆ ಮಾಡಿ ಅವರು ಭೂಮಿ ಖರೀದಿಸಲು ಚಿಂತಿಸಿದ್ದರು. ಇದಕ್ಕಾಗಿ ಅದೇ ಊರಿನಲ್ಲಿದ್ದ ರಾಜು ಪಡ್ತಿ ಅವರ ಭೂಮಿಯ ಬಗ್ಗೆ ವಿಚಾರಿಸಿದ್ದರು. 10 ಗುಂಟೆ ಭೂಮಿಗೆ 10.50 ಲಕ್ಷ ರೂ ಕೊಟ್ಟು ಖರೀದಿಸುವ ಮಾತುಕಥೆ ಮುಗಿಸಿದ್ದರು. 5.5 ಲಕ್ಷ ರೂ ಮುಂಗಡ ಹಣವನ್ನು ನೀಡಿದ್ದರು.

ಮುಂಗಡ ನೀಡಿದ ಕಾರಣ ಆ ಭೂಮಿಯಲ್ಲಿದ್ದ ಮನೆಯಲ್ಲಿ ದುರ್ಗಯ್ಯ ಖಾರ್ವಿ ವಾಸಿಸಲು ಶುರು ಮಾಡಿದ್ದರು. ತಮ್ಮ ಪತ್ನಿ ಬೇಬಿ, ಮಗ ಮಣಿಕಂಠ ಖಾರ್ವಿ ಜೊತೆ ಹೊಸ ಭೂಮಿಯಲ್ಲಿ ಹೊಸ ಜೀವನ ಕಟ್ಟಿಕೊಳ್ಳುತ್ತಿದ್ದರು. ಉಳಿದ ಹಣ ಹೊಂದಿಸಿ ಕೊಡುವ ಬಗ್ಗೆ ಅವರು ಓಡಾಟ ನಡೆಸುತ್ತಿದ್ದು, ಭೂ ಮಾಲಕ ರಾಜು ಪಡ್ತಿ ಅವರ ಪತ್ನಿ ಕುಸುಮಾ ಪಡ್ತಿ ಬೇಗ ಹಣ ಕೊಡುವಂತೆ ಪೀಡಿಸಿದ್ದರು.

Advertisement. Scroll to continue reading.

ಜೂ 8ರ ರಾತ್ರಿ ಪತ್ನಿ ಕುಸುಮಾ ಪಡ್ತಿ ಜೊತೆ ಮತ್ತೆ ಆರು ಜನರನ್ನು ಕರೆದುಕೊಂಡು ಬಂದ ರಾಜು ಪಡ್ತಿ ಅವರು `ಈಗಲೇ ಹಣ ಕೊಡಬೇಕು’ ಎಂದು ತಾಕೀತು ಮಾಡಿದರು. ಹಣ ಕೊಡಲು ಸಮಯ ಕೇಳಿದ ಕಾರಣ ಮನೆ ಮುಂದೆ ನಿಲ್ಲಿಸಿದ್ದ ಮಣಿಕಂಠ ಖಾರ್ವಿ ಅವರ ಬೈಕು ದೂಡಿದರು. ಜೊತೆಗೆ ಬಂದಿದ್ದ ದಿನಕರ ಪಡ್ತಿ, ಶಿವಾನಂದ ಪಡ್ತಿ, ದತ್ತ ಪಡ್ತಿ, ಮಹಾದೇವ ಪಡ್ತಿ, ಹನುಮಂತ ಪಡ್ತಿ ಹಾಗೂ ರಾಘು ಪಡ್ತಿ ಎಲ್ಲರೂ ಸೇರಿ ದುರ್ಗಯ್ಯ ಖಾರ್ವಿ ಅವರ ವಾಸದ ಮನೆ ಮುಂದೆ ದಾಂದಲೆ ನಡೆಸಿದರು.

Advertisement. Scroll to continue reading.

ಜೊತೆಗೆ `ಕಾಸು ಕೊಡದಿದ್ದರೆ ಬಿಡುವುದಿಲ್ಲ’ ಎಂದು ಬೆದರಿಕೆಯನ್ನು ಒಡ್ಡಿದರು. ಇದರಿಂದ ಹೆದರಿದ ದುರ್ಗಯ್ಯ ಖಾರ್ವಿ ಗೋಕರ್ಣಕ್ಕೆ ತೆರಳಿ ಪೊಲೀಸ್ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಎಎಸ್‌ಐ ಯಲ್ಲಪ್ಪ ಕಾಗೇವಾಡ ತನಿಖೆ ನಡೆಸುತ್ತಿದ್ದಾರೆ.

Previous Post

ಪೊಲೀಸ್ ಜೀಪು ಓಡಿಸಿದ ಯಲ್ಲಾಪುರ ಶಾಸಕ!

Next Post

ಸಿದ್ದಾಪುರ ಸಹೋದರಿ ಕುಟುಂಬಕ್ಕೆ ಶಾಸಕರ ಸಾಂತ್ವಾನ: ನಾವು ರಾಜಿನಾಮೇ ಕೇಳಿಲ್ಲ.. ನೀವು ಕೇಳಬೇಡಿ!

Next Post
MLA's condolences to Siddapur sister's family We haven't asked for resignation.. Don't ask!

ಸಿದ್ದಾಪುರ ಸಹೋದರಿ ಕುಟುಂಬಕ್ಕೆ ಶಾಸಕರ ಸಾಂತ್ವಾನ: ನಾವು ರಾಜಿನಾಮೇ ಕೇಳಿಲ್ಲ.. ನೀವು ಕೇಳಬೇಡಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ