6
  • Latest

ಯುದ್ಧ ವಿಮಾನ ಸಂಗ್ರಹಾಲಯ: ಬೆಳಗ್ಗೆ ಉದ್ಘಾಟನೆ – ಸಂಜೆ ಸಮಾರೋಪ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಯುದ್ಧ ವಿಮಾನ ಸಂಗ್ರಹಾಲಯ: ಬೆಳಗ್ಗೆ ಉದ್ಘಾಟನೆ – ಸಂಜೆ ಸಮಾರೋಪ!

ಯುದ್ಧ ಹಡಗಿನ ಪಕ್ಕದಲ್ಲಿಯೇ ಯುದ್ಧ ವಿಮಾನ: ವೀಕ್ಷಣೆಗೆ ಇಲ್ಲ ಅವಕಾಶ!

AchyutKumar by AchyutKumar
June 29, 2024
in ದೇಶ - ವಿದೇಶ
advt advt advt
ADVERTISEMENT

ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಐತಿಹಾಸಿಕ ಮೈಲುಗಲ್ಲು ಎಂದು ಭಾವಿಸಲಾಗಿದ್ದ `ಟುಪಲೇವ್ 142-ಎಂ’ ಯುದ್ಧ ವಿಮಾನ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾದ ಕೆಲವೇ ಕ್ಷಣದಲ್ಲಿ ಮುಕ್ತ ಪ್ರವೇಶಕ್ಕೆ ತಡೆ ಒಡ್ಡಲಾಗಿದೆ.
ಕಡಲತೀರದಲ್ಲಿ ಯುದ್ಧನೌಕೆ ಹಾಗೂ ಯುದ್ಧವಿಮಾನ ವಸ್ತು ಸಂಗ್ರಹಾಲಯ ಒಟ್ಟಿಗೆ ಇರುವ ಅಪರೂಪದ ತಾಣ ಕಾರವಾರವಾಗಿದ್ದು, ಇದನ್ನು ನೋಡಲು ಬರುವವರಿಗೆ ನಿರಾಸೆಯಾಗಿದೆ. 2017ರಲ್ಲಿ ನಿವೃತ್ತಿ ಹೊಂದಿದ ಈ ಯುದ್ಧ ವಿಮಾನ 53.6 ಮೀ ಉದ್ದ ಮತ್ತು 35 ಮೀ ಅಗಲವಿದೆ. `ಐ ಎನ್ ಎಸ್ ಚಪಲ್’ ಯುದ್ಧನೌಕೆ ಪಕ್ಕದಲ್ಲಿ `ಟುಪಲೇವ್ 142-ಎಂ’ ಯುದ್ಧ ವಿಮಾನವನ್ನು ಇರಿಸಿದ್ದರಿಂದ ಹೆದ್ದಾರಿ ಪ್ರಯಾಣಿಸುವ ಅನೇಕರು ಇದರ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಆದರೆ, ಯುದ್ಧ ವಿಮಾನದ ಬಾಗಿಲು ಮುಚ್ಚಿರುವುದರಿಂದ ನಿರಾಸೆಯಿಂದ ಮರಳುತ್ತಿದ್ದಾರೆ.
ತಮಿಳುನಾಡಿನ ಅರಕ್ಕೋಣದಲ್ಲಿರುವ ರಾಜೋಲಿ ನೌಕಾನೆಲೆಯಿಂದ ಕಾರವಾರ ಕಡಲತೀರಕ್ಕೆ 9 ತಿಂಗಳ ಹಿಂದೆ ಈ ವಿಮಾನ ತರಲಾಗಿದೆ. ಇದರ ಸಾಗಾಟ ಹಾಗೂ ಮರುಜೋಡಣೆಯ ಹೊಣೆ ನೌಕಾನೆಲೆಯದ್ದಾಗಿದ್ದು, ವಿಮಾನದಲ್ಲಿ ಹವಾನಿಯಂತ್ರಕ (ಎಸಿ) ಅಳವಡಿಸುವ ಕಾರ್ಯ ಬಾಕಿ ಇರುವ ಹಿನ್ನಲೆ ಉದ್ಘಾಟನೆ ಆದ ಕೆಲವೇ ಕ್ಷಣದಲ್ಲಿ ಅದರ ಪ್ರವೇಶಕ್ಕೆ ತಡೆ ಒಡ್ಡಲಾಗಿದೆ. ಇದರ ನಿರ್ವಹಣೆಯ ಹೊಣೆಯನ್ನು ಪ್ರವಾಸೋದ್ಯಮ ಇಲಾಖೆವಹಿಸಿಕೊಂಡಿದೆ.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT
ShareSendTweetShare
ADVERTISEMENT
Previous Post

ಮೀನು ಹಿಡಿಯಲು ಹೋದವ ಶವವಾದ!

Next Post

ಕಾಸು ಕೊಟ್ಟು ಟಿಕೆಟ್ ಪಡೆದ ಕಾಂಗ್ರೆಸ್ ಶಾಸಕ

Next Post

ಕಾಸು ಕೊಟ್ಟು ಟಿಕೆಟ್ ಪಡೆದ ಕಾಂಗ್ರೆಸ್ ಶಾಸಕ

ಯಲ್ಲಾಪುರ ಬಿಜೆಪಿಗೆ ಹೊಸ ಕಚೇರಿ

ಅಪರಿಚಿತ ವಾಹನಗಳ ಅಪಘಾತ: ಸಂತ್ರಸ್ತರಿಗೆ ತಲಾ 2 ಲಕ್ಷ ರೂ ಪರಿಹಾರ

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.