6
  • Latest
The accused was finally caught Leela Hegde's soul found peace!

ಕೊನೆಗೂ ಸಿಕ್ಕಿಬಿದ್ದ ಆರೋಪಿ: ಲೀಲಾ ಹೆಗಡೆ ಆತ್ಮಕ್ಕೆ ಸಿಕ್ಕಿತು ಶಾಂತಿ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕೊನೆಗೂ ಸಿಕ್ಕಿಬಿದ್ದ ಆರೋಪಿ: ಲೀಲಾ ಹೆಗಡೆ ಆತ್ಮಕ್ಕೆ ಸಿಕ್ಕಿತು ಶಾಂತಿ!

AchyutKumar by AchyutKumar
in ಸ್ಥಳೀಯ
The accused was finally caught Leela Hegde's soul found peace!

1994ರಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು 31 ವರ್ಷದ ನಂತರ ಶಿರಸಿ ಪೊಲೀಸರು ಬಂಧಿಸಿದ್ದಾರೆ.

ADVERTISEMENT

1994ರ ಮಾರ್ಚ 3ರಂದು ಶಿರಸಿ-ಕುಮಟಾ ರಸ್ತೆಯಲ್ಲಿ ಅಪಘಾತವೊಂದು ನಡೆದಿತ್ತು. ಆ ಅಪಘಾತದಲ್ಲಿ ಮಂಜಗುಣಿ ಕೋಖಂಡದ ಲೀಲಾವತಿ ಹೆಗಡೆ ಅವರು ಸಾವನಪ್ಪಿದ್ದರು. ಲಾರಿ ಚಾಲಕ ಇಲಿಯಾಸ್ ಪೌಲ್ 1996ರಿಂದ ನಾಪತ್ತೆಯಾಗಿದ್ದು, ಪೊಲೀಸರಿಗೆ ಮಾತ್ರ ಸಿಕ್ಕಿರಲಿಲ್ಲ. ನ್ಯಾಯಾಲಯಕ್ಕೆ ಸಹ ಹಾಜರಾಗಿರಲಿಲ್ಲ. ಆದರೆ, ಅಂದು ನಡೆದ ಅಪಘಾತ ಪ್ರಕರಣ ಮಾತ್ರ ಪೊಲೀಸ್ ದಾಖಲೆಯಿಂದ ಕಡಿಮೆ ಆಗಿರಲಿಲ್ಲ.

ಹೀಗಾಗಿ 1994ರಲ್ಲಿ ಶಿರಸಿ-ಕುಮಟಾ ರಸ್ತೆಯ ಕಸಗೇ ಬಳಿ ನಡೆದ ಅಪಘಾತ ಪ್ರಕರಣದ ಆರೋಪಿಗಾಗಿ ಪೊಲೀಸರು ಹುಡುಕಾಡುತ್ತಲೇ ಇದ್ದರು. ಅಪಘಾತ ನಡೆದ ದಿನ ಲಾರಿ ನಿಲ್ಲಿಸದೇ ಆರೋಪಿ ಪರಾರಿಯಾಗಿದ್ದು ಸಹ ಪೊಲೀಸ್ ದಾಖಲೆಯಲ್ಲಿ ಹಾಗೇ ಇತ್ತು. ಲಾರಿ ಸಂಖ್ಯೆ ಆಧಾರದಲ್ಲಿ ಪೊಲೀಸರು ಆರೋಪಿಯ ಶೋಧ ನಡೆಸಿದ್ದು, 31 ವರ್ಷಗಳ ತರುವಾಯ ಆ ದಿನ ಅಪಘಾತ ಮಾಡಿದ್ದ ಇಲಿಯಾಸ್ ಪೌಲ್ ಸಿಕ್ಕಿಬಿದ್ದರು.

Advertisement. Scroll to continue reading.

ಪೊಲೀಸ್ ಅಧೀಕ್ಷಕ ಎಂ ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ ಜಗದೀಶ, ಶಿರಸಿ ಉಪವಿಭಾಗದ ಪೊಲೀಸ್ ಉಪಾಧಿಕ್ಷಕಿ ಗೀತಾ ಪಾಟೀಲ್ ಅವರು ಈ ವಿಷಯದ ಬಗ್ಗೆ ಮಾಹಿತಿಪಡೆದರು. ಆರೋಪಿ ಕೇರಳದಲ್ಲಿ ಅಡಗಿರುವ ಬಗ್ಗೆ ಅವರು ಅಧೀನ ಅಧಿಕಾರಿಗಳಿಗೆ ಸೂಚಿಸಿದರು.

Advertisement. Scroll to continue reading.

ಶಿರಸಿ ಗ್ರಾಮೀಣ ಠಾಣೆಯ ಪಿ ಐ ಮಂಜುನಾಥ್ ಎಂ, ಪಿಎಸ್‌ಐ ಸಂತೋಷಕುಮಾರ್ ಎಮ್, ಅಶೋಕ್ ರಾಠೋಡ್ ನೇತ್ರತ್ವದಲ್ಲಿ ಎಎಸ್‌ಐ ಪ್ರಕಾಶ್ ತಳವಾರ, ಪೊಲೀಸ್ ಸಿಬ್ಬಂದಿ ಶಾಂತಲಾ ನಾಯ್ಕ, ಎಎಸ್‌ಐ ಪ್ರಕಾಶ್ ತಳವಾರ, ಪತ್ರೆಪ್ಪ ಪಾಟೀಲ್ ಆರೋಪಿಯನ್ನು ಹಿಡಿದರು. ನಂತರ ಪೊಲೀಸರು ನ್ಯಾಯಾಲಯಕ್ಕೆ ಆತನನ್ನು ಹಾಜರುಪಡಿಸಿದರು.

Previous Post

ಯಾರಿಗೂ ಹೇಳದೇ.. ಯಾರನ್ನು ಕೇಳದೇ.. ಅವರೆಲ್ಲ ಎಲ್ಲಿ ಹೋದರು?

Next Post

ಮನೆ ನಂ ನೀಡಲು ಗ್ರಾ ಪಂ ನಕಾರ: ಸರ್ಕಾರಕ್ಕೆ ಗಡುವು ನೀಡಿದ ಗ್ರಾ ಪಂ ಸದಸ್ಯ!

Next Post
Gram Panchayat refuses to provide house number Gram Panchayat member gives deadline to government!

ಮನೆ ನಂ ನೀಡಲು ಗ್ರಾ ಪಂ ನಕಾರ: ಸರ್ಕಾರಕ್ಕೆ ಗಡುವು ನೀಡಿದ ಗ್ರಾ ಪಂ ಸದಸ್ಯ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ