6
  • Latest
ಮಾತು ಉಳಿಸಿಕೊಂಡ ಮೋದಿ: ರಾಮು ನಾಯ್ಕ ಸಂತಸ

ಮಾತು ಉಳಿಸಿಕೊಂಡ ಮೋದಿ: ರಾಮು ನಾಯ್ಕ ಸಂತಸ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Friday, February 13, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮಾತು ಉಳಿಸಿಕೊಂಡ ಮೋದಿ: ರಾಮು ನಾಯ್ಕ ಸಂತಸ

ಶ್ರೀ ನ್ಯೂಸ್ by ಶ್ರೀ ನ್ಯೂಸ್
September 5, 2025
in ಸ್ಥಳೀಯ
advt advt advt
ADVERTISEMENT

ದೇಶದ ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ಸರಳ ಮಾಡುತ್ತೇನೆ. ಅಗತ್ಯ ವಸ್ತುಗಳ ಮೇಲಿನ ಜಿ.ಎಸ್.ಟಿ. ಕಡಿಮೆ ಮಾಡಿ ದೇಶದ ಜನರಿಗೆ ಭರ್ಜರಿ ದೀಪಾವಳಿ ಕೊಡುಗೆ ನೀಡುತ್ತೇನೆಂದು ಭರವಸೆ ನೀಡಿದ್ದ ಪ್ರಧಾನಿ ಮೋದಿ ತಮ್ಮ ಮಾತು ಉಳಿಸಿಕೊಂಡಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ರಾಮು ನಾಯ್ಕ ಸಂತಸ ವ್ಯಕ್ತಪಡಿಸಿದ್ದಾರೆ.

ದೇಶದ ಬಡಜನರು, ರೈತರು ಬಳಸುವ ಅನೇಕ ವಿಧದ ನಿತ್ಯೋಪಯೋಗಿ, ಜೀವನಾವಶ್ಯಕ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಮೂಲಕ ತಮ್ಮ ಮಾತುಗಳನ್ನು ಉಳಿಸಿಕೊಂಡಿದ್ದಾರೆ. ಕೇಶತೈಲ, ಸಾಬೂನು, ಶಾಂಪು, ಶೇವಿಂಗ ಕ್ರೀಮ್, ಟೂಥ ಬ್ರಷ್, ಪೇಸ್ಟ್, ಸೈಕಲ್, ಮನೆ ಬಳಕೆ ಉಪಕರಣಗಳು, ಪಾದರಕ್ಷೆ, ಬೆಣ್ಣೆ, ತುಪ್ಪ, ಮಕ್ಕಳಿಗೆ ಹಾಲು ಕುಡಿಸುವ ಬಾಟಲಿಗಳು, ಬೇಬಿ ನ್ಯಾಪಕಿನ್, ಡೈಪರಗಳು, ಹೊಲಿಗೆಯಂತ್ರ, ಟ್ರ್ಯಾಕ್ಟರ್, ಅವುಗಳ ಟೈಯರ್, ಬಿಡಿ ಭಾಗಗಳು, ಹನಿ ನೀರಾವರಿಗೆ ಬಳಸುವ ವಸ್ತುಗಳು, ಕ್ರಷಿ ಹಾಗೂ ತೋಟಗಾರಿಕೆಯಲ್ಲಿ ಬಳಸುವ ಉಪಕರಣಗಳು, ಇತ್ಯಾದಿ ವಸ್ತುಗಳ ಮೇಲೆ ಇಲ್ಲಿಯವರೆಗೆ ಶೇಕಡಾ 12 ರಿಂದ18 ವರೆಗೆ ತೆರಿಗೆ ವಿಧಿಸಲಾಗುತ್ತಿತ್ತು. ಅದನ್ನು ಸಾಮೂಹಿಕವಾಗಿ ಅತ್ಯಂತ ಕನಿಷ್ಠ, ಶೇಕಡಾ 5 ಕ್ಕೆ ಇಳಿಸಲಾಗಿದೆ.

Advertisement. Scroll to continue reading.
ADVERTISEMENT
ADVERTISEMENT

ಅಲ್ಟ್ರಾ ಹೈ ಟೆಂಪರೇಚರ್ ಹಾಲು, ಪನ್ನೀರ, ರೊಟ್ಟಿ, ಪರೋಟಾ, 33 ರೀತಿಯ ಜೀವರಕ್ಷಕ ಔಷದಿಗಳು, ಕ್ಯಾನ್ಸರ್ ನಿವಾರಕ ಔಷದಿಗಳು, ಅಪರೂಪದ ಕಾಯಿಲೆಗಳಿಗೆ ಬಳಸುವ ಔಷದಿಗಳು, ವಯಕ್ತಿಕ ಜೀವವಿಮೆ, ಆರೋಗ್ಯ ಪಾಲಿಸಿಗಳು, ವಿದ್ಯಾರ್ಥಿಗಳು ಬಳಸುವ ನಕಾಶೆ, ಚಾರ್ಟ್ಸ, ಜಾಮಿಟ್ರಿ ಉಪಕರಣಗಳು, ಪೆನ್ಸಿಲ್ಸ್, ಶಾರ್ಪನರ್ಸ್, ಬಳಪ, ಖಡು, ಪಠ್ಯ ಪುಸ್ತಕ, ನೋಟಬುಕ್ ಇವುಗಳಿಗೆ ಇನ್ನು ಮುಂದೆ ತೆರಿಗೆಯೇ ಇರುವದಿಲ್ಲ, ಜಿ.ಎಸ್.ಟಿ ಸಂಪೂರ್ಣ ಮನ್ನಾ ಮಾಡಲಾಗಿದೆ.

Advertisement. Scroll to continue reading.

ಏರ್ ಕೂಲರ್, ಟೀವಿ, ವಾಷಿಂಗ್ ಮಷಿನ್, ಸಣ್ಣ ಕಾರುಗಳು, ಬೈಕುಗಳು, ಬಸ್, ಟ್ರಕ್‌, ಅಂಬುಲೆನ್ಸ್, ಎಲ್ಲ ರೀತಿಯ ಅಟೋ ಬಿಡಿಭಾಗಗಳು, ತ್ರಿಚಕ್ರ ವಾಹನ, ಸಿಮೆಂಟ್ ಇತ್ಯಾದಿ ವಸ್ತುಗಳ ಮೇಲೆ ಇಲ್ಲಿಯವರೆಗೆ ವಿಧಿಸಲಾಗುತ್ತಿದ್ದ ಸುಂಕದ ಪ್ರಮಾಣವನ್ನು ಶೇಕಡಾ 28 ರಿಂದ 18 ಕ್ಕೆ ಇಳಿಸಲಾಗಿದೆ.

ಭಾರತದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹಬ್ಬದ ಬಂಪರ್ ಗಿಫ್ಟ್ ನೀಡಿದ ಕೇಂದ್ರದ ಮೋದಿ ಆಡಳಿತಕ್ಕೆ ರಾಮು ನಾಯ್ಕ ಅಭಿನಂದನೆ ಸಲ್ಲಿಸಿದ್ದಾರೆ.

ShareSendTweetShare
ADVERTISEMENT
Previous Post

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಸವಾರ ಸಾವು

Next Post

ರಾಜ್ಯ ಹೆದ್ದಾರಿಯ ಹೊಂಡಗಳನ್ನು ಮುಚ್ಚಿದ ತುಡುಗುಣಿ ಗ್ರಾಮಸ್ಥರು

Next Post
ರಾಜ್ಯ ಹೆದ್ದಾರಿಯ ಹೊಂಡಗಳನ್ನು ಮುಚ್ಚಿದ ತುಡುಗುಣಿ ಗ್ರಾಮಸ್ಥರು

ರಾಜ್ಯ ಹೆದ್ದಾರಿಯ ಹೊಂಡಗಳನ್ನು ಮುಚ್ಚಿದ ತುಡುಗುಣಿ ಗ್ರಾಮಸ್ಥರು

ಸಂಗೀತದಲ್ಲಿ ಪೃಥ್ವಿ ರಾಷ್ಟ್ರಮಟ್ಟಕ್ಕೆ

ಸಂಗೀತದಲ್ಲಿ ಪೃಥ್ವಿ ರಾಷ್ಟ್ರಮಟ್ಟಕ್ಕೆ

ಪೊಲೀಸರ ಎದುರೇ ಹೊಡೆದಾಟ: ನಾಲ್ವರ ವಿರುದ್ಧ ಪ್ರಕರಣ

ಪೊಲೀಸರ ಎದುರೇ ಹೊಡೆದಾಟ: ನಾಲ್ವರ ವಿರುದ್ಧ ಪ್ರಕರಣ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.