6
  • Latest
ಹೊಸ ಸೇತುವೆ ಮಂಜೂರಿ ಮಾಡಿಸಿದ್ದು ಯಾರು? ಹೆಬ್ಬಾರರೋ, ದೇಶಪಾಂಡೆಯವರೊ? ಕ್ರೆಡಿಟ್ ವಾರು ಜೋರು

ಹೊಸ ಸೇತುವೆ ಮಂಜೂರಿ ಮಾಡಿಸಿದ್ದು ಯಾರು? ಹೆಬ್ಬಾರರೋ, ದೇಶಪಾಂಡೆಯವರೊ? ಕ್ರೆಡಿಟ್ ವಾರು ಜೋರು

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Friday, February 13, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಹೊಸ ಸೇತುವೆ ಮಂಜೂರಿ ಮಾಡಿಸಿದ್ದು ಯಾರು? ಹೆಬ್ಬಾರರೋ, ದೇಶಪಾಂಡೆಯವರೊ? ಕ್ರೆಡಿಟ್ ವಾರು ಜೋರು

ಶ್ರೀ ನ್ಯೂಸ್ by ಶ್ರೀ ನ್ಯೂಸ್
September 12, 2025
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ ಹಾಗೂ ಅಂಕೋಲಾ ತಾಲೂಕುಗಳನ್ನು ಬೆಸೆಯುವ, ಗುಳ್ಳಾಪುರದಿಂದ ಹೆಗ್ಗಾರ ಭಾಗಕ್ಕೆ ಸಂಪರ್ಕ ಕಲ್ಪಿಸುವ ನೂತನ ಸೇತುವೆ ನಿರ್ಮಾಣಕ್ಕೆ 35 ಕೋಟಿ ರೂ ಅನುದಾನ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಈಗ ಮಂಜೂರಿ ಮಾಡಿಸಿದವರು ಯಾರು ಎಂಬ ವಿಷಯದಲ್ಲಿ ಕ್ರೆಡಿಟ್ ವಾರ್ ಜೋರಾಗಿದೆ. ನಿನ್ನೆ ಸಂಜೆ ಸೇತುವೆ ಪುನರ್ ನಿರ್ಮಾಣ ಸಮಿತಿಯ ವಿಶ್ವೇಶ್ವರ ಭಟ್ಟ, ಜಿ.ಆರ್.ಭಟ್ಟ ಅವರು ಸೇತುವೆ ಮಂಜೂರಿ ಮಾಡಿಸಿದವರು ಶಾಸಕ ಶಿವರಾಮ ಹೆಬ್ಬಾರ್ ಅವರು ಎಂದು ಹೇಳಿ ಅಭಿನಂದನೆ ಸಲ್ಲಿಸಿದರು. ಹೆಬ್ಬಾರ ಅವರ ಉಪಸ್ಥಿತಿಯಲ್ಲೇ ಗುಳ್ಳಾಪುರದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದರು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಆದರೆ ಸೇತುವೆ ಪುನರ್ ನಿರ್ಮಾಣ ಹಕ್ಕೊತ್ತಾಯ ಸಮಿತಿಯವರು ಸೇತುವೆ ಮಂಜೂರಿಗೆ ಪ್ರಯತ್ನಿಸಿದವರು ಶಾಸಕ ಆರ್.ವಿ.ದೇಶಪಾಂಡೆಯವರು ಎಂದು ಹೇಳಿ, ದೇಶಪಾಂಡೆಯವರನ್ನು ಸನ್ಮಾನಿಸಿ, ಅಭಿನಂದಿಸಿದ್ದಾರೆ.
ಸೇತುವೆ ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷ ವಿಶ್ವೇಶ್ವರ ಭಟ್ಟ, ವರ್ತಕ ಜಿ.ಆರ್.ಭಟ್ಟ ಇತರರು ಹೆಬ್ಬಾರ ಅವರ ಪ್ರಯತ್ನವನ್ನು ಕೊಂಡಾಡಿದ್ದರು. ಹೆಬ್ಬಾರ ಉಪಸ್ಥಿತಿಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದರು.
ಶುಕ್ರವಾರ ಹಕ್ಕೊತ್ತಾಯ ಸಮಿತಿಯ ಪ್ರಮುಖರಾದ ಹೆಗ್ಗಾರ ಪುನರ್ವಸತಿ ಪ್ರದೇಶದ ಅಶೋಕ ಗಾಂವ್ಕಾರ್, ಜಿ ವಿ ಭಟ್ಟ, ಪ್ರಭಾಕರ ಕಲಗಾರೆ, ವಿ.ಎನ್ ಭಟ್ಟ, ಜಯಪ್ರಕಾಶ ಗಾಂವ್ಕಾರ್ ಇತರರು ಹಳಿಯಾಳಕ್ಕೆ ಹೋಗಿ, ದೇಶಪಾಂಡೆ ಅವರನ್ನು ಅಭಿನಂದಿಸಿದ್ದಾರೆ. ಅನುದಾನ ಮಂಜೂರಿ ಮಾಡಿಸಿಕೊಡುವಲ್ಲಿ ಬಹುಮುಖ್ಯ ಪಾತ್ರವನ್ನು ದೇಶಪಾಂಡೆ ವಹಿಸಿದ್ದಾರೆಂದು ಸೇತುವೆ ಪುನರ್ ನಿರ್ಮಾಣ ಹಕ್ಕೊತ್ತಾಯ ಸಮಿತಿಯವರು ಹೇಳಿದ್ದಾರೆ.

ಯಾರು ಮಂಜೂರಿ ಮಾಡಿಸಿದರೂ ಕಟ್ಟುವುದು ಸೇತುವೆಯನ್ನೇ, ಅನುದಾನ ನೀಡುವುದು ಸರ್ಕಾರವೇ. ಉಪಯೋಗವಾಗುವುದು ಜನರಿಗೆ. ಹೀಗಿರುವಾಗ ಈ ಕಿತ್ತಾಟ ಏಕೆ ಎಂಬ ಪ್ರಶ್ನೆ ಜನಸಾಮಾನ್ಯರದ್ದು.

ShareSendTweetShare
ADVERTISEMENT
Previous Post

ಜಂಬೆಸಾಲ ಅಂಗನವಾಡಿಯಲ್ಲಿ ಪೋಷಣಾ ಅಭಿಯಾನ

Next Post

ಅವರು ಕಡಿ, ಟ್ರ್ಯಾಕ್ಟರ್ ಕೊಟ್ಟರು, ಇವರು ಹೊಂಡ ಮುಚ್ಚಿದರು. ಸರ್ಕಾರವನ್ನು ನಂಬಿದರೆ ಹೊಂಡವೇ ಗತಿ

Next Post
ಅವರು ಕಡಿ, ಟ್ರ್ಯಾಕ್ಟರ್ ಕೊಟ್ಟರು, ಇವರು ಹೊಂಡ ಮುಚ್ಚಿದರು. ಸರ್ಕಾರವನ್ನು ನಂಬಿದರೆ ಹೊಂಡವೇ ಗತಿ

ಅವರು ಕಡಿ, ಟ್ರ್ಯಾಕ್ಟರ್ ಕೊಟ್ಟರು, ಇವರು ಹೊಂಡ ಮುಚ್ಚಿದರು. ಸರ್ಕಾರವನ್ನು ನಂಬಿದರೆ ಹೊಂಡವೇ ಗತಿ

ಥ್ರೊ ಬಾಲ್ ನಲ್ಲಿ ನಂದೊಳ್ಳಿ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ

ಥ್ರೊ ಬಾಲ್ ನಲ್ಲಿ ನಂದೊಳ್ಳಿ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ

ಉದ್ಯೋಗ ಖಾತರಿಯಲ್ಲಿ ಭ್ರಷ್ಟಾಚಾರ ಸಾಬೀತು: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು

ಉದ್ಯೋಗ ಖಾತರಿಯಲ್ಲಿ ಭ್ರಷ್ಟಾಚಾರ ಸಾಬೀತು: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.