6
  • Latest

ರಸ್ತೆಗಾಗಿ ಹೋರಾಟ: ಕೊಂಕಣಿ ಸಾಹಿತಿಗೆ ಚಪ್ಪಲಿ ತೋರಿಸಿದ ಅತಿಕ್ರಮಣದಾರ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ರಸ್ತೆಗಾಗಿ ಹೋರಾಟ: ಕೊಂಕಣಿ ಸಾಹಿತಿಗೆ ಚಪ್ಪಲಿ ತೋರಿಸಿದ ಅತಿಕ್ರಮಣದಾರ

AchyutKumar by AchyutKumar
in ವಿಡಿಯೋ

ಕಾರವಾರದ ಚಿತ್ತಾಕುಲದಿಂದ ಕದ್ರಾ ಮುಖ್ಯರಸ್ತೆಗೆ ಹೊಂದಿಕೊoಡಿರುವ ವೇಗಸವಾಡ ರಸ್ತೆಗೆ ವಿವಾದ ಸುತ್ತಿಕೊಂಡಿದೆ. ಈ ರಸ್ತೆ ಅತಿಕ್ರಮಣ ಆಗಿದೆ ಎಂದು ಸಾಹಿತಿ ವಸಂತ ಬಾಂದೇಕರ್ ಜಿಲ್ಲಾಡಳಿತಕ್ಕೆ ದೂರು ನೀಡಿದ್ದು, ಭೂಮಿ ಅಳತೆಗೆ ಬಂದ ನೌಕರರ ಮುಂದೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಳ್ಳಾಟ ನಡೆದಿದೆ.
ಅನೇಕ ವರ್ಷಗಳಿಂದ ಇಲ್ಲಿ 8 ಅಡಿ ಅಗಲದ ರಸ್ತೆಯಿದ್ದು, ಅಕ್ಕಪಕ್ಕದ ಮನೆಯ ಇಬ್ಬರು ಅದನ್ನು ಅತಿಕ್ರಮಿಸಿದ್ದಾರೆ ಎಂಬುದು ವಸಂತ ಬಾಂದೇಕರ್ ಅವರ ದೂರು. ಈ ಬಗ್ಗೆ ಅವರು ನ್ಯಾಯಾಲಯದಲ್ಲಿ ಹೋರಾಟ ನಡೆಸಿದ್ದು, ಭೂ ಮಾಪನಾ ಇಲಾಖೆಯವರು ನ್ಯಾಯಾಲಯಕ್ಕೆ ಸಹ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರಿದಾಗ ಭೂ ಮಾಪನಾ ಇಲಾಖೆಯ ಸಿಬ್ಬಂದಿ ದಾರಿ ಸರ್ವೆಗೆ ಆಗಮಿಸಿದ್ದರು. ಮೋಜಣಿ ಮಾಡಿಸಲು ಬಂದವರಿಗೆ ಅತಿಕ್ರಮಣದಾರರು ಚಪ್ಪಲಿ ತೋರಿಸಿ ನಿಂದಿಸಿದ್ದಾರೆ. ಭೂಮಿ ಅಳೆಯುವುದಕ್ಕೆ ಸಹ ಅಡ್ಡಿಪಡಿಸಿದ್ದಾರೆ ಎಂದು ವಸಂತ್ ಬಾಂದೇಕರ್ ವಿವರಿಸಿದರು.
`ರಸ್ತೆ ಬಂದ್ ಆಗಿರುವುದರಿಂದ ಅನೇಕರಿಗೆ ಅನಾನುಕೂಲವಾಗಿದೆ. ತಕ್ಷಣ ಇದನ್ನು ಬಗೆಹರಿಸಬೇಕು’ ಎಂದವರು ಆಗ್ರಹಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬ0ಧಿಸಿ ಭೂ ಮಾಪನಾ ಇಲಾಖೆಯವರು ಸರ್ವೆ ನಡೆಸಲು ತೆರಳಿದಾಗ ಉಂಟಾದ ತಳ್ಳಾಟದ ವಿಡಿಯೋ ವೈರಲ್ ಆಗಿದೆ.

ADVERTISEMENT

ವಿಡಿಯೋ ಇಲ್ಲಿ ನೋಡಿ..

Advertisement. Scroll to continue reading.
Advertisement. Scroll to continue reading.
Previous Post

ಐ ಆರ್ ಬಿ ಅವಾಂತರ: ದೇವರ ಗುಡಿಗೂ ಕಂಟಕ!

Next Post

ಅಪಾಯದ ಮಟ್ಟ ಮೀರಿ ಹರಿದ ಕಾಳಿ: ಅಣೆಕಟ್ಟಿನಿಂದ ನೀರು ಬಿಡುಗಡೆ

Next Post

ಅಪಾಯದ ಮಟ್ಟ ಮೀರಿ ಹರಿದ ಕಾಳಿ: ಅಣೆಕಟ್ಟಿನಿಂದ ನೀರು ಬಿಡುಗಡೆ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ