6
  • Latest

ಐ ಆರ್ ಬಿ ಅವಾಂತರ: ದೇವರ ಗುಡಿಗೂ ಕಂಟಕ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಐ ಆರ್ ಬಿ ಅವಾಂತರ: ದೇವರ ಗುಡಿಗೂ ಕಂಟಕ!

AchyutKumar by AchyutKumar
in ದೇಶ - ವಿದೇಶ
ಅಪಾಯದಲ್ಲಿರುವ ಶಾಲೆ

ಕರಾವಳಿಯಲ್ಲಿ ಹಾದು ಹೋಗಿರುವ  ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪದವನ್ನಾಗಿಸುವ ಕಾರ್ಯದಲ್ಲಿ ಹಲವು ಗುತ್ತಿಗೆ ಪಡೆದ ಐ ಆರ್ ಬಿ ಕಂಪನಿ ಹಲವು ಕಡೆ ಅವೈಜ್ಞಾನಿಕ ವಿಧಾನ ಅನುಸರಿಸಿದ್ದು, ಇದರ ಪರಿಣಾಮ ಭಟ್ಕಳದಲ್ಲಿ ದೇವಾಲಯದ ಗರ್ಭಗುಡಿ ಕುಸಿದಿದೆ.
ಕ್ವಾಲಿಟಿ ಹೊಟೇಲ್ ತಿರುವಿನ ಬಳಿ ಕೋರಗರ ಕೇರಿಯಲ್ಲಿದ್ದ ಕೋಟ ಜಟಕೇಶ್ವರ ದೇವಸ್ಥಾನ ಹಂತ ಹಂತವಾಗಿ ಕುಸಿಯುತ್ತಿದ್ದು, ಗರ್ಭಗುಡಿಯ ಪ್ರದೇಶ ನೆಲಕಚ್ಚಿದೆ. ಆದರೆ, ಈವರೆಗೂ ಹೆದ್ದಾರಿಗೆ ಸಂಬoಧಿಸಿದ ಯಾರೊಬ್ಬರೂ ಇಲ್ಲಿ ಬಂದಿಲ್ಲ.
ಹೆದ್ದಾರಿ ವಿಸ್ತರಣೆಗಾಗಿ ಕೋಟ ಜಟಕೇಶ್ವರ ದೇವಸ್ಥಾನ ತೆರವು ಮಾಡಲಾಗಿದ್ದು, ಸ್ಥಳೀಯರೇ ಸಣ್ಣ ಕಟ್ಟಡದಲ್ಲಿ ದೇವರನ್ನು ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಿ ಹೊಸ ದೇವಸ್ಥಾನ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದರು. ಆದರೆ, ಇದೀಗ ದೇವರನ್ನು ಇಟ್ಟಿದ್ದ ಕೋಣೆ ಸಹ ನೀರುಪಾಲಾಗಿದೆ.

ADVERTISEMENT

ಶಾಲೆಗೂ ಕಾದಿದೆ ಆಪತ್ತು:

ಅಪಾಯದಲ್ಲಿರುವ ಶಾಲೆ

ದೇವಾಲಯದ ಪಕ್ಕದಲ್ಲಿರುವ ಪ್ರಾಥಮಿಕ ಶಾಲೆ ಸಹ ಕುಸಿಯುವ ಹಂತ ತಲುಪಿದೆ. ಶಾಲೆಯಲ್ಲಿ 30 ವಿದ್ಯಾರ್ಥಿಗಳಿದ್ದು, ಶಾಲಾ ಅವಧಿಯಲ್ಲಿ ಭಯದಲ್ಲಿಯೇ ಪಾಠ ಕೇಳುತ್ತಾರೆ. ಶಾಲೆಗೆ ಅಪಾಯ ಇರುವ ಬಗ್ಗೆ ಎಲ್ಲಡೆ ಅರ್ಜಿ ಸಲ್ಲಿಸಿದರೂ ಅವರ ಮನವಿಯನ್ನು ಯಾರೂ ಆಲಿಸಿಲ್ಲ. ಕೇಂದ್ರ ಸಚಿವರ ಆಪ್ತ ಬಣದಲ್ಲಿದ್ದವರು ಐ ಆರ್ ಬಿ ಕಂಪನಿಯ ಒಡೆತನ ಹೊಂದಿದ್ದು, ಪ್ರಭಾವಿಗಳನ್ನು ಪ್ರಶ್ನಿಸಿ, ಸಮಸ್ಯೆಯ ಬಗ್ಗೆ ಅವರಿಗೆ ಮನವರಿಕೆ ಮಾಡಲು ಇಲ್ಲಿನವರಿಗೆ ಸಾಧ್ಯವಾಗುತ್ತಿಲ್ಲ.

Advertisement. Scroll to continue reading.
Advertisement. Scroll to continue reading.
Previous Post

ವರ್ಗಾವಣೆಯ ಪರ್ವಕಾಲ: ಬಿಜೆಪಿಗೆ ಅಸ್ತ್ರ – ಕಾಂಗ್ರೆಸ್‌ಗೆ ಮುಜುಗರ!

Next Post

ರಸ್ತೆಗಾಗಿ ಹೋರಾಟ: ಕೊಂಕಣಿ ಸಾಹಿತಿಗೆ ಚಪ್ಪಲಿ ತೋರಿಸಿದ ಅತಿಕ್ರಮಣದಾರ

Next Post

ರಸ್ತೆಗಾಗಿ ಹೋರಾಟ: ಕೊಂಕಣಿ ಸಾಹಿತಿಗೆ ಚಪ್ಪಲಿ ತೋರಿಸಿದ ಅತಿಕ್ರಮಣದಾರ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ